ಒಂದೇ ತಿಂಗಳಲ್ಲಿ ದಾಂಪತ್ಯದ ಜೀವನಕ್ಕೆ ಅಂತ್ಯ ಹಾಡಲಿರುವ ಜಗಪ್ಪ ಹಾಗೂ ಸುಶ್ಮಿತಾ! ಬಿರುಕಿನ ಕಾರಣ ಏನು ಗೊತ್ತಾ?

ಒಂದೇ ತಿಂಗಳಲ್ಲಿ ದಾಂಪತ್ಯದ ಜೀವನಕ್ಕೆ ಅಂತ್ಯ ಹಾಡಲಿರುವ ಜಗಪ್ಪ ಹಾಗೂ ಸುಶ್ಮಿತಾ! ಬಿರುಕಿನ ಕಾರಣ ಏನು ಗೊತ್ತಾ?

ಕಾಮಿಡಿ ಕಿಲಾಡಿಗಳು ಎಂಬ ರಿಯಾಲಿಟಿ ಶೋ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಈ ರಿಯಾಲಿಟಿ ಶೋ ಇಂದ ಸಾಕಷ್ಟು ಕಲಾವಿದರು ಇಂದು ಬೆಳಕಿಗೆ ಬಂದು ತಮ್ಮ ಜೀವನವನ್ನು ಈ ಕ್ಷೇತ್ರದಲ್ಲಿ ಕಟ್ಟುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನೂ ಈ ಶೋ ಮೂಲಕ ಗುರುತಿಸಿಕೊಂಡ ನಂತರದಿಂದ ಹಲವಾರು ಜನರ ವೃತ್ತಿಯ ದಾರಿ ಸುಗಮವಾಗಿದೆ ಎಂದು ಹೇಳಬಹುದು. ಇದರಲ್ಲಿ ಹೇಲುವುದಾದರೆ ಜಗಪ್ಪ ಹಾಗೂ ಸುಶ್ಮಿತಾ ಕೊಡ ಇದ್ದಾರೆ. ಇನ್ನೂ ಈ ಜೋಡಿ ಬೇರೆ ಬೇರೆ ಊರಿನವರು ಆದರೂ ಕೊಡ ಈ ವೇದಿಕೆ ಇವರಿಬ್ಬರನ್ನು ಒಂದು ಮಾಡಿತ್ತು. ಇನ್ನೂ ವೇದಿಕೆಯಲ್ಲಿ ಜೋಡಿಗಳಾಗಿ ಕಾಣಿಸಿಕೊಳ್ಳುತ್ತಿದ್ದ ಇವರು ನಿಜ ಜೀವನದಲ್ಲಿ ಜೋಡಿ ಆದ್ರೆ ಚೆಂದ ಎನ್ನಿಸುವಷ್ಟು ಜನರನ್ನು ಸೆಳೆದಿದ್ದರು.

ಸಾಕಷ್ಟು ಬಾರಿ ಇವರಿಬ್ಬರೂ ಲವ್ ಮಾಡುತ್ತಿದ್ದಾರೆ ಎಂಬ ಮಾತು ಕೊಡ ಕೇಳಿಬರುತ್ತಿತ್ತು ಆದರೆ ಅದನ್ನು ಇಲ್ಲ ಎಂಬ ರೆಡಿಮೇಡ್ ಉತ್ತರದಿಂದ ಮುಚ್ಚಿ ಹಾಕುತ್ತಿದ್ದರು. ಆದ್ರೆ ಇದೆ ಜನವರಿಯಲ್ಲಿ ಇಬ್ಬರು ದಾಂಪತ್ಯದ ಜೀವನಕ್ಕೆ ಕೊಡ ಕಾಲಿಟ್ಟು ಹೊಸ ಜೀವನವನ್ನು ಕೊಡ ಶುರು ಮಾಡಿದ್ದಾರೆ. ಅದರೊಟ್ಟಿಗೆ ಸ್ಯಾಂಡಲ್ ವುಡ್ ನಲ್ಲಿ ಕೊಡ ಇವರಿಗೆ ಸಿನಿಮಾಗಳ ಆಫರ್ ಬರುತ್ತಿದ್ದು ಸದ್ಯದಲ್ಲಿ ಬ್ಯುಸಿ ಆಗಿ ಇದ್ದಾರೆ ಎಂದರೆ ತಪ್ಪಾಗಲಾರದು. ಈಗ ಈ ಸಂತೋಷದ ಮದ್ಯ ಸುಶ್ಮಿತಾ ಅವರಿಗೆ ಮಾರಣಾಂತಿಕ ಕಾಯಿಲೆಗೆ ತುತ್ತಾಗಿದ್ದು ಈ ಕಾಯಿಲೆಗೆ ಚಿಕಿತ್ಸೆ ಇಲ್ಲದೆ ಈಗ ಇವರು ಪರದಾಡುವಂತೆ  ಆಗಿದೆ ಎಂದು ಸ್ವತಃ ಅವರೇ ಇಂಟರ್ವ್ಯೂ ನಲ್ಲಿ ತಿಳಿಸಿದ್ದರು.

ಇದೀಗ ಮತ್ತೆ ಸುಶ್ಮಿತಾ ಅವರು ಚರ್ಚೆಯಲ್ಲಿ ಸಿಲುಕಿದ್ದಾರೆ. ಕಾರಣ ಇತ್ತೀಚೆಗೆ ಸುಶ್ಮಿತಾ ಅವರು ಸಂಡೇ ಬಜಾರ್ ನಲ್ಲಿ ಶಾಪಿಂಗ್ ಗೆ ತೆರಳಿದ್ದರು. ಆ ವೇಳೆ ಸಖತ್ ಮಾಡ್ರನ್ ಆಗಿ ಕಾಣಿಸಿಕೊಂಡ ಇವರು ಕತ್ತಲ್ಲಿ ತಾಳಿ ಧರಿಸದೆ ಇದ್ದ ಕಾರಣ ಟ್ರೋಲರ್ ಬಾಯಲ್ಲಿ ಸಿಲುಕಿದ್ದರು. ಅಂಥಹ ಶ್ರೀಮಂತ ಕುಟುಂಬದಿಂದ ಬಂದ ಅಂಬಾನಿ ಸೊಸೆ ಕೊಡ ಪ್ಯಾರಿಸ್ ನಲ್ಲಿ ತಾಳಿ ತೆಗೆಯದೆ ಓಡಾಡಿದ್ದಾರೆ.  ಇನ್ನೂ ಅರ್ಧ ರಾತ್ರಿಯಲ್ಲಿ ಶ್ರೀಮಂತಿಕೆ ಇಂದ ಛತ್ರಿ ಹಿಡಿಯುವವರು ಮಾತ್ರ ಈ ರೀತಿ ನಡೆದುಕೊಳ್ಳುವುದು ಎಂದೆಲ್ಲ ಟ್ರೊಲ್ ಮಾಡಿದ್ದು ಉಂಟು. ಇದಕ್ಕೆ ಉತ್ತರ ಸುಶ್ಮಿತಾ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಿರುಗೇಟು ನೀಡಿದ್ದು ಇನ್ನೂ ಕೆಲವ್ರು ನೀವು ಇದೆ ರೀತಿ ಮುಂದುವರೆದರೆ ಜಗಪ್ಪ ಒಂದೇ ತಿಂಗಳಿಗೆ ನಿನಗೆ ಡೈವರ್ಸ್ ನೀಡುತ್ತಾನೆ ಎಂದು ಬರೆದಿದ್ದಾರೆ.