ತಂದೆ ದರ್ಶನ್ ಬಗ್ಗೆ ಮೊದಲ ಬಾರಿಗೆ ಮಗ ವಿನೀಶ್ ಹೇಳಿದ್ದೇನು ? ಕರುಳು ಕಿತ್ತು ಬರುತ್ತೆ !

ತಂದೆ ದರ್ಶನ್ ಬಗ್ಗೆ ಮೊದಲ ಬಾರಿಗೆ ಮಗ ವಿನೀಶ್ ಹೇಳಿದ್ದೇನು ? ಕರುಳು ಕಿತ್ತು ಬರುತ್ತೆ !

ಕನ್ನಡದ ಖ್ಯಾತ ನಟ ದರ್ಶನ್ ತೂಗುದೀಪ ಸದ್ಯ ಹೈ ಪ್ರೊಫೈಲ್ ಕೊಲೆ ಪ್ರಕರಣದಲ್ಲಿ ಸಿಲುಕಿದ್ದಾರೆ. 33 ವರ್ಷದ ರೇಣುಕಾ ಸ್ವಾಮಿ ಅವರ ಕೊಲೆಗೆ ಸಂಬಂಧಿಸಿದಂತೆ ಅವರನ್ನು ಜೂನ್ 2024 ರಲ್ಲಿ ಇತರ ಹಲವರ ಜೊತೆ ಬಂಧಿಸಲಾಯಿತು.

ದರ್ಶನ್ ಅವರ ಮಗನೆಂದರೆ ತುಂಬಾ ಇಷ್ಟ, ನಾವು ಅವರ ಮಗನನ್ನು ತೋಟದ ಮನೆಯಲ್ಲಿ ನೋಡಿದ್ದೇವೆ ಮತ್ತು ದರ್ಶನ್ ಅವರು ತಮ್ಮ ಮಗನನ್ನು ಕರೆದುಕೊಂಡು ಹೋಗುವುದನ್ನು ನೋಡಿದ್ದೇವೆ. ಈಗ ತಂದೆ ಜೈಲಿನಲ್ಲಿರುವಂತೆ ಮಗನೂ ತೀವ್ರ ದುಃಖದಲ್ಲಿದ್ದಾನೆ.

ದರ್ಶನ ಮಗ ವಿನೀಶ್ ತನ್ನ ತಂದೆ ಜೈಲ್ ನಲ್ಲಿ ಇರುವದಕ್ಕೆ ತುಂಬಾ ವಿಷಾದ ವ್ಯಕ್ತ ಪಡಿಸಿದ್ದಾನೆ  ನನಗೆ ನನ್ನ ತಂದೆ ಈ ತರ ಇರುವದಕ್ಕೆ ನೋಡಲು ಆಗುತ್ತಿಲ್ಲ . ನಾನು ಅವರು ಜೈಲ್ ಇಂದ ಆಚೆ ಕಡೆ ಬರುವ ತನಕ ನಾನು ಸ್ಕೂಲ್ ಗೆ ಹೋಗುವುದಿಲ್ಲ ಎಂದು  ತಿಳಿಸಿ ಕಣ್ಣೀರು ಹಾಕಿದ್ದಾನೆ ಯಾರಿಗಾದರೂ ವಿನೀಶ್ ಸ್ಥಿತಿ ನೋಡಿದರೆ ಕರಳು ಕಿತ್ತು ಬರುತ್ತೆ . ಯಾವ ಮಕ್ಕಳಿಗೂ ಈ ರೀತಿ ಸ್ಥಿತಿ ಬಾರದಿರಲಿ ಎಂದು ಬಯಸೋಣ. ಹೆಚ್ಚಿನ ವಿವರಗಳಿಗಾಗಿ ವೀಡಿಯೊ ನೋಡಿ