ದರ್ಶನ್ ಬೆಂಬಲಕ್ಕೆ ನಿಂತ ವಿಜಯ ಲಕ್ಷ್ಮಿಗೆ ಈಗ ಬಿಗ್ ಶಾಕ್! ಅದೇನು ಗೊತ್ತಾ?

ದರ್ಶನ್ ಬೆಂಬಲಕ್ಕೆ ನಿಂತ ವಿಜಯ ಲಕ್ಷ್ಮಿಗೆ ಈಗ ಬಿಗ್ ಶಾಕ್! ಅದೇನು ಗೊತ್ತಾ?

ದರ್ಶನ್ ಹಾಗೂ ವಿಜಯ ಲಕ್ಷ್ಮಿ ಅವರ ಕುಟುಂಬಿಕ ಕಲಹದ ಬಗ್ಗೆ ಕೇಳಿದ್ದೀರಾ, ಇದು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗೆ ಒಳಪಟ್ಟ ವಿಷಯ ಎಂದೇ ಹೇಳಬಹುದು. ಇನ್ನೂ ದರ್ಶನ್, ಕನ್ನಡ ಚಿತ್ರರಂಗದ ಪ್ರಖ್ಯಾತ ನಟನಾಗಿದ್ದು, ಅವರು ಹಾಗೂ ಅವರ ಪತ್ನಿ ವಿಜಯ ಲಕ್ಷ್ಮಿ ನಡುವೆ ಕೆಲ ವರ್ಷಗಳ ಹಿಂದೆ ಕೆಲವು ವೈಯಕ್ತಿಕ ವಿವಾದಗಳು ನಡೆದಿದೆ. ಈ ವಿವಾದವು 2011ರಲ್ಲಿ ಬಹಿರಂಗಗೊಂಡಿದ್ದು, ದರ್ಶನ್ ಅವರನ್ನು ಕುಟುಂಬಿಕ ಹಿಂಸೆ ಆರೋಪದ ಮೇಲೆ ಬಂಧಿಸಲಾಗಿತ್ತು. ವಿಜಯ ಲಕ್ಷ್ಮಿಯವರಿಂದ ದೂರು ದಾಖಲಾಗಿತ್ತು. ನಂತರ, ಈ ಪ್ರಕರಣವು ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯಿತು. ದರ್ಶನ್ ಹಾಗೂ ವಿಜಯ ಲಕ್ಷ್ಮಿ ಹಿಂದುತ್ತರಿ ತಮ್ಮ ವೈಯಕ್ತಿಕ ವಿಷಯಗಳನ್ನು ಚರ್ಚೆಮಾಡಿಕೊಳ್ಳದೆ ಸದೆಹಾಕಲು ಪ್ರಯತ್ನಿಸಿದ್ದಾರೆ. 

ಈ ಘಟನೆ ದರ್ಶನ್ ಅವರ ಅಭಿಮಾನಿಗಳ ಹಾಗೂ ಕನ್ನಡ ಚಿತ್ರರಂಗದ ಪ್ರೇಕ್ಷಕರಲ್ಲಿ ಒಂದು ದೊಡ್ಡ ಶಾಕ್‌ ಆಗಿತ್ತು. ಅದಾದ ಬಳಿಕ, ದರ್ಶನ್ ಅವರ  ತಾಯಿ ಹಾಗೂ ಅಭಿಮಾನಿಗಳು ಈ ವಿಷಯವನ್ನು ಸಮಾಧಾನಪಡಿಸಲು ಹಲವು ಪ್ರಯತ್ನಗಳನ್ನು ಮಾಡಿದ್ದಾರೆ. ಈ ಘಟನೆ ನಂತರ ವಿಜಯ ಲಕ್ಷ್ಮಿ ಅವರು ತನ್ನ ದೂರನ್ನು ವಾಪಸ್ ತೆಗೆದುಕೊಂಡರು ಆದ್ರೆ ದರ್ಶನ್ ಅವರು ಮತ್ತೆ 2016 ನಲ್ಲಿ ಅದೇ ತಪ್ಪನ್ನು ಮಾಡಿದರು. ಆಗಲು ಪೊಲೀಸ್ ಸಹಾಯ ಪಡೆದುಕೊಂಡ ವಿಜಯ ಲಕ್ಷ್ಮಿ ಮತ್ತೆ ದರ್ಶನ್ ಒತ್ತಾಯದ ಮೇರೆಗೆ ಹಾಗೂ ಅವರ ಪ್ರೀತಿಯ ಸಲುವಾಗಿ ಹಿಂಪಡಿದರು. ಇನ್ನೂ ಮತ್ತೆ ದರ್ಶನ್ ಕುರುಕ್ಷೇತ್ರದ ಸಮಯದಲ್ಲಿ ಮತ್ತೆ ವಿಜಯಲಕ್ಷ್ಮಿ ಅವರಿಗೆ ಹಲ್ಲೆ ಮಾಡಿ ಪವಿತ್ರ ಗೌಡ ಅವರ ಜೊತೆ ಬಹಿರಂಗವಾಗಿಯೇ ಓಡಾಡಲು ಶುರುಮಾಡಿದರು.   

ಇನ್ನೂ ಬೇಸತ್ತ ವಿಜಯಲಕ್ಷ್ಮಿ ತನ್ನ ಪಾಡಿಗೆ ತಾನು ಇರಲು ನಿರ್ಧಾರ ಮಾಡಿದರು. ಇನ್ನೂ ಈಗ ಪವಿತ್ರ ಗೌಡ ಅವರ ವಿಚಾರದಲ್ಲಿ ದರ್ಶನ್ ಈಗ ಜೈಲು ಪಾಲಾಗಿರುವುದು ವಿಜಯಲಕ್ಷ್ಮಿ ಅವರಿಗೆ ಬಹಳ ಬೇಸರ ಉಂಟು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಅವರನ್ನು ಅನ್ ಫಾಲೋ ಮಾಡಿ ನಾನು ಯಾರ ಸಹವಾಸಕ್ಕೂ ಹೋಗುವುದಿಲ್ಲ ಎಂದು ತಿಳಿಸಿದ್ದರು. ಆದರೆ ಈಗ ತನ್ನ ಮಗನಿಗಾಗಿ ಈಗ ದರ್ಶನ್ ಪರ ವಿಜಯ ಲಕ್ಷ್ಮಿ ಅವರು ನಿಂತಿದ್ದಾರೆ. ಈಗ ದರ್ಶನ್ ಅವರ ಕೇಸ್ ಹ್ಯಾಂಡಲ್ ಮಾಡುತ್ತಿರುವುದು ವಿಜಯ ಲಕ್ಷ್ಮಿ ಅವರೇ ಆಗಿದ್ದು ಈಗ ದರ್ಶನ್ ಅವರನ್ನು ಆಚೆ ತರಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

( video credit :UpdateMagaa Kannada )