ಮೇಘನಾ ಅವರು ಯಾಕೆ ಪ್ರೇರಣಾ ಸಿಮಂತಕ್ಕೆ ಬಂದಿಲ್ಲ ಎಂದ ನೆಟ್ಟಿಗರು..! ಕಾರಣವೇನು..?

ಮೇಘನಾ ಅವರು ಯಾಕೆ ಪ್ರೇರಣಾ ಸಿಮಂತಕ್ಕೆ ಬಂದಿಲ್ಲ ಎಂದ ನೆಟ್ಟಿಗರು..! ಕಾರಣವೇನು..?

ಕನ್ನಡದ ನಟ ಚಿರಂಜೀವಿ ಸರ್ಜಾ ಅಗಲಿಕೆಯಾದ ಬಳಿಕ ಅವರ ತಮ್ಮ ನಟ ಧ್ರುವ ಸರ್ಜಾ ಅವರು ತುಂಬಾ ನೊಂದುಕೊಂಡಿದ್ದರು..ಅಣ್ಣನನ್ನು ತುಂಬಾ ಹಚ್ಚಿಕೊಂಡಿರುವ ನಟ ದ್ರುವ ಸರ್ಜಾ ಅವರು ಇತ್ತೀಚಿಗೆ  ಅಣ್ಣ ಚಿರು ಸಮಾಧಿ ಬಳಿ ಹೋಗಿ ರಾತ್ರಿಪೂರ್ತಿ ಮಲಗಿ ಬಂದದ್ದನ್ನು ನೀವು ವಿಡಿಯೋದಲ್ಲಿ ಗಮನಿಸಿದ್ದೀರಿ.. ಹೌದು ಅಷ್ಟರಮಟ್ಟಿಗೆ ಚಿರಂಜೀವಿ ಸರ್ಜಾ ಅವರನ್ನು ದ್ರುವ ಸರ್ಜಾ ಅವರು ಇಷ್ಟಪಡುತ್ತಾರೆ.. ಇತ್ತೀಚಿಗಷ್ಟೇ ದ್ರುವ ಸರ್ಜಾ ಅವರು, ಅವರ ಹೆಂಡತಿಯ ಸೀಮಂತ ಕಾರ್ಯ ಮಾಡಿ ಮುಗಿಸಿದ್ದಾರೆ.

ಧ್ರುವ ಸರ್ಜಾ ಮತ್ತು ಪ್ರೇರಣ ಅವರು ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, ದ್ರುವ ಅವರ ಫಾರ್ಮ್ ಹೌಸ್ ನಲ್ಲಿಯೇ ಅದ್ದೂರಿಯಾಗಿ ಸೀಮಂತ ಕಾರ್ಯ ಜರುಗಿತು. ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದೇ ಅಣ್ಣನ ಸಮಾಧಿ ಇರುವ ಅವರ ಫಾರ್ಮ್ ಹೌಸ್ ನಲ್ಲಿ ತಮ್ಮ ಹೆಂಡತಿ ಪ್ರೇರಣಾ ಅವರ ಶ್ರೀಮಂತ ಕಾರ್ಯ ಮಾಡಿದ್ದಾರೆ ದ್ರುವ ಸರ್ಜಾ. ಹೌದು ಹಸಿರು ಮತ್ತು ನೇರಳೆ ಬಣ್ಣದ ಸೀರೆ ತೊಟ್ಟು ಸೀಮಂತ ಕಾರ್ಯದಲ್ಲಿ ಪ್ರೇರಣ ಅವರು ಕಾಣಿಸಿಕೊಂಡರು.ಹಾಗೆ ಇವರ ಮಗಳು ಕೂಡ ಅದೇ ಬಣ್ಣದ ಡ್ರೆಸ್ಸಿನಲ್ಲಿ ಕಾಣಿಸಿದ್ದಾಳೆ. ಹೌದು ಧ್ರುವ ಸರ್ಜಾ ಅವರ ಪುತ್ರಿಗೆ ಇನ್ನೂ ಕೂಡ ಹೆಸರಿಟ್ಟಿಲ್ಲ. ಬದಲಿಗೆ ಮಗಳೇ ಮಗಳೇ ಎಂದು ಕರೆಯುತ್ತಾರಂತೆ. 

ಚಿರಂಜೀವಿ ಸರ್ಜಾ ಅವರ ಫೋಟೋ ನೋಡುತ್ತಿದ್ದಂತೆ ದೊಡ್ಡ ದೊಡ್ಡಪ್ಪ ಎಂದು ಮಾತನಾಡಲು ದ್ರುವ ಸರ್ಜಾ ಪುತ್ರಿ ಹಪಹಪಿಸುತ್ತಾಳೆ ಎಂಬುದಾಗಿ ಈ ವಿಡಿಯೋ ಮೂಲಕ ತಿಳಿದು ಬಂದಿದೆ.. ನೀವು ಕೂಡ ಪ್ರೇರಣ ಅವರ ಸೀಮಂತ ಕಾರ್ಯದ ಈ ವಿಡಿಯೋ ನೋಡಿ...ಹಾಗೆ ನೆಟ್ಟಿಗರು ಪ್ರೇರಣಾ ಅವರ ಸೀಮಂತ ಕಾರ್ಯದಲ್ಲಿ ಮೇಘನಾ ರಾಜ್ ಹಾಗೂ ಅವರ ಇಡೀ ಕುಟುಂಬ ಯಾಕೆ ಬರಲಿಲ್ಲ ಎಂಬುದಾಗಿ ಪ್ರಶ್ನೆ ಮಾಡುತ್ತಿದ್ದಾರೆ... ಅದಕ್ಕೆ ನಿಜವಾದ ಕಾರಣ ಯಾಕೆ ಏನು ಎಂದು ತಿಳಿದು ಬಂದಿಲ್ಲ.. ಬೇರೆ ಕೆಲಸದ ನಿಮಿತ್ತ ಹೋಗಿರಬಹುದು ಎಂದು ಇನ್ನೂ ಕೆಲವರು ಪ್ರತಿಕ್ರಿಯೆ ನೀಡುತ್ತಿದ್ದಾರೆ..ಹೌದು ನಿಮಗೆ ಏನಾದರೂ ಈ ಕುರಿತು ವಿಷಯ ಗೊತ್ತಿದ್ದರೆ ಯಾಕೆ ಪ್ರೇರಣಾ ಅವರ ಸೀಮಂತ ಕಾರ್ಯಕ್ಕೆ ಮೇಘನಾ ಅವರು ಬರಲಿಲ್ಲ ಎಂಬುದಾಗಿ ತಿಳಿದಿದ್ದರೆ ಕಮೆಂಟ್ ಮೂಲಕ ತಿಳಿಸಿ, ಮತ್ತು ಇಲ್ಲಿದೆ ವಿಡಿಯೋ ಒಮ್ಮೆ ಪೂರ್ತಿ ನೋಡಿ, ಶೇರ್ ಮಾಡಿ...