ದರ್ಶನ ಮೇಲಿನ ಪ್ರಕರಣದ ಬಗ್ಗೆ ರಿಯಾಕ್ಷನ್ ಕೊಟ್ಟ ವಿಜಯ ಲಕ್ಷ್ಮಿ! ಹೇಳಿದ್ದೇನು ಗೊತ್ತಾ?

ದರ್ಶನ ಮೇಲಿನ ಪ್ರಕರಣದ ಬಗ್ಗೆ ರಿಯಾಕ್ಷನ್  ಕೊಟ್ಟ ವಿಜಯ ಲಕ್ಷ್ಮಿ! ಹೇಳಿದ್ದೇನು ಗೊತ್ತಾ?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಹೆಸರು ಮಾಡಿರುವ ದರ್ಶನ್ ಅವರು ಈಗ ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಬಹುದು. ತನ್ನ ಎರಡನೇ ಪತ್ನಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಮೆಸೇಜ್ ಮಾಡಿದ್ದಕ್ಕೆ ಹೆದರಿಸಲು ಹೋಗಿ ಪ್ರಾಣ ತೆಗೆದು ಈಗ ಕೊ *ಲೆ ಗಾರನ ಪಟ್ಟವನ್ನು ಕೊಡ ತೆಗೆದುಕೊಂಡಿದ್ದಾರೆ ಎಂದು ಹೇಳಬಹುದು. ಇನ್ನೂ ದರ್ಶನ್ ಅವರ ಬಗ್ಗೆ ನಾವು ಹೊಸದಾಗಿ ಪರಿಚಯ ಮಾಡಿಕೊಡುವ ಅವಶ್ಯಕತೆಯೇ ಇಲ್ಲ ಸಿನಿಮಾ ರಂಗದಿಂದ ಬಂದಿದ್ದರು ಕೊಡ ಬಹಳ ಸ್ಕಾರ್ಚ್ ಮೂಲಕ ತನ್ನ ಸಿನಿಮಾ ಕೆರಿಯರ್ ಶುರು ಮಾಡಿ ಇಂದು ಬಹಳ ದೊಡ್ಡ ಸ್ಥಾನದಲ್ಲಿ ಒಂದು ನಿಂತಿದ್ದಾರೆ ಎಂದು ಹೇಳಬಹುದು. ಹಾಗೆಯೇ ಇವರ ಮುಂಗೋಪದ ಕಾರಣದಿಂದ ಸಾಕಷ್ಟು ಸಮಸ್ಯೆಯನ್ನು ಕೊಡ ಎದುರಿಸಿದ್ದಾರೆ ಎಂದ್ರೆ ತಪ್ಪಾಗಲಾರದು. 

ಇನ್ನೂ ದರ್ಶನ್ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡು ಕೊಂಚ ಹೆಸರು ಮಾಡಿದ ಬಳಿಕ ಒಂದು ಟೀವಿ ಮಾದ್ಯಮದ ಮೂಲಕ ಆಗ ನಿರೂಪಣೆ ಮಾಡುತ್ತಿದ್ದ ವಿಜಯ ಲಕ್ಷ್ಮಿ ಅವರನ್ನು ಭೇಟಿ ಮಾಡುತ್ತಾರೆ.  ಆ ಒಂದು ಬೇಟಿಯಲ್ಲಿಯೇ ತಾನು ಮದುವೆಯಾಗುವ ಹುಡುಗಿ ಇವಳೇ ಎಂದು ನಿರ್ಧಾರ ಮಾಡಿದ ದರ್ಶನ್ ಅವರು 2003 ನಲ್ಲಿ ಎಲ್ಲರ ಸಮ್ಮುಖದಲ್ಲಿ ವಿಜಯ ಲಕ್ಷ್ಮಿ ಅವರನ್ನು ಮದುವೆಯಾಗುತ್ತಾರೆ. ಹೀಗೆ ಅನ್ಯೂನ್ಯವಾಗಿದ್ದ ಇವರು ತಮ್ಮ ಪ್ರೀತಿಯ ಸಂಕೇತವಾಗಿ ವಿನೀಶ್ ಎಂಬ ಮಗ ಕೊಡ ಇದ್ದಾರೆ. ಈ ಮದ್ಯದಲ್ಲಿ ಮನೆಯಲ್ಲಿ ನಡೆಯುವ ಸಮಸ್ಯೆಯಿಂದ ದರ್ಶನ್ ಅವರು ವಿಜಯ ಲಕ್ಷ್ಮಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು 2011ನಲ್ಲಿ ಕೋರ್ಟ್ ಮೆಟ್ಟಿಲು ಏರಿದ್ದರು. ಹೀಗೆ ಮನಸ್ತಾಪ ರಿಂದ ಕೊಂಚ ದೋರಾಗಿರುವ ಈ ಜೋಡಿ ಆಗಾಗ ಬಗೆಹರಿಸಿಕೊಂಡು ಹತ್ತಿರ ಕೊಡ ಆಗುತ್ತಾ ಇರುತ್ತಾರೆ.  

ಇನ್ನೂ 2015 ರಿಂದಲೂ ಪವಿತ್ರ ಗೌಡ ಅವರು ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಅವರೊಟ್ಟಿಗೆ ಇರುವ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ  ಸಮಯದಲ್ಲಿ ಕೊಡ ಮೌನ ಮುರಿದು ಕಾನೂನು ಬದ್ಧ ಕ್ರಮಗಳನ್ನು ಎದುರಿಸಿಕೊಂಡೂ ಬರುತ್ತಲೆ ಇದ್ದಾರೇ. ಇದೀಗ ಪವಿತ್ರ ಗೌಡ ಅವರ ಸಲುವಾಗಿ ಕೊ *ಲೆ ಮಾಡಿದ್ದಾರೆ ಎಂದು ಆರೋಪ ಹೊತ್ತುಕೊಂಡಿರುವ ದರ್ಶನ್ ಎಂಬ ಸುದ್ದಿ ತಿಳಿಯುತ್ತಲೇ ತಕ್ಷಣವೇ ಅವರನ್ನು ಭೇಟಿ ಆಗಿ ಎಲ್ಲಾ ಮಾಹಿತಿಯನ್ನು ಕಲೆ ಹಾಕಿ ವಕೀಲರನ್ನು ಸಂಪರ್ಕ ಮಾಡಿ ತನ್ನ ಗಂಡನನ್ನು ಜೈಲಿನಿಂದ ಹೊರಗೆ ತರುವ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ವರೆಗೂ ವಿಜಯ ಲಕ್ಷ್ಮಿ ಅವರು ಮಾದ್ಯಮದ ಕಣ್ಣಿಗೆ ಬಿದ್ದಿಲ್ಲ.