ನನ್ನ ಸಾವಿಗೆ ಅವನೇ ಕಾರಣ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟ ವಿಜಯಲಕ್ಷ್ಮಿ! ಅವರು ಯಾರು ಗೊತ್ತಾ?

ನನ್ನ ಸಾವಿಗೆ ಅವನೇ ಕಾರಣ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟ ವಿಜಯಲಕ್ಷ್ಮಿ! ಅವರು ಯಾರು ಗೊತ್ತಾ?

ನನಗೆ ಉಳಿದಿರುವುದು ಆತ್ಮಹತ್ಯೆ ಒಂದೇ ಕಾರಣ ಎಂದ ವಿಜಯಲಕ್ಷ್ಮಿ! ಯಾಕೆ ಗೊತ್ತಾ?

ನಟಿ ವಿಜಯ ಲಕ್ಷ್ಮಿ ಅವರ ಬಗ್ಗೆ ಹೆಚ್ಚಾಗಿ ನಾವು ಹೇಳಬೇಕಿಲ್ಲ. ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರ ಕಾಲದಲ್ಲಿ ಟಾಪ್ ಹೀರೋಯಿನ್ ಎಂದು ಗುರುತಿಸಿಕೊಂಡು ಸಾಕಷ್ಟು ಹಿಟ್ ಚಿತ್ರಗಳನ್ನು ಕೊಡ ನೀಡಿದ್ದಾರೆ. ಇನ್ನೂ ಇವರು ನಮ್ಮ ಸ್ಯಾಂಡಲ್ ವುಡ್ ಅಲ್ಲದೆ ಪರ ಭಾಷೆಗಳಲ್ಲಿ ಕೊಡ ನಟಿಸಿ ಅತ್ಯುತ್ತಮ ಎಂಬ ಹೆಸರು ಪಡೆದಿದ್ದಾರೆ ಎಂದು ಹೇಳಬಹುದು. ಇನ್ನೂ ಇವರ ನಟನೆಗೆ ಆಗಿನಿಂದ ಒಳ್ಳೆಯ ಬೇಡಿಕೆ ಇತ್ತು ಎಂದ್ರೆ ತಪ್ಪಾಗಲಾರದು. ಇನ್ನೂ ಕಾಲ ಕಳೆದ ಹಾಗೆ ಎಲ್ಲರ ನೇಮ್ ಹಾಗೂ ಫೇಮ್ ಬದಲಾದಂತೆ ಇವರ ಫೇಮ್ ಕೊಡ ಕ್ರಮೇಣ ಕಡಿಮೆ ಆಗುತ್ತಾ ಬಂದಿತ್ತು.  

ಆ ನಂತರ ಕೆಲ ವರ್ಷಗಳ ಕಾಲ ನಟಿ ವಿಜಯಲಕ್ಷ್ಮಿ ಅವರು ಮಾಧ್ಯಮಗಳಿಂದ ಮರೆ ಆಗಿಬಿಟ್ಟರು. ಕೆಲ ವರ್ಷಗಳಿಂದ ತಮಗೆ ಸೀಮನ್ ಹಾಗೂ ತಮಿಳುನಾಡಿನ ನಾಮ್ ತಮಿಲ್ಕರ್ ಶೆಟ್ಟಿ ಅವರಿಂದ ಅನ್ಯಾಯ ಆಗಿದೆ ಎಂದು ವೀಡಿಯೊಗಳನ್ನು ಮಾಡುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟರು. ಇನ್ನೂ ಸೀಮನ್ ತನಗೆ ಮದುವೆ ಆಗುತ್ತೇನೆ ಎಂದು ನಂಬಿಸಿ ಏಳು ಬಾರಿ ಗರ್ಭಪಾತ ಮಾಡಿಸಿ ಮೋಸ ಮಾಡಿದ್ದಾನೆ ಎಂದು ಕೊಡ ಕೋರ್ಟ್ ಮೆಟ್ಟಿಲು ಏರಿದ್ದರು. ಇನ್ನೂ ಈ ವಿಚಾರಕ್ಕೆ ಯಾವ ಅಂತ್ಯವು ಕಾಣುತ್ತಿಲ್ಲ. ಇದರೊಟ್ಟಿಗೆ ತಾನು ಬಹಳ ಕಷ್ಟದಲ್ಲಿ ಇದ್ದೇನೆ ತನಗೆ ಯಾರಾದರೂ ಅವಕಾಶ ಕೊಡಿ ಎಂದು ಮನವಿ ಮಾಡಿದ್ದು ಉಂಟು. ಆದ್ರೆ ಈ ವರೆಗೂ ಯಾರೊಬ್ಬರೂ ಕೊಡ ಇವರ ಸಹಾಯಕ್ಕೆ ಹೋಗಿಲ್ಲ.

ಇನ್ನೂ ಕೆಲವು ವರ್ಷಗಳ ಹಿಂದೆ ವಿಜಯಲಕ್ಷ್ಮಿ ಅವರ ತಾಯಿ ತೀರಿಕೊಂಡ ಸಮಯದಲ್ಲಿ ಕೊಡ ಅಂತ್ಯ ಸಂಸ್ಕಾರ ಮಾಡುವುದಕ್ಕೂ ಕೊಡ ಹಣಕ್ಕೆ ಪರದಾಡಿದ್ದಾಗಲು ಕೊಡ ಯಾರೊಬ್ಬರೂ ಇವರ ಸಹಾಯಕ್ಕೆ ಹೋಗಲಿಲ್ಲ. ಆಗ ಯಾವುದೋ ಸಂಘಟನೆ ಇವರ ಸಹಾಯಕ್ಕೆ ಮುಂದೆ ಬಂದಿತ್ತು. ಕೆಲವು ದಿನಗಳ ಬಳಿಕ ಆ  ಸಂಘಟನೆಯ ವಿರುದ್ಧ ಕೊಡ ಮಾತನಾಡಿದ್ದು ಉಂಟು. ಈಗ ಫೆಬ್ರವರಿ 29ರಂದು ನನಗೆ ಆತ್ಮಹತ್ಯೆ ಒಂದೇ ಉಳಿದಿರುವ ಆಯ್ಕೆ. ನಾನು ಸತ್ತರೆ ಸೀಮನ್ ಅವರೇ ಕಾರಣರಾಗುತ್ತಾರೆ. ನಾನು ಸತ್ತ ನಂತರ ಅವರೇ ಎಲ್ಲದಕ್ಕೂ ವಿವರಣೆಯನ್ನು ನೀಡಬೇಕು ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬೀಟ್ಟಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಮುಂದೆ ಏನೆಲ್ಲಾ ಆಗಲಿದೆ ಎಂದು ಕಾದುನೋಡಬೇಕಿದೆ.