ಸ್ಪಂದನ ಅವರ ಆತ್ಮವನ್ನು ದಿಗ್ ಬಂಧನ ಮಾಡಿದ ಚಿನ್ನಾರಿ ಮುತ್ತ! ಕಾರಣ ಏನು ಗೊತ್ತಾ?

ಸ್ಪಂದನ ಅವರ ಆತ್ಮವನ್ನು ದಿಗ್ ಬಂಧನ ಮಾಡಿದ ಚಿನ್ನಾರಿ ಮುತ್ತ! ಕಾರಣ ಏನು ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ಮೇಲೆ ಬಿದ್ದಿರುವ ಕರಿ ನೆರಳು ಆಚೆ ಸರಿಯಲು ಬಹಳ ಸಮಯ ತೆಗೆದುಕೊಳ್ಳುತ್ತಿದೆ ಎಂದರೆ ತಪ್ಪಾಗಲಾರದು. ಇನ್ನೂ ನವೆಲ್ಲರು ಒಬ್ಬೊಬ್ಬರ ಕಲಾವಿದರ ಸಾವಿನಿಂದ ಆಚೆಯೆ ಬಂದಿಲ್ಲ ಇಂತಹ ಸಮಯದಲ್ಲಿ ಒಂದರ ಹಿಂದೆ ಮತ್ತೊಂದು ಎಂದಂತೆ ಊಹೆಗೂ ಸಿಲುಕದ ಮಂದಿಯೇ ನಮ್ಮಿಂದ ಕಣ್ಮರೆಯಾಗುತ್ತಿದ್ದಾರೆ. ಇಂತಹ ಅಚಾನಕ್ ಸಾವಿಗೆ ಈಗ ಕಳೆದ ತಿಂಗಳು ಬಲಿಯಾದ ಜೀವ ಎಂದರೆ ಅದು ನಮ್ಮ ಸ್ಯಾಂಡಲ್ ವುಡ್ ನ "ಚಿನ್ನಾರಿ ಮುತ್ತ" ಅವರ ಪತ್ನಿ "ಸ್ಪಂದನ ವಿಜಯ್ ರಾಘವೇಂದ್ರ".

ಈ ಜೋಡಿಯ ಬಗ್ಗೆ ಹೇಳುವುದಾದರೆ ನಮ್ಮ ಸ್ಯಾಂಡಲ್ ವುಡ್ ನ ಬಹಳ ಮುದ್ದಾದ ಜೋಡಿಗಳ ಪೈಕಿ ಮುಂಚೂಣಿಯಲ್ಲಿ ಇದ್ದವರು. ಇನ್ನೂ ಇವರಿಬ್ಬರ ಅನ್ಯೂನ್ಯತೆ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಟಿವಿ ಮಾದ್ಯಮಗಳಲ್ಲಿ ಕೂಡ ಸಾಕಷ್ಟು ಬಾರಿ ಚರ್ಚೆಗೆ ಪಾತ್ರವಾಗಿದೆ. ಆದರೆ ಈ ಜೋಡಿಯ ಹದಿನೆಂಟನೇ ವಿವಾಹ ವಾರ್ಷಿಕೋತ್ಸವ ಕೇವಲ 15 ದಿನಗಳು ಇರುವ ಸಮಯದಲ್ಲಿ ತೈಲಾಂಡ್ ಪ್ರವಾಸದ ವೇಳೆಯಲ್ಲಿ ಹೃದಯಾಘಾತ ದಿಂದ ಚಿನ್ನಾರಿ ಮುತ್ತನ ಚಿನ್ನ ಬಾರದ ಲೋಕಕ್ಕೆ ತೆರಳಿಬಿಟ್ಟರು. ಇದೀಗ ಹೆಚ್ಚಾಗಿ ಚಿಂತೆ ಆಗಿರುವ ವಿಚಾರ ಎಂದ್ರೆ ಅದು ನಟ ವಿಜಯ್ ಅವರು ತಮ್ಮ ಪತ್ನಿಯ ಪ್ರೀತಿಯ ಮೇಲೆ ತುಂಬಾ ಅವಲಂಬಿತರು ಎನ್ನುವುದು ಎಲ್ಲರಿಗು ತಿಳಿದಿರುವ ವಿಚಾರ.  

ಹಾಗಾಗಿ ವಿಜಯ್ ಅವರು ಯಾವುದೇ ವೇದಿಕೆ ಮೇಲೆ ಹತ್ತಿದ್ದರು ಕೂಡ ಆ ಸಮಯದಲ್ಲಿ ತಮ್ಮ ಕುಟುಂಬದ ವಿಚಾರ ಬಂದರೆ ತಮ್ಮ ಚಿನ್ನ ಎಷ್ಟು ಮುಖ್ಯ ಎಂದು ಹೇಳದೆ ವೇದಿಕೆ ಇಂಡ ಕೆಳಗೆ ಇಳಿದವರಲ್ಲ. ಆದರೆ ಇದೀಗ ಹಣೆ ಬರಹ ಬೇರೆಯಾಗಿದೆ. ಇನ್ನೂ ಚಿನ್ನಾರಿ ಮುತ್ತ ತಮ್ಮ ಎಲ್ಲಾ ನೋವನ್ನು ಮರೆತು ತಮ್ಮ ಅಭಿಮಾನಿಗಳಿಗಾಗಿ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಆದರೆ ಸ್ಪಂದನ ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ತುಳು ನಾಡಿನ ಸಂಪ್ರದಾಯದ ಪ್ರಕಾರ ಪಿಂಡ ಪ್ರಧಾನ ಮಾಡಿ ಪೂಜೆ ಸಲ್ಲಿಕೆ ಆಗುತ್ತಿದೆ. ಆದರೆ ಈ ಪೂಜೆಯನ್ನು ನೋಡಿದ ಕೆಲ ನೆಟ್ಟಿಗರು ಸ್ಪಂದನ ಅವರ ಆತ್ಮ ವಿಜಯ್ ಅವರಿಗೆ ತೊಂದರೆ ನಿಡುತ್ತಿರಬೇಕು ಹಾಗಾಗಿ ಅವರ ಆತ್ಮವನ್ನು ಭಂಧಿ ಮಾಡಲಾಗುತ್ತಿದೆ ಎಂದರೆ ಇನ್ನೂ ಕೆಲವರು ಅವರಲ್ಲಿ ಈ ಸಂಪ್ರದಾಯವಿದೆ ಇದು ಕೇವಲ ಪಿಂಡ ಪ್ರಧಾನ ಮಾಡುವ ಆಚರಣೆ ಅಷ್ಟೇ ಎಂದು ತಿಳಿಸಿದ್ದಾರೆ. ಆದ್ರೆ ಈ ಪೋಜೆಯ ಅಸಲಿ ಕಾರಣ ಇಂದಿಗೂ ತಿಳಿದು ಬಂದಿಲ್ಲ. ( video credit : divya tv kannada )