ಸರಿಗಮಪ ಗ್ರ್ಯಾಂಡ್ ಫಿನಾಲೆ ತಯಾರಿ ಆದ ಬಳಿಕ ರದ್ದು ಮಾಡಿದ್ಯಾಕೆ! ಅಸಲಿ ಕಾರಣ ಏನು ಗೊತ್ತಾ?

ಸರಿಗಮಪ ಗ್ರ್ಯಾಂಡ್ ಫಿನಾಲೆ ತಯಾರಿ ಆದ ಬಳಿಕ ರದ್ದು ಮಾಡಿದ್ಯಾಕೆ! ಅಸಲಿ ಕಾರಣ ಏನು ಗೊತ್ತಾ?

ಇನ್ನೂ ಮನೋರಂಜನೆಯ ವಿಷಯಕ್ಕೆ ಬಂದರೆ ನಮ್ಮಲ್ಲಿ ಸಾಕಷ್ಟು ವೇದಿಕೆಗಳು ಇವೆ. ಇನ್ನೂ ಈ ವಿಚಾರದಲ್ಲಿ ಈಗಿನ ಕಾಲಕ್ಕೆ ತಕ್ಕಂತೆ ಮನೋರಂಜನೆಯ ಅನುಸಾರವಾಗಿ ಸಾಕಷ್ಟು ವಿಭಿನ್ನ ಶೋ ಕೊಡ ಬರುತ್ತಿದೆ ಎಂದು ಹೇಳಬಹುದು. ಇನ್ನೂ ಮನೋರಂಜನೆಯ ವಿಷಯಕ್ಕೆ ಬಂದ್ರೆ ವಾರದ ಪೂರ್ತಿ ಧಾರಾವಾಹಿಗಳ ಮುಖಾಂತರ ಮನೋರಂಜನೆಯನ್ನು ನೀಡುತ್ತಾ ಬಂದರೆ ವಾರದ ಅಂತ್ಯದಲ್ಲಿ ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ಮನೋರಂಜನೆಯನ್ನು ನೀಡಲಿದ್ದಾರೆ. ಈ ರಿಯಾಲಿಟಿ ಶೋಗಳ ಪೈಕಿ ಸಾಕಷ್ಟು ವಿಭಿನ್ನ ರೀತಿಯ ರಿಯಾಲಿಟಿ ಶೋ ಪ್ರಸಾರವಾಗುತ್ತದೆ. 

ಇನ್ನೂ ಇತ್ತೀಚೆಗೆ ಟ್ರೆಂಡ್ ಹಾಗೂ ಪ್ರಸಿದ್ದಿ ಪಡೆದಿರುವ ಶೋ ಎಂದರೆ ಅದು ಸರಿಗಮಪ ಶೋ ಎಂದು ಹೇಳಬಹುದು. ಈಗ ಈ ಸಾಕಷ್ಟು ಗಾಯಕರಿಗೆ ಒಂದು ಸುಂದರವಾದ ವೇದಿಕೆಯಾಗಿದೆ ಎಂದು ಹೇಳಬಹುದು. ಈ ವೇದಿಕೆಯ ಮೂಲಕ ಗಾಯಕರಿಗೆ ಅವಕಾಶಗಳನ್ನು  ನೀಡುತ್ತಾ ಬಂದಿದೆ. ಈ ವೇದಿಕೆಯ ಮೂಲಕ ಅದೆಷ್ಟೋ ಗಾಯಕರು ತಮ್ಮ ಗಾಯನದ ಮೂಲಕ ಸಿನಿಮಾ ಪ್ರಪಂಚದಲ್ಲಿ ಅದೆಷ್ಟೋ ಸಿನಿಮಾಗಳ ಹಾಡಿಗೆ ಜೀವ ತುಂಬಿದ್ದಾರೆ ಎಂದ್ರೆ ತಪ್ಪಾಗಲಾರದು. ಈ ಒಂದು ವೇದಿಕೆಯ ಮೂಲಕ ಸಾಕಷ್ಟು ಜನರು ತನ್ನ ಕನಸನ್ನು ಕೊಡ ಈಗ ಕಾರ್ಯ ರೂಪಕ್ಕೆ ತರಲು ಸಹಾಯ ಆಗಿದೆ ಎನ್ನಬಹುದು. ಈಗ 20ಸಿಸನ್ ಮೊನ್ನೆ ನಡೆದ ಯಾದವಾಗಿರಿಯಲ್ಲಿ ಆಯೋಜನೆ ಮಾಡಲಾಗಿತ್ತು.

ಇನ್ನೂ ಈ ಗ್ರಾಂಡ್ ಫೈನಲ್ಗೆ ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿತ್ತು. ಇನ್ನೂ ಬೇರೆಯ ಊರಿನಲ್ಲಿ ಕಾರ್ಯಕ್ರಮ ಮಾಡಬೇಕು ಎಂದರೆ ಅವ್ರು ಮುಂಚೆಯೇ ಪೊಲೀಸರು ಹಾಗೂ ಆಯುಕ್ತರಿಂದ ಒಪ್ಪಿಗೆ ಪಡೆಯಬೇಕು. ಹೀಗೆಲ್ಲ ಒಪ್ಪಿಗೆ ಪಡೆದಿದ್ದು ಎಲ್ಲಾ ಪ್ರೇಕ್ಷಕರು ಬಂದು ಇನ್ನೇನು ಕಾರ್ಯಕ್ರಮ ಶುರು ಆಗುವ ಹೊತ್ತಿನಲ್ಲಿ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ ಎಂದು ಬಹಿರಂಗವಾಗಿ ತಿಳಿಸಲಾಗಿತ್ತು. ಇನ್ನೂ ಆಗ ತಾಂತ್ರಿಕ ಸಮಸ್ಯೆ ಎಂದು ತಿಳಿಸಲಾಗಿತ್ತು. ಆದರೆ ಅಸಲಿ ಸತ್ಯ ಬೇರೆಯೇ ಇದೆ ಏಕೆಂದರೆ ರಾಮೇಶ್ವರಂ ನಲ್ಲಿ ಬಾಂಬ್ ಸ್ಫೋಟ ಮಾಡಿದ ಆಗಂತುಕ ಅಲ್ಲಿಯೇ ಇದ್ದಾನೆ ಎಂಬ ಮಾಹಿತಿ ತಿಳಿದ ಬಳಿಕ ತಕ್ಷಣವೇ ಇದನ್ನು ರದ್ದು ಮಾಡಬೇಕು ಎಂದು ಆಜ್ಞೆ ಮಾಡಲಾಗುತ್ತದೆ ಆ ಕಾರಣಕ್ಕೆ ಸರಿಗಮಪ ಸೀಸನ್ 20ರ ಗ್ರ್ಯಾಂಡ್ ಫಿನಾಲೆ ರದ್ದು ಮಾಡಲಾಗಿದೆ ಎನ್ನಲಾಗುತ್ತಿದೆ.