ಮಗ ದರ್ಶನ್ ಬಗ್ಗೆ ಮೊದಲ ಬಾರಿ ಕಣ್ಣೀರಾಕುತ್ತಾ ತಾಯಿ ಮೀನಮ್ಮ ಹೇಳಿದ್ದೇನು ?

ಮಗ ದರ್ಶನ್ ಬಗ್ಗೆ ಮೊದಲ ಬಾರಿ ಕಣ್ಣೀರಾಕುತ್ತಾ ತಾಯಿ ಮೀನಮ್ಮ ಹೇಳಿದ್ದೇನು ?

ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ನನ್ನು ತಾಯಿ ಮೀನಾ ತೂಗುದೀಪ ಅಕ್ಕ ದಿವ್ಯ ಹಾಗೂ ಭಾವ ಸೇರಿ ಕುಟುಂಬ ಸದಸ್ಯರು ಗುರುವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು ಈ ವೇಳೆ ಮಗನ ಸ್ಥಿತಿ ಕಂಡು ತಾಯಿ ಕಣ್ಣೀರು ಹಾಕಿದ್ದು ದರ್ಶನ್ ಸಮಾಧಾನ ಮಾಡಿ ಬಂದಿದ್ದಾರೆ ಆದರೆ ಇದೀಗ ದರ್ಶನ್ ನೋಡಿಕೊಂಡು ಬಂದ ಬಳಿಕ ತಾಯಿ ಮೀನಮ್ಮ ಅವರು ದರ್ಶನ್ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ.

ನಗರದ ಕೇಂದ್ರ ಕಾರಗೃಹದಲ್ಲಿರುವ ದರ್ಶನ್ ಅವರನ್ನು ನೋಡಲು ತಾಯಿ ಮೀನ ಇದೆ ಮೊದಲ ಬಾರಿಗೆ ಜೈಲಿಗೆ ಆಗಮಿಸಿದರು ಅಕ್ಕ ದಿವ್ಯ ಬಾವ ಮಂಜುನಾಥ್ ಅಕ್ಕನ ಮಕ್ಕಳಾದ ರವಿಚಂದ್ರ ಇಂದ್ರಕುಮಾರ್ ನಟನ ಆರೋಗ್ಯ ವಿಚಾರಿಸಿದರು ಸುಮಾರು 20 ನಿಮಿಷಗಳ ಕಾಲ ಕುಟುಂಬ ಸದಸ್ಯರೊಂದಿಗೆ ದರ್ಶನ್ ಮಾತನಾಡಿದರು ನಟ ದರ್ಶನ್ ಅವರು ಬಳ್ಳಾರಿ ಜೈಲಿಗೆ ಶಿಫ್ಟ್ ಆದ ನಂತರ ಅವರನ್ನು ಭೇಟಿ ಮಾಡೋಕೆ ಅವರ ತಾಯಿ ಬಂದಿರಲಿಲ್ಲ ಆದರೆ ಈಗ ಕೊನೆಗೂ ದರ್ಶನ್ ಭೇಟಿಗೆ ತಾಯಿ ಮೀನಾ ತೂಗುದೀಪ ಬಳ್ಳಾರಿ ಜೈಲಿಗೆ ಬಂದಿದ್ದರು ದರ್ಶನ್ ಭೇಟಿಯಾಗೋಕೆ ಪತ್ನಿ ವಿಜಯಲಕ್ಷ್ಮಿ ಅವರು ಭೇಟಿ ಕೊಡುತ್ತಿದ್ದರು.

 ಕೂಡ ಬೇರೆ ಯಾರು ಕೂಡ ಅಷ್ಟು ಸುಲಭವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿರಲಿಲ್ಲ ಬೆಂಗಳೂರಿನಿಂದ ಬಳ್ಳಾರಿ ಜೈಲು ದೂರ ಇರುವ ಕಾರಣ ದರ್ಶನ್ ಅವರನ್ನು ಭೇಟಿ ಮಾಡುವುದು ಅವರ ಕುಟುಂಬಸ್ಥರಿಗೂ ಸಮಸ್ಯೆಯಾಗಿದೆ ಹೀಗಿದ್ದರೂ ಕೂಡ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ನಿಯಮಿತವಾಗಿ ಬಂಧು ಪತಿಯನ್ನು ಭೇಟಿ ಮಾಡಿ ಹೋಗುತ್ತಿದ್ದಾರೆ ಇನ್ನು ದರ್ಶನ್ ನೋಡಲು ಮೊನ್ನೆಯಷ್ಟೇ ಪತ್ನಿ ವಿಜಯಲಕ್ಷ್ಮಿ ಬಳ್ಳಾರಿ ಜೈಲಿಗೆ ಬರುವಾಗ ದರ್ಶನ್ ಗಾಗಿ ಹೊಸ ಬಟ್ಟೆಯನ್ನು ತಂದಿದ್ದರು ಇದೀಗ ದರ್ಶನ್ ನೋಡಲು ಬಂದ ವೇಳೆ ತಾಯಿ ಮೀನಾ ತೂಗುದೀಪ ಮತ್ತು ಕುಟುಂಬಸ್ಥರು ಎರಡು ಬ್ಯಾಗ್ ತಂದಿದ್ದಾರೆ.

 ಸ್ವೀಟ್ಸ್ ಊಟದ ಬಾಕ್ಸ್ ಹಣ್ಣು ತಂದಿದ್ದಾರೆ ದರ್ಶನ್ ಅರೆಸ್ಟ್ ಆಗಿ ನೂರು ದಿನಗಳು ತುಂಬಿವೆ ಇದೀಗ ದರ್ಶನ್ ಬಗ್ಗೆ ಮಾತನಾಡುವಂತೆ ತಾಯಿ ಮೀನಮ್ಮ ಅವರಿಗೆ ಮಾಧ್ಯಮದವರು ಕೇಳಿದಾಗ ದಯವಿಟ್ಟು ದರ್ಶನನ್ನು ಅವನ ಪಾಡಿಗೆ ಬಿಟ್ಟುಬಿಡಿ ಎಂಬಂತೆ ಕೈಮುಗಿದು ಕಾರು ಹತ್ತಿ ಹೊರಟು ಹೋಗಿದ್ದಾರೆ ಇದರಿಂದಾನೆ ಗೊತ್ತಾಗುತ್ತೆ ತಾಯಿ ಟಿವಿ ನೋಡಿ ಎಷ್ಟು ನೊಂದುಕೊಂಡಿರಬೇಡ ಅಂತ ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.