ಕೊನೆಗೂ ತಾಯಿ ನೆನೆಪಾಗಿ ಕಣ್ಣೀರಿಟ್ಟ ದರ್ಶನ್ ! ಪತ್ನಿ ಬಳಿ‌ ಹೇಳಿದ್ದೇನು ?

ಕೊನೆಗೂ ತಾಯಿ ನೆನೆಪಾಗಿ ಕಣ್ಣೀರಿಟ್ಟ ದರ್ಶನ್ ! ಪತ್ನಿ ಬಳಿ‌ ಹೇಳಿದ್ದೇನು ?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಾರ ಹಾಗೂ ಬಳ್ಳಾರಿಯ ಸೆಂಟ್ರಲ್ ಜೈಲುಗಳಲ್ಲಿ ನೂರು ದಿನಗಳನ್ನು ಕಳೆದಿದ್ದಾರೆ ಇದೀಗ ಅಮ್ಮನೇ ಬೇಡವೆಂದು ದೂರವಿಟ್ಟಿದ್ದ ದರ್ಶನ್ ಗೆ ಇದೀಗ ಅಮ್ಮ ನೆನಪಾಗಿದ್ದಾರೆ ಹೀಗಾಗಿ ಹೆಂಡತಿಯೊಂದಿಗೆ ಫೋನಿನಲ್ಲಿ ಮಾತನಾಡುವಾಗ ಮುಂದಿನ ಬಾರಿ ಬರುವಾಗ ಅಮ್ಮನನ್ನು ಕರೆದುಕೊಂಡು ಬಾ ಎಂದು ಹೇಳಿ ಭಾವುಕರಾಗಿದ್ದಾರೆ ಎಂದು ತಿಳಿದು.

ಬಂದಿದೆ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಯೊಂದಿಗೆ ಫೋನ್ ಮೂಲಕ ಮಾತನಾಡಿದ್ದಾರಂತೆ ಹೈ ಸೆಕ್ಯೂರಿಟಿ ಸೇಲ್ನಿಂದಲೇ ಪ್ರಿಸನ್ ಕಾಲ್ ಸಿಸ್ಟಮ್ ಮೂಲಕ ಪತ್ನಿ ವಿಜಯಲಕ್ಷ್ಮಿ ಜೊತೆ ಐದು ನಿಮಿಷಗಳ ಕಾಲ ಮಾತನಾಡಿ ಮುಂದಿನ ಕಾನೂನು ಹೋರಾಟದ ಚರ್ಚೆ ಮಾಡಿದ್ದಾರೆ ನಂತರ ಪತ್ನಿ ಜೊತೆ ಮಾತನಾಡುತ್ತಾ ಇದ್ದಕ್ಕಿದ್ದಂತೆ ಭಾವುಕರಾಗಿದ್ದಾರೆ ಈ ವೇಳೆ ಹೆಂಡತಿ ವಿಜಯಲಕ್ಷ್ಮಿ ಏಕೆಂದು ಕೇಳಿದಾಗ ನೀನು ನಾಳೆಯೇ ಜೈಲಿಗೆ ಬರುವಂತೆ ಪತ್ನಿಗೆ ತಿಳಿಸಿದ್ದಾರೆ ಜೊತೆಗೆ ನಾಳೆ ನೀನು ಬರುವಾಗ ನಿನ್ನೊಂದಿಗೆ ಅಮ್ಮನನ್ನು ಕರೆದುಕೊಂಡು ಬಾ ಎಂದು ಹೇಳಿದ್ದಾರೆ.

ಇದೇ ವೇಳೆ ಹೆಂಡತಿ ಭೇಟಿ ಮಾಡಲು ಬರುವುದರ ಬಗ್ಗೆ ಜೈಲಾಧಿಕಾರಿಗಳಿಗೂ ದರ್ಶನ್ ಕುಟುಂಬಸ್ಥರಿಗೂ ಮಾಹಿತಿ ನೀಡಿದ್ದಾರೆ ನಾಳೆ ಅಥವಾ ನಾಡಿದ್ದು ಸಂಜೆ 4:00 ಗಂಟೆಯ ನಂತರ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬರಲಿರುವ ಆರೋಪಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಅವರ ತಾಯಿ ಮೀನಮ್ಮ ಬಂದು ಭೇಟಿ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ದರ್ಶನ್ ಗೆ ಇದೀಗ ತಾಯಿ ನೆನಪಾಗಿದ್ದು ತಾಯಿ ಬಂದಾಗ ದರ್ಶನ್ ಏನ್ ಹೇಳ್ತಾರೋ ಕಾದು ನೋಡಬೇಕು.