ಅಮ್ಮನ ಸಮಾಧಿಯ ಬಳಿ ಬಂದು ವಿನೋದ್ ಹಾಗೂ ಸಾಕು ನಾಯಿ ಮಾಡಿದ್ದು ನೋಡಿ ನಿಜಕ್ಕೂ ಶಾಕ್ ಆದ ಮಾದ್ಯಮ! ಏನು ಮಾಡಿದ್ದಾರೆ ಗೊತ್ತಾ?

ಅಮ್ಮನ ಸಮಾಧಿಯ ಬಳಿ ಬಂದು ವಿನೋದ್ ಹಾಗೂ ಸಾಕು ನಾಯಿ ಮಾಡಿದ್ದು ನೋಡಿ ನಿಜಕ್ಕೂ ಶಾಕ್ ಆದ ಮಾದ್ಯಮ! ಏನು ಮಾಡಿದ್ದಾರೆ ಗೊತ್ತಾ?

ಇನ್ನೂ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸೇಲಬ್ರೆಟಿ ಗಳ ಅಗಲಿಕೆ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಸತತ ಮೂರು ವರ್ಷಗಳ ಕಾಲದಿಂದಲೂ ಸಾಕಷ್ಟು ಕಲಾವಿದರನ್ನು ನಮ್ಮ ಬಣ್ಣದ ರಂಗ ಕಳೆದುಕೊಂಡಿದೆ. ಹೀಗೆ ಕರೋನ ಸಮಯದಲ್ಲಿ ಸ್ಥಗಿತ ಆಗಿದ್ದ ಬಣ್ಣದ ರಂಗ ಈ ಸಮಸ್ಯೆ ಎಲ್ಲವನ್ನೂ ಮುಗಿದು ಮೊದಲಿನಂತೆ ಆಗಲಿದೆ ಎಂದು ಭರವಸೆಯಿಂದ ಶುರು ಮಾಡಿದ ದಿನಗಳಲ್ಲಿ ನಮ್ಮ ಅತ್ಯಮೂಲ್ಯ ಎನ್ನುವ ಕಲಾವಿದರು ನಮ್ಮನ್ನು ಅಗಲಿ ಹೋಗಿ ಬಾರದ ಲೋಕಕ್ಕೆ ಪಯಣ ಬೆಳೆಸುತ್ತಿದ್ದಾರೆ. ಇದೀಗ ಆ ಪಟ್ಟಿಗೆ ಸೇರ್ಪಡೆ ಆದ ಹೆಸರು ಎಂದ್ರೆ ಅದು ನಮ್ಮ ಸ್ಯಾಂಡಲ್ ವುಡ್ ನ ಹಿರಿಯ ನಟಿ ಲೀಲಾವತಿ ಅವರು. 

ಇನ್ನೂ ವಯೋ ವೃದ್ಧರ ಕಾಯಿಲೆಯಿಂದ ನಟಿ ಲೀಲಾವತಿ ಅವರು ಮೊನ್ನೆ ಉಸಿರಾಟದ ಸಮಸ್ಯೆಯಿಂದ  ಕೊನೆ ಉಸಿರು ಎಳೆದಿದ್ದಾರೆ. ಇನ್ನೂ ಅವರ ಅಂತ್ಯಕ್ರಿಯೆ ಅವರು ಬಹಳ ಪ್ರೀತಿಯಿಂದ ಮಾಡಿರುವ ಇವರದ್ದೇ ತೋಟದಲ್ಲಿ ಹೊಳಲಾಗಿದೆ. ತಮ್ಮ ಅಮ್ಮನ ಮೇಲೆ ಪ್ರಾಣವೇ ಇಟ್ಟಿದ್ದ ವಿನೋದ್ ರಾಜ್ ಅವರು ಮನಸ್ಸಿಲ್ಲದ ಮನಸ್ಸಿನಲ್ಲಿ ಅಮ್ಮನನ್ನು ಕಳುಹಿಸಿಕೊಟ್ಟರು. ಇನ್ನೂ ಮಣ್ಣು ಮಾಡಿ ಒಂದು ದಿನ ಕಳೆದಿಲ್ಲ ಆಗಲೇ ಬೆಳಿಗ್ಗೆ ವಿನೋದ್ ಅವ್ರು ತಮ್ಮ ಅಮ್ಮನ ಸಮಾಧಿಗೆ ಬಂದು ಅಲ್ಲಿನ ಸ್ವಚ್ಛತೆಯನ್ನು ಅವರೇ ಮಾಡುತ್ತಿರುವುದು ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.

ಇನ್ನೂ ಮಾಧ್ಯಮದವರು ಮಾತನಾಡಿದಾಗ ನಾವು ಎಂದಿಗೂ ಒಬ್ಬರನ್ನೊಬ್ಬರು ಬಿಟ್ಟು ಇದ್ದಿದ್ದು ಇಲ್ಲವೇ ಇಲ್ಲ. ಎಲ್ಲದಕ್ಕೂ ಒಬ್ಬರ ಮೇಲೆ ಒಬ್ಬರು ಅವಲಂಬಿತರು ಆಗಿದ್ದೇವೆ. ಆದ್ರೆ ನನ್ನ ಮುಂದಿನ ಜೀವನ ನನ್ನ ಅಮ್ಮ ಇಲ್ಲದೆ ಹೇಗೆ ಇರಲಿದೆ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಹಾಗೆಯೇ ಅವರು ಪ್ರೀತಿಯಿಂದ ಸಾಕಿದ್ದ ಬ್ಲಾಕಿ ಕೊಡ ಬೆಳಿಗ್ಗೆಯೇ ವಿನೋದ್ ಅವರೊಟ್ಟಿಗೆ ಬಂದು ಅಮ್ಮನ ಸಮಾಧಿಯ ಬಳಿ ಕುಳಿತು ಸುಮ್ಮನೆ ನೋಡುತ್ತಾ  ಮಲಗಿರುವ ದೃಶ್ಯವನ್ನು ಮಾದ್ಯಮಗಳಲ್ಲಿ ನೀವು ನೋಡಿರುತ್ತೀರ. ಇನ್ನೂ ಈ ಎರಡು ಜೀವಗಳು ಈ ಅದ್ಬುತ ಜೀವದ ಅಗಲಿಕೆಯನ್ನು ಹೇಗೆ ಅರಗಿಸಿಕೊಳ್ಳತ್ತಾರೆ ಎಂದು ಆ ದೇವರೇ ಬಲ್ಲ.   ( video credit : News18 Kannada )