ದರ್ಶನ್ ಗೆ ಬೇಲ್ ಸಿಗುತ್ತಾ ಎನ್ನುವ ಬಗ್ಗೆ ಪತ್ನಿ ವಿಜಯಲಕ್ಷ್ಮೀ ಹೇಳಿದ್ದೇನು ? ಖುಷಿಯಿಂದ ಕುಪ್ಪಳಿಸಿದ ಫ್ಯಾನ್ಸ್ !

ದರ್ಶನ್ ಗೆ ಬೇಲ್ ಸಿಗುತ್ತಾ ಎನ್ನುವ ಬಗ್ಗೆ ಪತ್ನಿ ವಿಜಯಲಕ್ಷ್ಮೀ ಹೇಳಿದ್ದೇನು ? ಖುಷಿಯಿಂದ ಕುಪ್ಪಳಿಸಿದ ಫ್ಯಾನ್ಸ್ !

ನಟ ಡಿ ಬಾಸ್ ದರ್ಶನ್ ಅವರು ಮೊನ್ನೆ ತಾನೇ ಮಾಧ್ಯಮದವರಿಗೆ ತಮ್ಮ ಮಧ್ಯದ ಬೆರಳು ತೋರಿಸಿದ್ದು ಮಾಧ್ಯಮದವರು ದರ್ಶನ್ ವಿರುದ್ಧ ತಿರುಗಿ ಬಿದ್ದಿದ್ದಾರೆ ಇದೀಗ ಇದರ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಅವರ ಬೇಲ್ ವಿಚಾರವಾಗಿ ಮಾತನಾಡಿದ್ದು ದರ್ಶನ್ ಯಾವಾಗ ಬಿಡುಗಡೆಯಾಗುತ್ತಾರೆ ಎನ್ನುವ ವಿಷಯ ತಿಳಿಸಿದ್ದಾರೆ.

 ಹಾಗಾಗಿ ವಿಜಯಲಕ್ಷ್ಮಿ ಅವರು ಪತಿ ದರ್ಶನ್ ಅವರ ಬಗ್ಗೆ ಹೇಳಿದ್ದೇನು ಅದರ ಸಂಪೂರ್ಣವಾಗಿ ನೋಡೋಣ ಬನ್ನಿ ನಟ ದರ್ಶನ್ ಅವರು ಇದೀಗ ಬಳ್ಳಾರಿ ಜೈಲಿನಲ್ಲಿದ್ದು ಅಲ್ಲಿನ ವಾತಾವರಣ ಇಷ್ಟವಾಗದೆ ಅಲ್ಲಿಗೆ ಹೊಂದಿಕೊಳ್ಳಲಾಗದೆ ಪರದಾಡುತ್ತಿದ್ದಾರೆ ದರ್ಶನ್ ಪರ ಲಾಯರ್ ದರ್ಶನ್ ಅವರನ್ನ ಮತ್ತೆ ಪರಪ್ಪನ ಅಗ್ರಾರ ಜೈಲಿಗೆ ಶಿಫ್ಟ್ ಮಾಡುವಂತೆ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರಂತೆ ನೆನ್ನೆ ನಡೆದ ಕೋರ್ಟ್ ವಿಚಾರಣೆಯಲ್ಲಿ ದರ್ಶನ್ ಅಂಡ್ ಗ್ಯಾಂಗ್ ಗೆ ಸೆಪ್ಟೆಂಬರ್ 17 ರವರೆಗೆ ಮತ್ತೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶ ನೀಡಿದೆ.

 ಸೆಪ್ಟೆಂಬರ್ 17 ರಂದು ದರ್ಶನ್ ಅವರು ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ ಮೊನ್ನೆ ಪವಿತ್ರ ಗೌಡ ಸಲ್ಲಿಸಿದ ಅರ್ಜಿ ವಜಾಗೊಂಡಿತ್ತು ಇದೀಗ ದರ್ಶನ್ ಅವರು ಅರ್ಜಿ ಸಲ್ಲಿಸಿದ್ದು ಬೇಲ್ಸ್ ಸಿಗುತ್ತಾ ಕಾದು ನೋಡಬೇಕು ಈ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಪೋಸ್ಟ್ ವಂದನ ಹಂಚಿಕೊಂಡಿದ್ದು ಸತ್ಯಕ್ಕೆ ಜಯ ಸಿಕ್ಕೆ ಸಿಗುತ್ತೆ ನಮ್ಮ ಪವರ್ಫುಲ್ ಪ್ರಾರ್ಥನೆಗೆ ಪ್ರತಿಫಲ ಸಿಗುತ್ತೆ .

ಎನ್ನುವ ದೇವರ ದರ್ಶನ ಮಾಡಿರುವ ಫೋಟೋ ಹಂಚಿಕೊಂಡಿದ್ದಾರೆ ಈಫೋಟೋದಲ್ಲಿ ವಿಜಯಲಕ್ಷ್ಮಿ ಅವರು ತುಂಬಾನೇ ಖುಷಿಯಿಂದ ನಗುಮುಖದಿಂದ ಕಾಣಿಸಿಕೊಂಡಿದ್ದು ದರ್ಶನ್ ಅವರು ಸದ್ಯದಲ್ಲೇ ಬಿಡುಗಡೆ ಆಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ ದರ್ಶನ್ ಅವರು ಬಿಡುಗಡೆ ಆಗಬೇಕಾ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.