ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆದ ಸೋನು ಗೌಡ! ಈಗ ಕೇಸ್ ಯಾವ ಹಂತದಲ್ಲಿ ಇದೆ ಗೊತ್ತಾ?

ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆದ ಸೋನು ಗೌಡ! ಈಗ ಕೇಸ್ ಯಾವ ಹಂತದಲ್ಲಿ ಇದೆ ಗೊತ್ತಾ?

ಸಾಮಾಜಿಕ ಜಾಲತಾಣ ಎಂಬುದು ಕೇವಲ ಮನೋರಂಜನೆಯ ವೇದಿಕೆಯಾಗಿ ಉಳಿದಿಲ್ಲ. ಈಗ ದಿನಗಳು ಉರುಳಿದಂತೆ ಸಾಕಷ್ಟು ಟೆಕ್ನಾಲಜಿ ಸಹಾಯದಿಂದ ಸಾಕಷ್ಟು ಕೆಟ್ಟ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದೆ ಎಂದು ಹೇಳಬಹುದು. ಇನ್ನೂ ಇದೆ ಸಾಮಾಜಿಕ ಜಾಲತಾಣಗಳ ಮುಖಾಂತರ ಹೇಗೆ ಪ್ರಕ್ಯಾತಿ ಪಡೆದುಕೊಳ್ಳಬಹುದು ಹಾಗೆಯೇ ಅಷ್ಟೇ ದುಪ್ಪಟ್ಟಿನಲ್ಲಿ ಕುಖ್ಯಾತಿಯನ್ನು ಕೊಡ ಪಡೆಯಬಹುದು ಎಂದು ಹೇಳಬಹುದು. ಇಲ್ಲಿ ಒಮ್ಮೆ ತಪ್ಪಿನಲ್ಲಿ ಸಿಲುಕಿಕೊಂಡರೆ ಸಾಕು ಅಷ್ಟೇ ವಿರಳವಾಗಿ ಬೇಗ ವೈರಲ್ ಆಗುತ್ತಾರೆ ಎಂದು ಹೇಳಬಹುದು. ಈ ವಿಚಾರ ತಿಳಿದಂತೆ ಸಿಗುವ ಸೂಕ್ತ ಉದಾಹರಣೆ ಎಂದರೆ ಸೋನು ಶ್ರೀನಿವಾಸ್ ಗೌಡ.

ಈಕೆ ಮಾಡಿದ ಒಂದು ಚಿಕ್ಕ ತಪ್ಪು ವರ್ಷಗಳು ಉರುಳುತ್ತಾ ಬಂದರು ಕೊಡ ಕೊಂಚವೂ ಕುಗ್ಗಿಸುತ್ತಿಲ್ಲ ಎಂದು ಹೇಳಬಹುದು. ಆದ್ರೆ ಕೆಲ ತಿಂಗಳಿಂದ ಈಕೆಯ ಬಗ್ಗೆ ಪಾಸಿಟಿವ್ ಟ್ರೊಲ್ ಆರಂಭ ಆಗಿತ್ತು ಎಂದು ಹೇಳಬಹುದು. ಇದಕ್ಕೆ ಕಾರಣ ಸೋನು ಅವರು ಹೇಳಿದ ಮಗು ಸೇವಂತಿ ಅವರನ್ನು ದತ್ತು ತೆಗೆದುಕೊಂಡಿದ್ದಾರೆ ಎಂದು ಬಹಿರಂಗವಾಗಿ ತಿಳಿಸಿದ್ದರು. ಹಾಗೆಯೇ ಆ ಹುಡುಗಿಗೆ ಇನ್ನೂ ಮುಂದೆ ಬೇಕಾದ ರೀತಿಯ ಅನುಕೂಲಗಳನ್ನು ನೀಡಿ ಸಾಕಷ್ಟು ವಸ್ತುಗಳನ್ನು ನೀಡಿರುವುದಾಗಿ ವಿಡಿಯೋ ಮುಖಾಂತರ ತಿಳಿಸುತ್ತಾ ಬಂದರು. ಆ ಕಾರಣಕ್ಕೆ ಸೋನು ಅವರು ಬದಲಾಗಿದ್ದಾರೆ ಎಂದು ಟ್ರೊಲ್ ಅವರು ಕೊಡ ಇವರ ಬದಲಾವಣೆಯನ್ನು ಪ್ರೋತ್ಸಾಹಿಸುತ್ತಾ ಬಂದರು. ಆದರೆ ಈಗ ಆ ಕಥೆ ಬೇರೆಯೇ ಆಗಿದೆ. 

ಇನ್ನೂ ಸೋನು ಅವರು ಹೇಳಿರುವ ಪ್ರಕಾರ ಈ ಮಗುವನ್ನು ಕಾನೂನಿನ ಪ್ರಕಾರವಾಗಿ  ದತ್ತು ತೆಗೆದುಕೊಂಡಿಲ್ಲ . ಹಾಗೆಯೇ ಮಗುವನ್ನು ವಿದ್ಯಾಭ್ಯಾಸ ಕೊಡಿಸುವುದಾಗಿ ಕರೆದುತಂದು ಆ ಮಗುವಿನ ತಂದೆ ತಾಯಿಗೆ ಹತ್ತು ಲಕ್ಷ ನೀಡುವುದಾಗಿ ತಿಳಿಸಿದ್ದಾರೆ ಎಂದು ಈಗ ಆರೋಪ ಕೇಳಿ ಬಂದಿದೆ. ಈಗ ಸೋನು ಅವರು ಸಿಲುಕಿರುವ ಕೇಸ್ ಗೆ ಬೆಲ್ ರಹಿತವಾಗಿದ್ದು ಈಗ ಕಸ್ಟಡಿಯಲ್ಲಿ  ಸೋನು ಅವರನ್ನು ಇರಿಸಿಕೊಂಡಿದ್ದಾರೆ. ಹಾಗೆಯೇ ಮುಂದೆ ಈ ಕೇಸ್ ಯಾವ ತಿರುವು ಪಡೆದುಕೊಂಡರು ಕೊಡ ಬೆಲ್ ಇಲ್ಲದ ಕಾರಣ ಸೋನು ಅವರು ಪರಪ್ಪನ ಅಗ್ರಹಾರದಲ್ಲಿ ಕೊಳೆಯ ಕಾಲವು ಬರಬಹುದು ಎಂದು ತಿಳಿಸಿದ್ದಾರೆ. ಈಗ ಸೋನು ಅವರು ಜೈಲಿನಿಂದ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆಗಿದ್ದಾರೆ. ಈಗ ಪೋಷಕರೊಂದಿಗೆ ನೇರ ಸಂವಾದ ನಡೆಸಿದ ಬಳಿಕ ಈ ಕೇಸ್ ಮತ್ತಷ್ಟು ಬಲವಾಗಿದೆ ಎಂದು ಹೇಳಬಹುದು. ಮುಂದೆ ಯಾವ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಿದೆ.