ಇಡೀ ಉರಿನಿಂದಲೆ ಶೋಷಣೆಗೆ ಒಳಗಾಗಿದ್ದು ಆ 23ವರ್ಷದ ಬಾಲಕಿ! ಆ ಊರು ಯಾವುದು ಗೊತ್ತಾ

ಇಡೀ ಉರಿನಿಂದಲೆ ಶೋಷಣೆಗೆ ಒಳಗಾಗಿದ್ದು ಆ 23ವರ್ಷದ ಬಾಲಕಿ! ಆ ಊರು ಯಾವುದು ಗೊತ್ತಾ

ನಮ್ಮ ಸಿನಿಮಾ ಪ್ರಪಂಚದಲ್ಲಿ ಒಂದು ಕಾಲವಿತ್ತು ಆ ಕಾಲದ ಸಿನಿಮಾಗಳು ಎಂದರೆ ಒಂದು ನೀತಿ ಕಥೆಗಳನ್ನು ಹೊಂದಿದ್ದು ಆ ಸಿನಿಮಾ ವೀಕ್ಷಣೆ ಮಾಡಿ ಬಂದವರು ಕೊಡ ಒಂದು ಪಾಠವನ್ನು ಕಲಿತು ಚಿತ್ರ ಮಂದಿರಗಳಿಗೆ ಹೊರಗೆ ಬರುವಂತೆ ಚಿತ್ರಗಳು ತೆರೆಯ ಮೇಲೆ ಅಪ್ಪಳಿಸುತ್ತಿದ್ದು. ಆದರೆ ದಿನ ಕಳೆಯುತ್ತಾ ಕೇವಲ ಮಚ್ಚು ಹಾಗೂ ರೌಡಿಸಂ ಗೆ ಬೆಲೆ ಯೆಂದಂತಾಗಿದೆ. ಆದ್ರೆ ಇದೀಗ ಎಲ್ಲಾ ಭಾಷೆಯ ಚಿತ್ರಗಳಲ್ಲಿ ಕೂಡ ನೈಜ ಘಟನೆಗಳನ್ನು ಪರಿಗಣಿಸಿ ಆ ಘಟನೆಗಳಿಂದ ಜನರು ಕೊಡ ಪ್ರೆರಿಪಿತರಾಗಿ ಪಾಠ ಕಲಿಯಬೇಕು ಎನ್ನುವ ಉದ್ದೇಶದಿಂದ ಸಾಕಷ್ಟು ನೈಜತೆ ಆಧಾರಿತ ಕಥೆಗಳನ್ನು ತೆರೆಯ ಮೇಲೆ ತರುತ್ತಿದ್ದಾರೆ. ಇನ್ನೂ ಇಂದಿನ ಲೇಖನದಲ್ಲಿ ನಾವು ಇಂತದ್ದೇ ಒಂದು ನೈಜ ಘಟನೆಯ ಸಿನಿಮಾ ಬಗ್ಗೆ ಮಾತನಾಡಲು ಹೊರಟ್ಟಿದ್ದೇವೆ. ಆ ಸಿನಿಮಾ ಬೇರಾವುದೂ ಅಲ್ಲಾ ಬಾಲಿವುಡ್ ನ "ಭೌರಿ".

ಈ ಚಿತ್ರದಲ್ಲಿ ಅದೆಷ್ಟೋ ದೊಡ್ಡ ದೊಡ್ಡ ತಾರ ಬಳಗವೇ ಇದ್ದು ಆ ಕಾಲದಲ್ಲಿ ಈ ಚಿತ್ರ ಹಿಟ್ ಎನ್ನುವ ಹೆಸರು ಪಡೆದುಕೊಂಡಿತ್ತು. ಇನ್ನೂ ಈ ಚಿತ್ರದ ಕಥೆಯ ಪ್ರಕಾರ ಒಂದು ಹೆಣ್ಣು ಮಗು ಇಡೀ ಹಳ್ಳಿಯಿಂದ ಶೋಷಣೆಗೆ ಒಳಗಾಗಿದ್ದು ಹೇಗೆ ಎನ್ನುವ ಕಥಾ ಹಂದರವನ್ನು ಹೊಂದಿದೆ. ಒಂದು ಹಳ್ಳಿಯಲ್ಲಿ "ಚೌದರಿ" ಎನ್ನುವ ಇಟ್ಟಿಗೆ ಫ್ಯಾಕ್ಟರಿ ಮಾಲೀಕನ ಬಳಿ "ದನ್ವ" ಎನ್ನುವ ಒಬ್ಬ ಕಾರ್ಮಿಕನಿಗೆ 50ಆದರೂ ಕೊಡ ಮದುವೆಯ ಭಾಗ್ಯ ಇರುವುದಿಲ್ಲ. ಆ ಸಮಯದಲ್ಲಿ ಅದೇ ಊರಿನ ಕೆಟ್ಟ ಮನಸ್ಥಿತಿಯಲ್ಲಿ ಇರುವ ಪುರೋಹಿತ ದನ್ವ ಅವನಿಗೆ ಜಾತಕ ಸರಿ ಇಲ್ಲದ "ಭೌರಿ" ಎನ್ನುವ ಸುಂದರ ಯುವತಿಯ ಜೊತೆ ಮದುವೆ ಮಾಡುತ್ತಾನೆ. ಆ ಮದುವೆಗೆ ಬಂದಿದ್ದ ಚೌದರಿ ಹಾಗೂ ಅವನ ತಮ್ಮಂದಿರ ಕ್ರೂರ ದೃಷ್ಟಿ ಆ ಸುಂದರ ಯುವತಿ ಭೌರಿ ಮೇಲೆ ಬೀಳುತ್ತದೆ. ಚೌದರಿ ಹಾಗೂ ಪುರೋಹಿತ ಕೂಡ ಅಲ್ಲಿದ್ದ ಅದೆಷ್ಟೋ ಹೆಣ್ಣು ಮಕ್ಕಳ ಬಾಳನ್ನು ಹಾಳು ಮಾಡಿದವರು.  

ಹೀಗೆ ಭೌರಿ ಬಗ್ಗೆ ಮಾತನಾಡುತ್ತಿದ್ದ ವೇಳೆಯಲ್ಲಿ ಸಾವಿತ್ರಿ ಎನ್ನುವ ಬುದ್ದಿ ಮಂದ್ಯ ಹೆಣ್ಣು ಮಗು ಚೌದರಿ ಮುಂದೆ ಬಂದಾಗ ಇವರಿಬ್ಬರ ವಿಕೃತ ಮನಸ್ಥಿತಿಗೆ ಆಕೆಯ ಬಳನ್ನು ಕೂಡ ಹಾಳು ಮಾಡಿ ಅವಳನ್ನ ಇವರಿಬ್ಬರು ಕೊಲೆ ಮಾಡುತ್ತಾರೆ. ಈ ಕೇಸ್ ಕೋರ್ಟ್ ಹೋಗಿ ಇವರಿಬ್ಬರೂ ಕೂಡ ಜೈಲು ಪಾಲಗುತ್ತಾರೆ. ಇನ್ನೂ ಚೌದರಿ ಹತ್ತಿರ ಸಾಕಷ್ಟು ಹಣ ಇರುತ್ತಿದ್ದ ಕಾರಣ ಇವರಿಬ್ಬರನ್ನು ಜೈಲಿಗೆ ಹೋಗುವುದನ್ನು ತಪ್ಪಿಸಬೇಕು ಎಂದು ಜಡ್ಜ್ ಮೊರೆ ಹೋದಾಗ ಅವರು ಅವನಿಗೆ ಕಾಲಾವಕಾಶ ಕೇಳುತ್ತಾನೆ. ಆ ಸಮಯದಲ್ಲಿ ಚೌದರಿ ಹಾಗೂ ಅವನ ತಮ್ಮಂದಿರು ಪೂಜಾರಿ ಹಾಗೂ ಡಾಕ್ಟರ್ ನ ಕಣ್ಣು ಭೌರಿ ಮೇಲೆ ಬೀಳುತ್ತದೆ. ಆದರೆ ಭೌರಿ ಬಹಳ ಒಳ್ಳೆಯ ಹೆಣ್ಣು ಮಗು ಆಗಿರುವ ಕಾರಣ ಅವರ ಯಾವ ಮೋಹಕ್ಕೆ ಅಥವಾ ಅಸೆಗು ಕೂಡ ಬಲಿಯಾಗುವುದಿಲ್ಲ.

ಹಾಗಂತ ಕೋಪ ಗೊಂಡ ಈ ಐದು ಜನ ದನ್ವ ಹುಷಾರಿಲ್ಲದ ಸಮಯದಲ್ಲಿ ಅವನಿಗೆ ಯೆಡ್ಸ್ ಇದೆ ಎಂದು ಅವನನ್ನು ಹಾಗೂ ಭೌರಿಯನ್ನು ಊರಿನಿಂದ ಹೋರ ಹಾಕುತ್ತಾರೆ. ಆ ಸಮಯದಲ್ಲಿ ದನ್ವ ಯಾವ ಕೆಲ್ಸ ಕೊಡ ಸಿಗುತ್ತಿರಲಿಲ್ಲ. ಆಗ ಭೌರಿ ಕೆಲ್ಸ ಮಾಡುವುದಕ್ಕೆ ಶುರು ಮಾಡುತ್ತಾಳೆ. ಅದೇ ಊರಿಗೆ ಡಾಕ್ಯುಮೆಂಟರಿ ಮಾಡಲು ಮುಂಬೈ ನಿಂದಾ ಬಂದಿದ್ದ ಹುಡುಗನ ಮನೆಯಲ್ಲಿ ಈಕೆಯ ಮನೆಯ ಕೆಲ್ಸದವಳು ಆಗಿ ಕೆಲ್ಸ ಮಾಡುತ್ತಿರುತ್ತಾಳೆ. ಆದರೆ ಅವರಿಬ್ಬರಿಗು ಸಂಬಂಧ ಇದೆ ಎಂದು ಭೌರಿಯ ಮೇಲೆ ಆರೋಪ ಮಾಡುತ್ತಾರೆ. ಆಗ  ದನ್ವ ಕೂಡ ಭೌರಿಯನ್ನು ಮನೆಯಿಂದ ಹೊರ ಹಾಕುತ್ತಾಳೆ. ಆಗ ಭೌರಿ ತನಗೆ ವಿಧಿ ಇಲ್ಲದೆ ದಾಸಿಯ ಕೆಲ್ಸ ಶುರು ಮಾಡುತ್ತಾಳೆ.

ಆಗ ಆ ಊರಿನ ಎಲ್ಲಾ ಗಂಡಸರು ಕೂಡ ಭೌರಿಯ. ದಾಸರಾಗುತ್ತಾರೆ.ಇತ್ತಾ ಈ ಐದು ಜನ ಕೊಡ ಅವಳ ಮೋಹಕ್ಕೆ ಹಣವನ್ನು ಸುರಿಸುತ್ತಿರುತ್ತಾರೆ. ಇತ್ತ ಸಮಯ ಕೇಳಿದ ಜಡ್ಜ್ ಕೂಡ ಚೌದರಿಯನ್ನು ಮನೆಗೆ ಕರೆಸಿ ಆ ಹುಡುಗಿಯ ಅಜ್ಜಿಯಿಂದ ಈ ಕೇಸ್ ಜಮಾ ಮಾಡಿಸಿ ಅದೊಂದೇ ಉಳಿದಿರುವ ಹಾದಿ ಎಂದಾಗ ಚೌದರಿ ಆ ಅಜ್ಜಿಯನ್ನು ಬೇಟಿ ಆದಾಗ ಆ ಪೆದ್ದು ಹುಡುಗಿ ಇವನ ಅಕ್ರಮ ಸಂಬಂಧದ ಮಗಳು ಎಂದು ತಿಳಿದು ಏಕ ಚಿತ್ತನಾಗುತ್ತಾನೇ. ಇದೇ ನೋವಿನಿಂದ ಚೌದರಿ ಸಾವಿಗಿಡಾಗುತ್ತನೇ. ಇತ್ತ ಅಜ್ಜಿಯ ಕಂಪ್ಲೇಂಟ್ ನಿಂದಾ ಚೌದರಿ ತಮ್ಮಂದಿರು ಜೈಲು ಪಾಲಾಗುತ್ತಾರೆ.  ಇತ್ತ ಡಾಕ್ಟರ್ ಮಗಳಿಗೂ ಕೂಡ ಕಾಯಿಲೆ ಹೆಚ್ಚಾಗಿ ಯಾವ ಚಿಕಿತ್ಸೆ ಕೊಡ ಫಲಿಸದ ಕಾರಣ ರಕ್ತ ಪರೀಕ್ಷೆ ಮಾಡಿಸಿದಾಗ ಅವಳಿಗೆ ಏಡ್ಸ್ ಇರುವುದಾಗಿ ತಿಳಿಯುತ್ತದೆ. 

ಅವಳ ಮಗಳನ್ನು ವಿಚಾರಿಸಿದಾಗ ಆ ಡಾಕ್ಟರ್ ಅಸಿಸ್ಟೆಂಟ್ ನಿಂದಾ ಬಂದಿರುವುದಾಗಿ ತಿಳಿಸುತ್ತಾಳೆ. ಆಗ ಆ ಡಾಕ್ಟರ್ ಆ ಅಸಿಸ್ಟೆಂಟ್ ವಿಚಾರ ಮಾಡಿದಾಗ ತಾನು   ಭೌರಿಯ ಜೊತೆ ಸಂಪರ್ಕದಲ್ಲಿ ಇರುವುದಾಗಿ ತಿಳಿಸುತ್ತಾನೆ. ಆಗ ಡಾಕ್ಟರ್ ಅವಳ ಜೊತೆ ಇಡೀ ಊರೆ ಸಂಬಂಧ ಬೆಳೆಸಿದೆ ಎಂದು ಲೆಕ್ಕ ಹಾಕಿದ ವೇಳೆಯಿಂದ ದಿನಕೊಂದು ಜನ ಈ ಕಾಯಿಲೆ ಯಿಂದ ಸಾಯುತ್ತಾ ಬರುತ್ತಾರೆ. ಆಗ ಎಲ್ಲಾ ಮೀಡಿಯಾ ಗಮನ ಆ ಊರಿನ ಮೇಲೆ ಬಿದ್ದಾಗ ಈ ಏಡ್ಸ್ ಎಷ್ಟು ಹರಡಲು ಕಾರಣ ಏನು ಎಂದಾಗ ಎಲ್ಲರೂ ದನ್ವ ಮೇಲೆ ಬೆರಳು ಮಾಡುತ್ತಾರೆ. ಆಗ ದನ್ವ ಗೆ ರಕ್ತ ಪರೀಕ್ಷೆ ಮಾಡಿಸಿದಾಗ ಅವನಿಗೆ ಯಾವ ಕಾಯಿಲೆ ಇಲ್ಲದಾಗಿ ತಿಳಿಯುತ್ತದೆ. ಎಲ್ಲಾ ಸತ್ಯವನ್ನು ಒಪ್ಪಿಕೊಂಡಗಾ ಆದೆ ಊರಿನ ಜನ ಈ ಪೂಜಾರಿ ಹಾಗೂ ಡಾಕ್ಟರ್ ನನ್ನು ಹೊಡೆದು ಸಾಯಿಸುತ್ತಾರೆ.ಎಲ್ಲಾ ಸತ್ಯವನ್ನು ಅರಿತ ದನ್ವ ಭೌರಿಯನ್ನು ನೋಡಲು ಓಡಿ ಬರುತ್ತಾನೆ ಆದರೆ ಆಗ ಭೌರಿ ಸತ್ತು ಹೋಗಿರುತ್ತಾರೆ. ಆ ವೇಳೆಯಲ್ಲಿ ಭೌರಿಯನ್ನು ಎಲ್ಲರೂ ಕೂಡ ಬಹಳ ಗೌರವದಿಂದ ಅಂತ್ಯ ಸಂಸ್ಕಾರ ಮಾಡುತ್ತಾರೆ.

( video credit : Mov I eyes )