ಮನ ಕುಲುಕುವ ದೃಶ್ಯ: ಒಂಟಿ ಆಗೋದೆ ಎಂದು ವಿನೋದ್ ರಾಜ್ ಕಣ್ಣೀರು

ಮನ ಕುಲುಕುವ ದೃಶ್ಯ:   ಒಂಟಿ ಆಗೋದೆ ಎಂದು ವಿನೋದ್ ರಾಜ್ ಕಣ್ಣೀರು

ಈಗ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಿನ ಸುದ್ದಿ ಆಗುತ್ತಿರುವ ವಿಚಾರ ಎಂದರೆ ಅದು ಹಿರಿಯ ನಟಿ ಲೀಲಾವತಿ ಅವರು ಆರೋಗ್ಯದ ಸಮಸ್ಯೆಯ ಬಗ್ಗೆ ಹೆಚ್ಚಿನ ಸದ್ದು ಆಗುತ್ತಲೇ ಬರುತ್ತಿದೆ. ಇನ್ನೂ ಅವರ ಮಗ ಅಮ್ಮನ ಹೆಸರಿನಲ್ಲಿ ಶುರು ಮಾಡುತ್ತೀರುವ ಸರ್ಕಾರಿ ಆಸ್ಪತ್ರೆಯ ಉದ್ಘಾಟನೆ ಸಮಯದಲ್ಲಿ ತನ್ನ ಅಮ್ಮ ಬರಲು ಸಾಧ್ಯವಾಗುತ್ತಿಲ್ಲ ಎಂದು ಮದ್ಯಮಗಳ ಮುಂದೆ ಕಣ್ಣೀರು ಹಾಕುತ್ತಾ ಹೇಳಿದ್ದಾರೆ. ಇನ್ನೂ ನಾವು ವಿನೋದ್ ರಾಜ್ ಹಾಗೂ ಲೀಲಾವತಿ ಅವರ ಬಗ್ಗೆ ಹೊಸದಾಗಿ ಹಾಕಬೇಕಾಗಿಲ್ಲ. ಇವರಿಬ್ಬರು ಸಾಕಷ್ಟು ವರ್ಷಗಳಿಂದಲೂ ಕೊಡ ನಮ್ಮ ಸ್ಯಾಂಡಲ್ ವುಡ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಲೀಲಾವತಿ ಅವರು ಕೊಡ ರಾಜ್ ಕುಮಾರ್ ಅವರ ಕಾಲದಿಂದಲೂ ಕೊಡ ಸಾಕಷ್ಟು ವರ್ಷಗಳು ಸ್ಟಾರ್ ನಟಿ ಎಂದು ಗುರುತಿಸಿಕೊಂಡಿದ್ದಾರೆ.

ಇನ್ನೂ ಸಿನಿಮಾ ರಂಗಕ್ಕೆ ಬರುವ ಮುನ್ನ ಲೀಲಾವತಿ ಅವರು ಬಡತನದ ಕುಟುಂಬದಲ್ಲಿ ಜನಿಸಿರುವ ಕಾರಣದಿಂದ ಸಾಕಷ್ಟು ಪೆಟ್ಟುಗಳನ್ನು ತಿಂದು ಬೆಳೆದು ಬಂದಿದ್ದಾರೆ. ಹಾಗೆಯೇ ತಮ್ಮ ಸೌಂದರ್ಯದ ಮೂಲಕ ಬಣ್ಣದ ರಂಗದಲ್ಲಿ ಆಕ್ಟಿಂಗ್ ಮಾಡಲು ಅವಕಾಶ ಸಿಕ್ಕ ಸಮಯದಲ್ಲಿ ಕೊಡ ಈ ನಟಿ ಮನೆ ಕೆಲ್ಸಕ್ಕೆ ಹೋಗುತ್ತಿದ್ದರು ಎನ್ನುವ ಮಾತು ಕೊಡ ಇದೆ. ಹಾಗೆಯೇ ತಮ್ಮ ಮಗನ ಜನನದ ಸಂಧರ್ಭದಲ್ಲಿ ಕೊಡ ಕಿತ್ತು ತಿನ್ನುವ ಬಡತನದ ಕಾರಣದಿಂದ ಕೇವಲ ಎರಡೇ ಹೊತ್ತಿನ ಊಟ ಮಾಡಿ ಬದುಕುತ್ತಿದ್ದೇವು ಎಂದು  ಜಿ ವಾಹಿನಿಯಲ್ಲಿ ಬರುತ್ತಿದ್ದ ವೀಕೆಂಡ್ ವಿತ್ ರಮೇಶ್ ಅವ್ರಾ   ಶೋ  ಮುಖಾಂತರ ಕೊಡ ಬಹಿರಂಗವಾಗಿ ತಿಳಿಸಿದ್ದಾರೆ. ಇನ್ನೂ ಸ್ಟಾರ್  ಕ್ಯಾಸ್ಟಿಸಿಮ್  ಕಾರಣದಿಂದ ವಿನೋದ್ ರಾಜ್ ಅವರು ಕೊಡ ಅವಕಾಶಗಳಿಂದ ವಂಚಿತರಾದರು ಎಂದ್ರೆ ತಪ್ಪಾಗಲಾರದು.  

ಆದರೆ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ತೋಟದ ಮನೆಯಲ್ಲಿ ನೆಲೆಸಿದ್ದರು. ಆದರೆ ಈಗ ವಯೋ ವೃದ್ಧರ ಸಮಸ್ಯೆ ಯಿಂದ ಈಗ ಲೀಲಾವತಿ ಅವರು ಹಾಸಿಗೆ ಹಿಡಿದಿದ್ದಾರೆ. ಇನ್ನೂ ಅವರು ಆದಷ್ಟು ಬೇಗ ಚೇತರಿಕೆ ಕಾಣಲಿ ಎಂದು ಸ್ಯಾಂಡಲ್ ವುಡನ ಸಾಕಷ್ಟು ಕಲಾವಿದರು ಕೊಡ ರವರ ಮನೆಗೆ ಭೇಟಿ ನೀಡುತ್ತಾ ಇದ್ದಾರೆ.  ಇಂದು ಮಾಧ್ಯಮಗಳ  ಮುಂದೆ ಬಂದು ಮಾತನಾಡಿದ ವಿನೋದ್ ರಾಜ್ ಅವರು ತಮ್ಮ ಅಮ್ಮನ ಅಗಲಿಕೆಯ ಬಳಿಕ ತಾನು ಒಬ್ಬಂಟಿ ಜೀವನ ಎಂದು ಮಾದ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ. ಹಾಗೆಯೇ ದೇವರು ಕೊಡ ಯಾವಾಗಲೂ ಶ್ರೀಮಂತರ ಪರ ಬಡವರ ಪರ ಎಂದು ನಿಲ್ಲುವುದಿಲ್ಲ. ನಮ್ಮ ಅಮ್ಮನ ಅಗಲಿಕೆಯ ಬಳಿ ಒಬ್ಬಂಟಿಯಾಗಿ ಬದುಕಬೇಕು ಎಂದು ಆಳುವ ವೇಳೆಯಲ್ಲಿ ನಿಮ್ಮ ಜೊತೆ ಕರ್ನಾಟಕದ ಜನತೆ ಸಾದಾ ಇರುತ್ತದೆ ಎಂದೇ ಮದ್ಯಮ ಮಿತ್ರರು ಅವರನ್ನು ಸಂತೈಸದ್ದಾರೆ  ( video credit : Kannadanadu Tv )