ದರ್ಶನ್-ಸೃಜನ್ ಸ್ನೇಹದ ಬಗ್ಗೆ ಗಿರಿಜಾ ಲೋಕೇಶ್ ಮಾತು !! ನಾನು ದರ್ಶನ್ ಪ್ರಶ್ನೆ ಮಾಡಿದೆ !!

ದರ್ಶನ್-ಸೃಜನ್ ಸ್ನೇಹದ ಬಗ್ಗೆ ಗಿರಿಜಾ ಲೋಕೇಶ್ ಮಾತು !! ನಾನು ದರ್ಶನ್ ಪ್ರಶ್ನೆ ಮಾಡಿದೆ !!

ಅದರ ಬಗ್ಗೆ ಹೇಳಬೇಕು ಅಂತ ಹೇಳಿದ್ರೆ ಒಂದು ಸ್ವಲ್ಪ ಡೀಟೇಲಿಂಗ್ ಆಗಿ ಏನಾದರೂ ಹೇಳ್ತೀರಾ ಅಂದ್ರೆ ಡೀಟೇಲಿಂಗ್ ಅಂತ ಅಂದ್ರೆ ನೋಡಿ ಆ ಹುಡುಗ ನನ್ನ ನೋಡಿದಾಗ ಚಿಕ್ಕವನು ಒಂದು 13 14 ವರ್ಷ ಇದ್ದಿರಬಹುದು ಇನ್ನು ಎಸ್ಎಲ್ಸಿ ಗೋ ಬಂದಿದ್ನೋ ಇಲ್ವೋ ಗೊತ್ತಿಲ್ಲ ಸೋ ಆಗಲಿಂದಲೂ ಕಷ್ಟ ಕಷ್ಟ ಅಂತಂದ್ರೆ ಅವರ ತಂದೆ ಡಯಾಬಿಟಿಕ್ ಆಗೋದ್ರು ಆಮೇಲೆ ಕಿಡ್ನಿ ಇದಾಯ್ತು ಅವರ ಅಮ್ಮನೇ ಕಿಡ್ನಿ ಕೊಟ್ಟು ಅವರನ್ನ ನಾಲ್ಕಾರು ವರ್ಷ ಉಳಿಸಿಕೊಂಡ್ರು ಅವರ ಸಾವನ್ನ ಮುಂದೆ ತಳ್ಳಿದ್ರು ಎಂಥವರು ಇವಾಗ ನೋಡಿ ನಮಗೆ ಸಿನಿಮಾದಲ್ಲಿ ಪಾತ್ರಗಳು ಒಂದು ಎರಡು ದಿನ ಸಿಕ್ಕಾಗ ಅದು ಖುಷಿಯಾಗುತ್ತೆ ಅದು ಇಲ್ಲ ಅಂದಾಗ ಔಷಧಿ ಖರ್ಚುಗಳು ಎಷ್ಟು ಖರ್ಚಾಗೋದು ಅವಾಗ ಅದೆಲ್ಲ ಅವನು ಹಾಲು ಮಾರ್ಕೊಂಡು ಜೀವನ ಮಾಡ್ತಾ ಇದ್ದಿದ್ದು ಅದೆಲ್ಲ ನನ್ನ ನಾನು ನೋಡಿದ್ದೇನೆ ನಾನು ನೋಡಿದ್ದು ಆ ಸಮಯದಲ್ಲಿ ಅಕ್ಕನ ಮದುವೆ ಮಾಡಬೇಕಾಗಿರೋ ಸಂದರ್ಭ ಬಂತು ಅದನ್ನು ಎಷ್ಟು ಅಚ್ಚುಕಟ್ಟಾಗಿ ಮಾಡಿದ್ದು ಎಲ್ಲ ಮಾಡಿದ್ದು ಎಲ್ಲರೂ ಸಹಾಯ ಮಾಡಿರೋದು ಅವನು ಫೀಲ್ಡಿಗೆ ಬಂದಾಗ ಅವರ ತೂಗು ದೀಪ ಶ್ರೀನಿವಾಸ್ ಅವರ ಮಗ ಅವನಿಗೆ ಒಂದು ಚಾನ್ಸ್ ಕೊಡಬೇಕು ಎಷ್ಟು ಚೆನ್ನಾಗಿ ಇದ್ದ ಹುಡುಗ ಹೌದು ಎಷ್ಟು ಮುದ್ದಾಗಿ ಅಲ್ವಾ ಎಷ್ಟು.

ಆಮೇಲೆ ಒಂದು ಕಿರು ಚಿತ್ರ ಮಾಡಿದ್ವಿ ಕಿರು ಚಿತ್ರ ಮಾಡಿದ್ವಿ ಮಾಡಿದಾಗ ಅವನಿಗೆ ತೋರಿಸ್ತಾ ಇದ್ದೆ ನಂದು ಡೈರಿ ಎಲ್ಲಾ ನೋಡ್ತಿದ್ದೆ ಅವನು ಅವನು ಎಲ್ಲರಿಗೂ ಹಂಗೆ ಅನ್ನೋದು ಮದರ್ ಮಂಡ್ಯ ಅಂತ ಅಂದುಬಿಟ್ಟು ಮದರ್ ಮಂಡ್ಯ ನಾನು 12 ಸೀರಿಯಲ್ ಮಾಡ್ತಾ ಇದ್ದೆ ಗೊತ್ತಾ ನಾನು ಅವಾಗ ಒಂದೇ ಸರಿ ಒಂದೇ ಸರಿ ಒಂದು ತಿಂಗಳಲ್ಲಿ 12 ಸೀರಿಯಲ್ ಬರೋದು ಹಾ ಯಾವುದು ಯಾವುದು ಅದು ಯಾವುದೋ ಸುವರ್ಣ ಚಾನೆಲ್ ಕಾವೇರಿ ಚಾನೆಲ್ ಇದು ಯಾವುದಪ್ಪ ಚಂದನ ಇದು ಉದಯ ಮತ್ತೊಂದು ಹೆಂಗೆ ಮಾಡ್ತೀರಾ ಇದನ್ನ ಹೇಗೆ ಸಾಧ್ಯ ಹೇಗೆ ಸಮಯ ಹೊಂದಿಸುತ್ತೀರಾ ಬೆಳಗ್ಗೆ ಇಲ್ಲೇ ಇಷ್ಟು ಕೊಟ್ಟಿರ್ತೀನಿ ಕಣೋ ಮಧ್ಯಾಹ್ನ ಒಂದು ಕಡೆ ಹೋಗ್ತೀನಿ ಕಣೋ ಹಿಂಗೆಲ್ಲ ಮಾಡ್ತೀನಿ ಹೌದಾ ಅಂತ ಅಂದುಬಿಟ್ಟು ಆ ಕಿರುಚಿತ್ರ ಆಗಿದ್ದೇನೆ ಅವನು.

ಇದೆಲ್ಲ ಮಾಡೋಕೆ ಸಾಧ್ಯನಾ ಇದು ಯಾಕಾಯ್ತು ಯಾರಿಂದ ಆಯ್ತು ಏನಾಯ್ತು ಏನು ನಮಗೆ ಗೊತ್ತಿಲ್ಲ ಒಂತರ ಇದಾಗೆ ಇದ್ದೀವಿ ಆದರೆ ಆ ಘಟನೆ ಮಾತ್ರ ಜೀರ್ಣಿಸಿಕೊಳ್ಳೋಕೆ ಆಗ್ತಾ ಇಲ್ಲ ಜೀರ್ಣಿಸಿಕೊಳ್ಳೋಕೆ ಆಗ್ತಾ ಇಲ್ಲ ಎಲ್ಲರಿಗೂ ನ್ಯಾಯ ದೊರಕಲೇಬೇಕು ಅವರಾಗಿರಬಹುದು ಇವರಾಗಿರಬಹುದು ಅಷ್ಟೇ ಹೇಳೋಕೆ ಸಾಧ್ಯ ಹೊರತು ಇನ್ನೇನು ಹೇಳೋಕೆ ಸಾಧ್ಯ ಇಲ್ಲರೀ ಬಟ್ ಅವರ ಫ್ಯಾಮಿಲಿಗೆ ಹಂಗೆ ಆಗ್ಬಾರದಾಗಿತ್ತು ರೀ ಆಗ್ಲೇಬಾರದಾಗಿತ್ತು ಯಾಕಂದ್ರೆ ಒಂದು ಸಂಸಾರ ಅಂದ್ರೆ ಹಿಂಗಿದ್ದವರು ಹಂಗೆ ಹಿಂಗೆ ಅದು ಯಾವುದರಿಂದ ಅಂತ ನನಗೆ ಗೊತ್ತಿಲ್ಲ ಎಸ್ ಅಂಡ್ ತುಂಬಾನೇ ನಾವು ಕೂಡ ಬೇಡಿಕೊಳ್ಳುವುದು ಏನು ಅಂತ ಹೇಳಿದ್ರೆ ಯಾವುದೇ ರೀತಿಯಾದಂತಹ ತೊಂದರೆ ಆಗದೇನೆ ಎಲ್ಲರೂನು ಕೂಡ ಒಳ್ಳೆದಾಗಿ ಚೆನ್ನಾಗಿರಲಿ ಅಂತ ಹೇಳಿ ಅನ್ಕೊಳೋದು.

ಅವರು ಆರಂಭದಲ್ಲಿ ತುಂಬಾ ಹತ್ತಿರವಾಗಿದ್ದರು, ಅವರು ಏನು ತೆಗೆದುಕೊಂಡರೂ ಅವರು ಸೃಜಾಗೆ ನೀಡುತ್ತಿದ್ದರು. ಅವರಿಬ್ಬರೂ ಬೇರ್ಪಡಲು ಕಾರಣ ತಿಳಿದಿಲ್ಲ, ಮತ್ತು ದರ್ಶನ್ ಅವರು ಚಿತ್ರರಂಗವನ್ನು ಹೊರತುಪಡಿಸಿ ಇತರ ಜನರೊಂದಿಗೆ ಸ್ನೇಹ ಹೊಂದಿದ್ದರು. ಸಿನಿಮಾ ಮಂದಿಯ ಜೊತೆ ಇದ್ದಿದ್ದರೆ ಈ ರೀತಿಯ ಕೊಲೆ ನಡೆಯುತ್ತಿರಲಿಲ್ಲ. ನಂತರ ದರ್ಶನ್ ಮತ್ತು ಸೃಜನ್ ಸಂಬಂಧದ ಬಗ್ಗೆ ಮಾತನಾಡಿದ ಅವರು, ನಾನು ದರ್ಶನ್ ಅವರನ್ನು ಕೇಳಿದೆ, ನೀವು ಯಾಕೆ ಸೃಜಾ ಜೊತೆ ಮಾತನಾಡುತ್ತಿಲ್ಲ ಎಂದು, ಆಗ ಸೃಜಾ ಹೇಳಿದರು, ಅವನು ಹಾಗೆ ಇದ್ದಾನೆ ಅಮ್ಮಾ.