ದರ್ಶನ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಿಖಿಲ್ ಕುಮಾರಸ್ವಾಮಿ! ಈ ನಟ ಹೇಳಿದ್ದೇನು ಗೊತ್ತಾ?

ದರ್ಶನ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಿಖಿಲ್ ಕುಮಾರಸ್ವಾಮಿ! ಈ ನಟ ಹೇಳಿದ್ದೇನು ಗೊತ್ತಾ?

ಇನ್ನೂ ಸ್ಯಾಂಡಲ್ ವುಡ್ ಅನ್ನು ಸಂಚಲನ ಮೂಡಿಸಿರುವ ಪ್ರಕರಣ ಎಂದ್ರೆ ಅದು ದರ್ಶನ್ ಅವರು ಕೊಲೆಯ ಆರೋಪದಲ್ಲಿ ಈಗ ಬಂಧನದಲ್ಲಿ ಇರುವುದು ಎಂದು ಹೇಳಬಹುದು. ಇನ್ನೂ ಆರೋಪಿಯಾಗಿರುವ ದರ್ಶನ್ ಇವರು ಈಗ ತನಿಖೆಯ ಪ್ರಕಾರ ನೋಡುವುದರ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಾಹಿತಿ ಹೊರಗಡೆ ಬಿದ್ದಿದೆ. ಇನ್ನೂ ಆರೋಪಿಗಳನ್ನು ಸ್ಥಳ ಮಹಜರು ಮಾಡಿರುವ ಪೊಲೀಸರು ಸಿಕ್ಕ ಎವಿಡೆನ್ಸ್ ಹಾಗೂ ಮೃತನ ಪೋಸ್ಟ್ ಬಾಟಾಮ್ಹ್ ಹೇಳಿಕೆಯ ಪ್ರಕಾರ ನೋಡುವುದಾದರೆ ಎಲ್ಲವು ಕೊಡ ಅವ್ರ ವಿರುದ್ಧವೇ ಇದೆ ಎಂದು ಪರಿಗಣನೆ ಮಾಡಲಾಗಿದೆ ಎಂದು ರೇಣುಕಾ ಸ್ವಾಮಿ ಅವರ ವಕೀಲರು ಬಹಿರಂಗವಾಗಿ ತಿಳಿಸಿದ್ದಾರೆ. ಇತ್ತ ದರ್ಶನ್ ಅವರ ಪರ ವಕೀಲರು ಆತನಿಗೆ ಈ ಯಾವ ವಿಷಯವು ಕೊಡ ತಿಳಿದಿಲ್ಲ ಆತನ ಮೇಲೆ ಬೇಕೆಂದು ಕೋರಿಸಿರುವ ಆರೋಪ ಎಂದು ತಿಳಿಸಿದ್ದಾರೆ.

 ಇನ್ನೂ ಕನ್ನಡದ ನಟ ದರ್ಶನ್ ತೂಗುದೀಪ ಅವರ ಹತ್ಯೆ ಪ್ರಕರಣಕ್ಕೆ ಸೆಲೆಬ್ರಿಟಿಗಳು ಮತ್ತು ಸಾರ್ವಜನಿಕರಿಂದ ಗಮನಾರ್ಹ ಪ್ರತಿಕ್ರಿಯೆಗಳು ಹುಟ್ಟಿಕೊಂಡಿವೆ.  ಕನ್ನಡ ಚಿತ್ರರಂಗದ ಹಲವಾರು ಪ್ರಮುಖರು ಘಟನೆಯ ಬಗ್ಗೆ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ.  ರೇಣುಕಾ ಸ್ವಾಮಿ ಅವರ ಹತ್ಯೆಗೆ ಕಾರಣವಾದ ಸಂದರ್ಭಗಳ ಬಗ್ಗೆ ಸಮಗ್ರ ತನಿಖೆ ಮತ್ತು ನ್ಯಾಯಕ್ಕಾಗಿ ಅವರು ಒತ್ತಾಯಿಸಿದ್ದಾರೆ.  ಹತ್ತು ಮಂದಿಯೊಂದಿಗೆ ದರ್ಶನ್ ಬಂಧನಕ್ಕೆ ಕಾರಣವಾಗಿರುವ ಈ ಪ್ರಕರಣವು ಪ್ರಮುಖ ಚರ್ಚೆಯ ವಿಷಯವಾಗಿದೆ, ಹಿಂಸಾಚಾರದ ಬಗ್ಗೆ ಕಳವಳ ಸೃಷ್ಟಿ ಮಾಡಿದೆ. ಇನ್ನೂ ಕೆಲವರು ಈತನ ಮೇಲೆ ಒಂದರ ಮೇಲೊಂದು ಆರೋಪದಲ್ಲಿ ಸೀಲುಕುತ್ತಿರುವುದರಿಂದ ಈತನನ್ನು ಸಿನಿಮಾ ರಂಗದಿಂದ ಬ್ಯಾನ್ ಮಾಡಬೇಕು ಎಂದು ಪ್ರತಿಭಟನೆಯನ್ನು ಕೊಡ ಮಾಡಲಾಗುತ್ತಿದೆ.

ಇತ್ತ ಕಲಾವಿದರು ಕೆಲವ್ರು ದರ್ಶನ್ ಆರೋಪಿ ಅಷ್ಟೇ ಅಪರಾಧಿ ಅಲ್ಲಾ ಈ ಪ್ರಕರಣ ಸಾಭೀತಿ ಆಗುವ ವರೆಗೂ ನಾವು ಆತನನ್ನು ಗೌರವಿಸೋಣ ಎಂದು ತಿಳಿಸಿದ್ದಾರೆ. ಹಾಗೆಯೇ ರಕ್ಷಿತಾ ಒಡೆಯ ಹೃದಯದ ಸ್ಟೇಟಸ್ ಹಾಕಿ ಡಿಲಿಟ್ ಕೊಡ ಮಾಡಿದ್ದರು ಇತ್ತ ರಮ್ಯಾ ದರ್ಶನ್ ಅವರಿಗೆ ಮರಣದಂಡನೆ ಆಗಲೇ ಬೇಕು ಎಂದು ಟ್ವಿಟ್ ಮಾಡಿದ್ದಾರೆ. ಇನ್ನೂ ಆಗಾಗ ಮಾದ್ಯಮಗಳ ಮುಂದೆ ಬರುವ ಸೆಲೆಬ್ರಿಟಿಗಳು ಪ್ರಶ್ನೆ ಮಾಡಿದಾಗ ಎಲ್ಲರೂ ಕೊಡ ಪ್ರಕರಣ ಸಾಬಿತು ಆಗಲಿ ಅಲ್ಲಿಯ ವರೆಗೂ ನಾವು ಏನನ್ನು ಹೇಳಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇಂದು ನಡೆದ ಪ್ರೆಸ್ ಮೀಟ್ ನಲ್ಲಿ ಕೊಡ ನಿಖಿಲ್ ಕುಮಾರಸ್ವಾಮಿ ಕೊಡ ಅದೇ ಡೈಲಾಗ್ ಹೇಳಿದ್ದು ಮುಂದೆ ಈ ಪ್ರಕರಣ ಯಾವ ತಿರುವು ಪಡೆಯಲಿದೆ ಎಂದು ನಾವು ಕಾದು ನೋಡಬೇಕಿದೆ.