ಮುಂಬರುವ ದಸರಾ ನಂತರ ಇಡೀ ಜಗತ್ತೇ ಅಲ್ಲೋಲ ಕಲ್ಲೋಲ ಆಗಲಿದೆಯಂತೆ..! ಕೋಡಿ ಶ್ರೀಗಳ ಭವಿಷ್ಯ ವೈರಲ್

ಮುಂಬರುವ ದಸರಾ ನಂತರ ಇಡೀ ಜಗತ್ತೇ ಅಲ್ಲೋಲ ಕಲ್ಲೋಲ ಆಗಲಿದೆಯಂತೆ..! ಕೋಡಿ ಶ್ರೀಗಳ ಭವಿಷ್ಯ ವೈರಲ್

ರಾಜ್ಯದಲ್ಲಿ ತಮ್ಮ ವಿಶಿಷ್ಟ ಭವಿಷ್ಯವಾಣಿಯಿಂದಲೆ ಹೆಚ್ಚು ಹೆಸರು ಮಾಡಿರುವ ಹಾಗೂ ಅಂತಹ ನಿಜವಾದ ಭವಿಷ್ಯವಾಣಿ ನುಡಿದು ಈಗಾಗಲೇ ಸಾಕಷ್ಟು ವಿಚಾರಗಳಿಗಾಗಿ ಭವಿಷ್ಯ ನುಡಿಯುತ್ತಾ ಬಂದಂತಹ ಹಾಸನದ ಕೋಡಿಮಠದ ಶ್ರೀಗಳು ಎಲ್ಲರಿಗೂ ಗೊತ್ತೇ ಇದ್ದಾರೆ. ಇವರು ಇದೀಗ ಮತ್ತೆ ಮುನ್ನಲೆಗೆ ಬಂದಿದ್ದಾರೆ. ಕೋಡಿಮಠದ ಶ್ರೀಗಳು ಈಗ ಮತ್ತೊಂದು ಭವಿಷ್ಯವ ನೀಡಿದ್ದು ಆಶ್ಚರ್ಯಕರ ಶಾಕಿಂಗ್ ಭವಿಷ್ಯ ಒಂದನ್ನು ಹೊರ ಹಾಕಿದ್ದಾರೆ. ಇದೇ ದಸರಾ ಹಬ್ಬದಿಂದ ಸಂಕ್ರಾಂತಿ ಹಬ್ಬದವರೆಗೆ ಯಾವೆಲ್ಲ ಬದಲಾವಣೆಗಳು ರಾಜ್ಯದಲ್ಲಿ ಮತ್ತು ಇಡೀ ಜಗತ್ತಿನಲ್ಲಿ ಆಗಲಿವೆ, ಮುಂದೆ ಏನೆಲ್ಲಾ ಅಪಾಯಕರಾದಂತಹ ಘಟನೆಗಳು ನಡೆಯಲಿವೆ ಎಂಬುದಾಗಿ ಹೇಳಿಕೊಂಡರು. 

ಜಾಗತಿಕ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಾಗಿ ಮಳೆಯಾಗಿ, ಜಲಪ್ರಳಯ ಆಗಿ ಎರಡು ರಾಷ್ಟ್ರಗಳು ಮುಳುಗಿ ಹೋಗಲೀವೆ ಎಂಬುದಾಗಿಯೂ ಹೇಳಿದ್ದಾರೆ.  ಜನರನ್ನ ಆಳುವರು ಈಗಲೂ ಎಚ್ಚರಿಕೆ ವಹಿಸಿದಿದ್ದರೆ ತುಂಬಾನೇ ಕಷ್ಟಗಳನ್ನು ಎದುರಿಸುವ ಸಮಯ ಮುಂದೆ ಹತ್ತಿರ ಬರಲಿದೆ ಎಂದರು. ಅಕಾಲಿಕ ಮರಣಗಳು ಹೆಚ್ಚಾಗಿ ಸಂಭವಿಸುವ ಸಾಧ್ಯತೆ ಇದೆಯಂತೆ, ಮುಂಬರುವ ಸಂಕ್ರಾಂತಿ ಹಬ್ಬದ ಒಳಗೆ ಕೆಲವು ಪ್ರಭಾವಿ ವ್ಯಕ್ತಿಗಳು ಕೂಡ ದೂರ ಆಗುವ ಸಂಭವವಿದೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಕೇಳಿ ಬಂದಿದೆ. 

ವಿಪರೀತ ಮಳೆಯಿಂದ ಜಲಪ್ರಳಯ ಸಂಭವಿಸುವ ಸಾಧ್ಯತೆ ಇದ್ದು, ಕೊಡಿ ಮಠದ ಶ್ರೀಗಳು ತಮ್ಮ ಮಾತನ್ನು ಮುಂದುವರೆಸಿ, ಈಗಿನ ಕಾಂಗ್ರೆಸ್ ಸರ್ಕಾರದ ಬಗ್ಗೆ ಹೇಳಿದ್ದೇನು ಎಲ್ಲವನ್ನ ತಿಳಿಯಲು ಈ ವಿಡಿಯೋ ನೋಡಿ..