ಸ್ಪಂದನ ಫೋಟೋ ಮುಂದೆ ರಾಘು ನಿಂತಾಗ ನಡೆದೇ ಹೋಯ್ತು ಪವಾಡ..! ವಿಜಯ್ ಮತ್ತೆ ಭಾವುಕ

ಸ್ಪಂದನ ಫೋಟೋ ಮುಂದೆ ರಾಘು ನಿಂತಾಗ ನಡೆದೇ ಹೋಯ್ತು ಪವಾಡ..! ವಿಜಯ್ ಮತ್ತೆ ಭಾವುಕ

ಸ್ಪಂದನ ಅವರ ಅಗಲಿಕೆ ಅವರ ಕುಟುಂಬಕ್ಕೆ ತುಂಬಲಾರದ ಒಂದು ಅತಿ ದೊಡ್ಡ ನಷ್ಟ ಎಂದು ಹೇಳಬಹುದು. ಸ್ಪಂದನ ಅವರು ಆರೋಗ್ಯವಾಗಿಯೇ ಇದ್ದರು. ಸದಾ ವಿಜಯ ರಾಘವೇಂದ್ರ ಅವರ ಜೊತೆ, ಅವರ ಸಿನಿ ಜರ್ನಿ ಜೊತೆ, ಅವರ ಯೋಗ ಕ್ಷೇಮವನ್ನು ವಿಚಾರಿಸಿಕೊಂಡು ಪ್ರತಿ ಹಂತದಲ್ಲೂ ಕೂಡ ನಟ ವಿಜಯ ಅವರಿಗೆ ಬೆನ್ನೆಲುಬಾಗಿ ನಿಂತಿದ್ದ ಮಹಿಳೆ ಸ್ಪಂದನ...ಸ್ಪಂದನ ಅವರನ್ನು ಒಂದು ಕ್ಷಣ ಕೂಡ ವಿಜಯ ರಾಘವೇಂದ್ರ ಅವರು ಬಿಟ್ಟು ಇರುತ್ತಿರಲಿಲ್ಲ. ಅಷ್ಟರಮಟ್ಟಿಗೆ ಅವರನ್ನು ಹಚ್ಚಿಕೊಂಡಿದ್ದರು.

ಮೊದಲೇ ಪ್ರೀತಿ ಮಾಡಿ ಮದುವೆ ಆದ ಜೋಡಿ ಇವರದು ಅಲ್ಲವೇ. ಆದರೆ ವಿಧಿ ಇವರ ಬಾಳಲ್ಲಿ ತುಂಬಾ ದೊಡ್ಡ ಕೆಟ್ಟ ನಿರ್ಧಾರ ಮಾಡಿತು. ಸ್ಪಂದನ ಅವರನ್ನು ಅತಿ ಬೇಗನೆ ತನ್ನತ್ತ ಕರೆದುಕೊಂಡು ಹೋಗಿ ಇಡೀ ಕುಟುಂಬಕ್ಕೆ ಕಣ್ಣೀರು ಕೊಟ್ಟುಬಿಟ್ಟಿತು. ಹೀಗೆ ಅತಿ ಸಣ್ಣ ವಯಸ್ಸಿನಲ್ಲೇ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪುತ್ತಾರೆ ಎಂದರೆ ಯಾರಿಗೆ ತಾನೇ ನಂಬಲು ಸಾಧ್ಯ ಹೇಳಿ. ಸ್ಪಂದನ ಅವರು ಕೂಡ ತುಂಬಾನೇ ಸಣ್ಣ ವಯಸ್ಸಿನವರೆ ಆಗಿದ್ದರು. ಆದ್ರೂ ಈ ಜೋಡಿ ಮೇಲೆ ಅದು ಯಾವ ವಕ್ರ ದೃಷ್ಟಿ ಬೀರಿತೋ ಗೊತ್ತಿಲ್ಲ, ಅಥವಾ ಯಾರ ಕಣ್ಣು ಬಿತ್ತು ಅದು ಗೊತ್ತಿಲ್ಲ, ಸ್ಪಂದನ ಅವರನ್ನು ವಿಜಯ್ ಅವರಿಂದ ಕಿತ್ತುಕೊಂಡು ದೇವರು ಇಡೀ ಕುಟುಂಬಕ್ಕೆ ತುಂಬಾ ನೋವು ನೀಡಿಬಿಟ್ಟ.

ಹೌದು ಸ್ಪಂದನ ಅವರು ಮೊನ್ನೆ ಕನಸಿನಲ್ಲಿ ಬಂದಿದ್ದ ವಿಚಾರವನ್ನು ವಿಜಯ ಅವರೇ ಹೇಳಿಕೊಂಡಿದ್ದರು. ಅದು ಮಗನ ಹೋಂವರ್ಕ್ ವಿಚಾರಣೆಯ ಕುರಿತು. ಅಷ್ಟರ ಮಟ್ಟಿಗೆ ಮಗನನ್ನು ಕೂಡ ಹಚ್ಚಿಕೊಂಡಿದ್ದರು ಸ್ಪಂದನ. ಇದೀಗ ಇನ್ನೊಂದು ವಿಚಾರವನ್ನು ಹೇಳಿದ ವಿಜಯ ರಾಘವೇಂದ್ರ ಅವರು ಮನೆಯಲ್ಲಿ ಇರುವ ಪ್ರತಿ ನಿಮಿಷವು ಕೂಡ ಸ್ಪಂದನ ನನ್ನ ನೆನಪಿಗೆ ಹೆಚ್ಚು ಬರುತ್ತಾಳೆ, ಆಕೆ ಫೋಟೋ ಮುಂದೆ ನಡೆದುಕೊಂಡು ಹೋಗುವಾಗ ನನ್ನನ್ನೇ ಕರೆದಂತೆ ಆಯಿತು ಸ್ಪಂದನ. ಆದ್ರೆ ಹಿಂತಿರುಗಿ ನೋಡಿದರೆ ಆಕೆ ಫೋಟೋ ಮಾತ್ರವೇ ಇತ್ತು ಎಂದು ಸ್ಪಂದನ ಅವರ ಅಗಲಿಕೆಯ ನೋವನ್ನು ವಿಜಯ ರಾಘವೇಂದ್ರ ಅವರು ಈ ರೀತಿಯಾಗಿ ಹೇಳಿಕೊಂಡಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ. ಒಮ್ಮೆ ನೋಡಿ ಹೆಚ್ಚಿನದಾಗಿ ಲೇಕನವ ಶೇರ್ ಮಾಡಿ, ಧನ್ಯವಾದಗಳು...( video credit:kannada thare tv )