2024 ಅತಿ ಘೋರ ಭವಿಷ್ಯವನ್ನು ಹೊಂದಲಿದೆ ಎಂದ ಸಿದ್ದಲಿಂಗ ಸ್ವಾಮೀಜಿ! ಮೂರನೇ ಮಹಾ ಯುದ್ಧ ಶುರುನ ?

2024 ಅತಿ ಘೋರ ಭವಿಷ್ಯವನ್ನು ಹೊಂದಲಿದೆ ಎಂದ ಸಿದ್ದಲಿಂಗ ಸ್ವಾಮೀಜಿ! ಮೂರನೇ ಮಹಾ ಯುದ್ಧ ಶುರುನ ?

ದಿನದಿಂದ ದಿನಕ್ಕೆ ನಮ್ಮ ಸಮಾಜ ಬೇರೆ ರೂಪವೇ ತ್ತಾಳುತ್ತಾ ಬರುತ್ತಿದೆ. ಇನ್ನೂ ಭವಿಷ್ಯ ವಾಣಿಯ ಕಡೆ ನೋಡುವುದಾದರೆ "ಕೊಡಿ ಮಠದ ಸ್ವಾಮೀಜಿ" ಅವರು ತಿಳಿಸಿರುವ ಹಾಗೆ ದಶಮಿಯ ದಿನಗಳ ಸಮೀಪದಲ್ಲಿ ಎರಡು ದೇಶಗಳ ನಡುವೆ ಯುದ್ದ ಸಂಭವಿಸಲಿದೆ ಎಂದು ಭವಿಷ್ಯ ವಾಣಿಯನ್ನು ತಿಳಿಸಿದ್ದರು. ಇದೀಗ ಅವರು ತಿಳಿಸಿರುವ ಹಾಗೆ ಕಳೆದ ಎರಡು ಮೂರು ದಿನಗಳಿಂದ ದಕ್ಷಿಣ ಲೆಬನಾನ್ ಗಡಿ ಪ್ರದೇಶದಲ್ಲಿ  ಇಸ್ರೇಲ್ ಶೆಲ್ ದಾಳಿ ಮಾಡಿದೆ. ಇನ್ನೂ ಈ ದಾಳಿಯಿಂದ ಅಲ್ಲಿನ ಸ್ಥಳೀಯರಿಗೆ ಸಾಕಷ್ಟು ತೊಂದರೆ ಆಗಿದ್ದು ಸಾವು ನೋವುಗಳು ಕೊಡ ಸಂಭವಿಸಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಅದರೊಟ್ಟಿಗೆ ನಮ್ಮ ರಾಜಕಾರಣದಲ್ಲಿ  ಏರು ಪೇರುಗಳು ಕೂಡ ಉಂಟಾಗಿ ಕುರುಕ್ಷೇತ್ರ ಆಗಲಿದೆ ಎಂದು ತಿಳಿಸಿದ್ದಾರೆ.

ಇನ್ನೂ ಈ ವಿಚಾರಗಳನ್ನು ನಾವು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ ಹೀಗಿರುವಾಗ "ಹರಿಹರದ ಸಿದ್ದಲಿಂಗ ಸ್ವಾಮೀಜಿ" ಕೂಡ ಮತ್ತೊಂದು ಬೆಚ್ಚಿ ಬೀಳಿಸುವ ಭವಿಷ್ಯವನ್ನು ನೀಡಿದ್ದಾರೆ. ಇನ್ನೂ ಅವರ ಭವಿಷ್ಯದ ಬಗ್ಗೆ ಸತ್ಯತೆ ಇರುವ ಕಾರಣದಿಂದ ಅದನ್ನು ತನ್ನ ಕೈಗಳಿಂದ ಬರೆದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಕೂಡ ಮಾಡಿ ಎಚ್ಚರಿಕೆಯ   ಗಂಟೆಯ ಭರಿಸಿದ್ದಾರೆ. ಇದೀಗ ಇವರು ತಿಳಿಸಿರುವ ಹಾಗೆ ತಮಿಳುನಾಡು ಹಾಗೂ ಕೇರಳ ಭಾಗದಲ್ಲೂ ಹೆಚ್ಚಿನ ಮಳೆ ಆಗಲಿದ್ದು ಪ್ರಳಯ ಆಗುವ ಸಂಭವ ಹೆಚ್ಚಾಗಿದೆ. ಇನ್ನೂ ಈ ಕಾರಣದಿಂದ ಸಾಂಕ್ರಾಮಿಕ ರೋಗಗಳು ಕೊಡ ಹರಡಿ ಸಾಕಷ್ಟು ಮಾನವನ ಹಾನಿ ಉಂಟಾಗಲಿದೆ ಎಂದು ಜಾಗ್ರತೆ ವಹಿಸಿದ್ದಾರೆ.

ಇನ್ನೂ ಈ ಸಾಂಕ್ರಮಿಕ ರೋಗದಿಂದ ನಮ್ಮ ಕರ್ನಾಟಕದ ಭಾಗಗಳಿಗೂ ಕೊಡ ಹೊಡೆತ ಬೀಳುತ್ತದೆ. ಇನ್ನೂ ಉತ್ತರ ಕರ್ನಾಟಕದಲ್ಲಿ ಭೂಕಂಪ ನಡೆಯಲಿದೆ. ಹಾಗೆಯೇ ಹಿಂದೂ ಮುಸಲ್ಮಾನರ ಯುದ್ದ ಕೂಡ ದೊಡ್ಡ ಗಳಬೆಯನ್ನೆ ಸೃಷ್ಟಿ ಮಾಡಲಿದೆ ಎಂದು ತಿಳಿಸಿದ್ದಾರೆ. ಇನ್ನೂ ಶಿವಮೊಗ್ಗ ಜಿಲ್ಲೆಯಲ್ಲಿ ಕೋಮು  ಗಲಬೇ ಈಗಾಗಲೇ ಶುರುವಾಗಿದೆ. ಇದರಿಂದ ನೆರೆ ಹೊರೆಯ ಊರಿನವರು ಕೊಡ ಗದ್ದಲವನ್ನು ಶೃಷ್ಟಿ ಮಾಡಿದ್ದಾರೆ. ಇನ್ನೂ ಇವರು ತಿಳಿಸಿರುವ ಹಾಗೆ ಈ ಕೋಮು  ಗಲಬೇಯೆ ರೌಡ್ರ ರೂಪ ಪಡೆದುಕೊಂಡರೆ ನಮ್ಮ ಗತಿ ಏನು ಎಂದು ಈಗ ಎಲ್ಲರ ಆತಂಕಕ್ಕೆ ಕಾರಣವಾಗಿದೆ.

VIDEO CREDIT : FOCUS