ಮನೆಗೆ ಬಂದು ಶೌರ್ಯ ಎಂದಾಗ ರಾಘು ನಿಜಕ್ಕೂ ಏನು ಮಾಡಿದ್ದರು ಗೊತ್ತೇ..? ಎಂಥಹವರ ಕಣ್ಣಲ್ಲಿಯೂ ನೀರು ಬರುತ್ಟ್

ಮನೆಗೆ ಬಂದು ಶೌರ್ಯ ಎಂದಾಗ ರಾಘು ನಿಜಕ್ಕೂ ಏನು ಮಾಡಿದ್ದರು ಗೊತ್ತೇ..? ಎಂಥಹವರ ಕಣ್ಣಲ್ಲಿಯೂ ನೀರು ಬರುತ್ಟ್

ಕನ್ನಡದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಬ್ಯಾಂಕಾಕ್ಕೆ ತೆರಳಿದ್ದಾಗ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ರು ಎಂಬುದಾಗಿ ನಿಮಗೆ ಈಗಾಗಲೇ ಎಲ್ಲ ಮಾಹಿತಿ ಗೊತ್ತಿದೆ. ಹೌದು ಜೀವನದಲ್ಲಿ ತಾವು ಅಂದುಕೊಂಡಂತೆ ಯಾವುದು ಇರುವುದಿಲ್ಲ, ಕ್ಷಣಿಕ ಸಂತೋಷ ಇದ್ದರೂ ಮತ್ತೆ ನಮಗೆ ಯಾವಾಗ ನೋವಿನ ಸಂಗತಿಯ ವಿಚಾರಗಳು, ನಮ್ಮ ಜೀವನದಲ್ಲಿ ಸಂಕಷ್ಟಗಳು ಎದುರಾಗುತ್ತವೆ ಎಂದು ಯಾರೂ ಕೂಡ ಊಹೆ ಮಾಡಿರುವುದಿಲ್ಲ. ಹೌದು ಪ್ರತಿದಿನ ತನ್ನ ಪ್ರೀತಿಯ ಹೆಂಡತಿ ಜೊತೆ ಹಾಗೆ ಸಿನಿಮಾ ಜಗತ್ತಿನಲ್ಲಿ ತಮ್ಮದೇ ಆದ ಒಂದು ನಿಲುವನ್ನು ಕಾಣಲು ಸಿನಿಮಾಗಳನ್ನು ಮಾಡುತ್ತಾ ತುಂಬಾನೇ ಚೆನ್ನಾಗಿ ಇದ್ದ ವಿಜಯ ರಾಘವೇಂದ್ರ ಅವರ ಜೀವನಕ್ಕೆ ಈಗ ಕತ್ತಲು ಆವರಿಸಿದಂತಾಗಿದೆ.  

ಹೌದು ವಿಜಯ ರಾಘವೇಂದ್ರ ಅವರ ಮಡದಿ ತಾವು ಇಷ್ಟಪಟ್ಟು ಮದುವೆಯಾಗಿದ್ದ ಹೆಂಡತಿ ಸ್ಪಂದನ ಅವರು ಇಲ್ಲವಾಗಿದ್ದಾರೆ..ಅದು ದೈಹಿಕವಾಗಿ ಮಾತ್ರ ಎಂದು ಅವರೇ ಹೇಳಿಕೊಂಡಿದ್ದು ಹಾಗೆ ನೋವಿನಲ್ಲಿ ನಲಿವನ್ನ ಕಾಣುತ್ತ ಅವಳ ನೆನಪೆನೊಂದಿಗೆ ನನ್ನ ಮಗನನ್ನು ಒಂದು ಎತ್ತರದ ಸ್ಥಾನಕ್ಕೆ ಕರೆದೊಯ್ಯಬೇಕು, ಆಕೆ ಇಷ್ಟ ಪಟ್ಟ ಹಾಗೆ ಅವನನ್ನು ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ವ್ಯಕ್ತಿಯನ್ನಾಗಿ ಪರಿವರ್ತಿಸಬೇಕು ಅದಕ್ಕಾಗಿ ನಾನು ಜೀವನ ಮಾಡಲೇಬೇಕಿದೆ ಎಂದರು.

ರಾಘು ಇತ್ತೀಚಿಗೆ ಶೌರ್ಯ ಶಾಲೆಗೆ ಹೋಗಿ ಬಂದು ಅಮ್ಮ ಎಂದು ಮನೆಯಲಿ ಕೂಗಿದ್ದರಂತೆ, ಅದನ್ನು ನೆನೆಯುತ್ತಾ ಸಂದರ್ಶನದಲ್ಲಿ ರಾಘು ಅವರು ಆ ದಿನ ತಮಗಾದ ನೋವನ್ನು ವ್ಯಕ್ತಪಡಿಸಿದರು. ನನ್ನ ಮಗ ಶೌರ್ಯ ಅಮ್ಮ ಎಂದು ಕೂಗಿದಾಗ ನಿಜಕ್ಕೂ ಅವನಿಗೆ ಅರಿವಿಲ್ಲದ ಅಮ್ಮ ಇನ್ನಿಲ್ಲವಲ್ಲ ಎನ್ನುವ ವಿಷಯ ಸ್ವಲ್ಪ ಸಮಯದ ನಂತರ ಅವನಿಗೆ ಗೊತ್ತಾಯಿತು. ಅವನ ಆ  ರಿಯಾಕ್ಷನ್ ನೋಡಿ ನಾನು ನಿಜಕ್ಕೂ ಕುಸಿದು ಹೋದೆ. ಕುಳಿತಲ್ಲಿಯೇ ಕಣ್ಣೀರು ಸುರಿಸಿದೆ, ಅಷ್ಟು ನೋವು ದೇವರು ನಮಗೆ ಕೊಟ್ಟುಬಿಟ್ಟ ಎಂದು ಸಂದರ್ಶನದಲ್ಲಿ ವಿಜಯ್ ಅವರು ಹೇಳಿಕೊಂಡಿದ್ದಾರೆ.

ಇಲ್ಲಿದೆ ನೋಡಿ ಆ ವಿಡಿಯೋ, ಮತ್ತು ನೀವು ಕೂಡ ವಿಜಯ್ ಅವರ ನೋವಿನಲ್ಲಿ ಭಾಗಿಯಾಗುವುದಾದರೆ ಆದಷ್ಟು ಬೇಗನೆ ಆ ದೇವರು ಇವರಿಗೆ ಸ್ಪಂದನ ಅವರ ಅಗಲಿಕೆ ನೋವ ಕಡಿಮೆ ಮಾಡಲಿ ಎಂದು ಪ್ರಾರ್ಥಿಸಿ, ವಿಡಿಯೋ ಪೂರ್ತಿ ನೋಡಿ, ವಿಡಿಯೋ ಶೇರ್ ಮಾಡಿ ಧನ್ಯವಾದಗಳು...