ಗಂಡ ಇದ್ದರೂ ಫೇಸ್ಬುಕ್ ಮೂಲಕ ಇಬ್ಬರ ಸಂಘ ಮಾಡಿದ ಈ ಮಾಯಂಗಿನಿ..! ಆದ್ರೆ ಮುಂದಾಗಿದ್ದು ದುರಂತ

ಗಂಡ ಇದ್ದರೂ ಫೇಸ್ಬುಕ್ ಮೂಲಕ ಇಬ್ಬರ ಸಂಘ ಮಾಡಿದ ಈ ಮಾಯಂಗಿನಿ..! ಆದ್ರೆ ಮುಂದಾಗಿದ್ದು ದುರಂತ

ಸಾಮಾಜಿಕ ಜಾಲತಾಣ ಇತ್ತೀಚೆಗೆ ನೋಡುವುದಾದರೆ  ಅಸಂಘಟಿತವಾಗಿ ಬೆಳೆಯುತ್ತಿದೆ. ಪ್ರತಿಯೊಬ್ಬರೂ ಸೋಶಿಯಲ್ ಮೀಡಿಯಾವನ್ನು ಹೆಚ್ಚಾಗಿ ಉಪಯೋಗ ಈಗೀಗ ಮಾಡುತ್ತಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಈ ಸೋಶಿಯಲ್ ಮೀಡಿಯಾದ ಮೂಲಕವೇ ಪ್ರೀತಿ ಪ್ರೇಮ ಸ್ನೇಹ ಹುಟ್ಟುತ್ತಿದೆ. ಅದು ಕ್ಷಣಿಕ ಸುಖದ ಒಂದು ಕೆಲಸಕ್ಕಾಗಿ ಮಾತ್ರ..ಜೊತೆಗೆ ಕೆಲವೊಂದಿಷ್ಟು ವಿಡಿಯೋ ಹೆಚ್ಚು ವೈರಲ್ ಆಗಿರುವುದ ಸಹ ನೋಡಿದ್ದಿರಿ. ಹೌದು ಅದು ಒಳ್ಳೆಯ ರೀತಿ ಆಗಿದ್ದರೆ ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು. ಹೌದು ಈ ಹೆಣ್ಣಿನ ವಿಚಾರಕ್ಕೆ ಇಲ್ಲಿ ಎಡವಟ್ಟು ಮಾಡಿಕೊಂಡರೆ ಜೀವನ ನರಕ ಆಗುವುದಂತೂ ಗ್ಯಾರಂಟಿ ಗೆಳೆಯರೇ.

ನೀವು ಫೇಸ್ ಬುಕ್ ಮೂಲಕ  ಸ್ನೇಹಿತರಾಗಿರುವುದನ್ನ ನೋಡಿದ್ದೀರಿ. ಹಾಗೆ ಪ್ರೇಮಿಗಳು ಕೂಡ ಆಗಿ ಮದುವೆ ಆದವರನ್ನು ಕೂಡ ನೋಡಿದ್ದಿರಿ. ಆದರೆ ಇಲ್ಲೊಬ್ಬ ಕಳ್ಳ ಐನಾತಿ ಇದ್ದಾಳೆ. ನೋಡಲು ಸುರದ್ರೂಪಿ ಯುವತಿ. ಹಾಗೆ ಗಂಡ ಕೂಡ ವೃತ್ತಿಯಲ್ಲಿ ಇಂಜಿನಿಯರ್. ಈಕೆಯ ಹೆಸರು ಶ್ವೇತಾ ರೆಡ್ಡಿ, ಈಕೆ ಪತಿ ಹೆಸರು ವಿಕ್ರಂ ರೆಡ್ಡಿ ಎಂದು ತಿಳಿದುಬಂದಿದೆ. ತನ್ನ ಹೆಂಡತಿಯನ್ನು ಈ ವಿಕ್ರಂ ರೆಡ್ಡಿ ತುಂಬಾನೇ ಪ್ರೀತಿ ಮಾಡುತ್ತಿದ್ದ ಯುವಕ. ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಪ್ರತಿದಿನ ಕಷ್ಟಪಟ್ಟು ಕೆಲಸ ಮಾಡಿ ಹೆಂಡತಿ ಜೊತೆಗೆ ಸಮಯ ಕಳೆಯುತ್ತಿದ್ದ..  

ಹೀಗಿದ್ದರೂ ಕೂಡ ಈಕೆಗೆ ಮನಸ್ಸಿಗೆ ತೃಪ್ತಿ ಸಿಗುತ್ತಿತ್ತು. ಆದರೆ ಮನಸ್ಸಿನ ಹೊರಗಡೆ ಇರುವ ಈಕೆಯ ದೇಹಕ್ಕೆ ಅಷ್ಟು ತೃಪ್ತಿ ಸಿಗದ ಕಾರಣಕ್ಕಾಗಿಯೋ ಏನೋ ಗೊತ್ತಿಲ್ಲ ಆದರೆ ಅತೀವವಾದ ಕಾಮ ಬೆಳೆಸಿಕೊಂಡಿದ್ದಳು. ಸಿಕ್ಕ ಸಿಕ್ಕವರ ಜೊತೆ ತನ್ನ ಮೈ ಒಪ್ಪಿಸುವ ಕೆಟ್ಟ ಮನಸ್ಥಿತಿಯ ಹಾಗೂ ಸ್ವೆಚ್ವಚಾರ ಮಾಡುವ ಹೆಂಗಸು ಆಗಿದ್ದಳು ಎಂದು ತಿಳಿದುಬಂದಿದೆ. ಹೌದು ಹೆಚ್ಚು ಪ್ರೀತಿ ನೀಡುವ ಗಂಡ ಇದ್ದರೂ ಈಕೆಗೆ ಬೇರೆ ಪುರುಷರ ಸಹವಾಸ ಬೇಕಿತ್ತು. ಹಾಗಾಗಿ ಫೇಸ್ಬುಕ್ ಮೂಲಕ ಗಂಡನಿಗೆ ತಿಳಿಯದಂತೆ ಒಂದು ಅಕೌಂಟ್ ಓಪನ್ ಮಾಡಿ, ಯಶ್ಣ  ಕುಮಾರ್ ಎನ್ನುವ  ಹೈದರಾಬಾದ್ ನ ಯುವಕನ ಜೊತೆ ಸ್ನೇಹ ಬೆಳೆಸುತ್ತಾಳೆ.., ಹೌದು ಈತ ವೃತ್ತಿಯಲ್ಲಿ ಫೋಟೋಗ್ರಾಫರ್. ನೋಡಲು ತುಂಬಾನೇ ಚೆಂದ ಇದ್ದ ಆತನ ಜೊತೆ ಈಕೆ ಹೆಚ್ಚು ಸಮಯ ಕಳೆಯುತ್ತಿದ್ದಳು.

ದಿನೇ ದಿನೇ ಕಳೆದಂತೆ ಇಬ್ಬರ ನಡುವೆ ವಿಡಿಯೋ ಕಾಲ್ಗಳು ಹೆಚ್ಚಾದವು. ಇಬ್ಬರು ಕೂಡ ಮೊಬೈಲ್ನಲ್ಲಿ  ಪ್ರೀತಿಯ ಕಾಮದ ಅಮಲಿನಲಿ ತೋರಿಸಬಾರದದ್ದನ್ನು ಪ್ರೀತಿಯ ಹೆಸರಿನಲ್ಲಿ ತೋರಿಸಿಬಿಟ್ಟಿದ್ದರು..ಆನಂತರ ಸತತ ನಾಲ್ಕು ವರ್ಷಗಳ ಕಾಲ ಆತನ ಜೊತೆ ಈಕೆ ಸಂಬಂಧವನ್ನು ಹೊಂದಿದ್ದಳು ಎನ್ನಲಾಗಿದೆ. ಆನಂತರ ಯಷ್ಣ ಕುಮಾರ್ ಈಕೆಯನ್ನು ಹೆಚ್ಚು ಹಚ್ಚಿಕೊಂಡಿದ್ದು ಪ್ರೀತಿ ಹೆಸರಿನಲ್ಲಿ ಮದುವೆ ಆಗೋಣ ಬಾ ಎಂದು ಒಮ್ಮೆ ಕರೆದನಂತೆ. ಆಗ ತನಗೆ ಮದುವೆ ಆಗಿರುವ ಸುದ್ದಿಯನ್ನು ಶ್ವೇತಾ ರೆಡ್ಡಿ ಹೇಳಿದ್ದಾಳೆ.

ಆನಂತರ ನೀನೇ ನನಗೆ ಬೇಕು ಮದುವೆ ಆಗು ಎಂದು ಆಗಲೇ ಹೆಚ್ಚು ಮೋಹದ ಬಲೆಯಲ್ಲಿ ಬಿದ್ದಿದ್ದ ಯಶ್ಣಾ ಕುಮಾರ್ ಈಕೆಯ ಬೆನ್ನು ಹತ್ತಿದ. ನಂತರ ಆಗಿದ್ದೇನು.? ಈಕೆ ಅದಕ್ಕೆ ಒಪ್ಪಿಲ್ಲ. ಆಗ ಯಾಶ್ಣ ಕುಮಾರ್, ನೀನು ನನ್ನ ಮದುವೆ ಆಗಲಿಲ್ಲ ಎಂದರೆ ನಾನು ನೀನು ಇಬ್ಬರೂ ಮೊಬೈಲ್ನಲ್ಲಿ ಮಾಡಿದ ಶೃಂಗಾರದ ವಿಡಿಯೋಗಳ ನಿನ್ನ ಕುಟುಂಬಕ್ಕೆ ತೋರಿಸುತ್ತೇನೆಂದು ಬೆದರಿಸಿದ್ದಾನೆ. ಆನಂತರ ಆಗಿದ್ದೇನು.? ಅಷ್ಟರ ಹೊತ್ತಿಗೆ ಈಕೆ ಯಷ್ಣ ಕುಮಾರ ಅಲ್ಲದೆ, ಇನ್ನೊಬ್ಬ ಕೃಷ್ಣಂ ಜಿಲ್ಲೆಯ ಅಶೋಕ ಎನ್ನುವವನು ಜೊತೆಯೂ ಕೂಡ ಸ್ನೇಹ ಬೆಳೆಸಿ ಪ್ರೀತಿ ಹೆಸರಿನಲ್ಲಿ ತೆವಲ ತೀರಿಸಿಕೊಳ್ಳುವ ಕೆಲಸವನ್ನು ಕೈಗೊಂಡಿದ್ದಳು ಎನ್ನಲಾಗಿದೆ.

ಆಗಾಗ ಹೈದರಾಬಾದಿಗೆ ಅಶೋಕನನ್ನು ಕರೆಸಿಕೊಂಡು ಸಮಯ ಸಿಕ್ಕಾಗಲೆಲ್ಲ ಇಬ್ಬರೂ ಒಟ್ಟಿಗೆ ಸಮಯವನ್ನ ಕಳೆದಿದ್ದರು ಎಂದು ಕೇಳಿ ಬಂದಿದೆ. ತನ್ನನ್ನ ಯಷ್ನ ಕುಮಾರ್ ಮದುವೆ ಆಗು ಎಂದು ಕೇಳಿದ ಸುದ್ದಿಯನ್ನು  ಅಶೋಕ್ ಬಳಿ ತಿಳಿಸುತ್ತಾಳೆ ಈ ಮಾಯಾಂಗಿನಿ.. ಶ್ವೇತಾ ರೆಡ್ಡಿ, ಅಶೋಕ್ ಹಾಗೂ ಅಶೋಕ್ ನ ಇನ್ನೊಬ್ಬ ಗೆಳೆಯ ಸೇರಿ ಯಷ್ಣಾ ಕುಮಾರ್ ಗೆ ಏನು ಮಾಡಿದರು ಗೊತ್ತಾ..? ಈ ವಿಡಿಯೋ ನೋಡಿ. ಇದೊಂದು ಪಾಠದ ರೀತಿ ತಪ್ಪು ದಾರಿ ಹಿಡಿಯುವವರಿಗೆ ಆಗುತ್ತದೆ ನೋಡಿ. ಪೂರ್ತಿ ವಿಡಿಯೋ ನೋಡಿ ಮತ್ತು ಈ ರೀತಿ ತಪ್ಪು ದಾರಿಯನ್ನು ಯಾರು ಹಿಡಿಯಬೇಡಿ. ಕೆಲ ಹೆಣ್ಣಿನ ವಿಚಾರಗಳಲ್ಲಿ ತುಂಬಾನೇ ಹುಷಾರಾಗಿರಿ. ಹಾಗೇನೇ ಈ ರೀತಿಯ ಮಾಯಾಂಗಿಣಿಗಳು ಇತ್ತೀಚಿನ ದಿನಕ್ಕೆ ಹೆಚ್ಚು ಕಾಣಿಸುತ್ತಿದ್ದಾರೆ ಸ್ವಲ್ಪ ಎಚ್ಚರಿಕೆಯಿಂದ ನೀವೂ ಇರಿ ಗೆಳೆಯರೇ, ಧನ್ಯವಾದಗಳು...

( video credit : KANNADA TECH FOR YOU )