ನಿಮ್ಮ ಸಾಲಗಳು ಬೇಗ ತೀರಲು ಈ ಉಪ್ಪಿನ ತಂತ್ರ ಮಾಡಿ ವಿಡಿಯೋ ನೋಡಿ

ನಿಮ್ಮ  ಸಾಲಗಳು ಬೇಗ ತೀರಲು ಈ ಉಪ್ಪಿನ ತಂತ್ರ ಮಾಡಿ ವಿಡಿಯೋ ನೋಡಿ

ನಮ್ಮ ಹಿಂದೂ ಸಂಪ್ರದಾಯದಲ್ಲಿ ಮನೆಯಲ್ಲಿ ನಡೆಯುವ ಆಚಾರ ವಿಚಾರಗಳಿಂದ ಅದರದೇ ಆದ ನಿಯಮಗಳು ಹಾಗೋ ಕ್ರಮಗಳು ಇದ್ದೆ ಇರುಟತದೆ. ಇನ್ನೂ ನಮ್ಮ ದಿನ ನಿತ್ಯದ ಜೀವನದಲ್ಲಿ ಆಗುವ ಬದಲಾವಣೆಯ ಏರು ಪೇರುಗಳಿಗು ಕೂಡ ಕೆಲವೊಮ್ಮೆ ಇತರರ ದೃಷ್ಟಿ ಅಥವಾ ಗ್ರಹ ಗತಿಯ ಪಥದ ಬದಲಾವಣೆಗಳಿಂದ ನಮ್ಮ ಜೀವನದಲ್ಲಿ ಏರಿಳಿತ ಉಂಟಾಗುತ್ತದೆ ಎಂದ್ರೆ ತಪ್ಪಾಗಲಾರದು. ಇನ್ನೂ ಅದನ್ನು ಕೂಡ ಬದಲಾಯಿಸಿಕೊಳ್ಳಲು ನಮ್ಮಲ್ಲಿ ಸಾಕಷ್ಟು ವಿಧಾನಗಳ ಪೂಜೆಯನ್ನು ಕೂಡ ನಾವು ನಿಮಗೆ ತಿಳಿಸಿಕೊಟ್ಟಿದ್ದೇವೆ. ಇದೀಗ ಇಂದಿನ ಲೇಖನದಲ್ಲಿ ಕೂಡ ನಾವು ನಿಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ನೆಲಸಿ ಮನೆಯ ಮೇಲೆ ಬಿದ್ದಿರುವ ದೃಷ್ಟಿ ದೋಷ ಕೂಡ ದೂರ ಆಗುವಂಥ ಪರಿಹಾರವನ್ನು ನಾವು ಇಂದು ತಿಳಿಸಲು ಹೊರಟ್ಟಿದ್ದೇವೆ. ಆ ಪೂಜೆಯ ಬಗ್ಗೆ ನೀವು ತಿಳಿದುಕೊಳ್ಳಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.

ನಿಮಗೆಲ್ಲಾ ತಿಳಿದಿರುವ ಹಾಗೆ ಮನೆಯಲ್ಲಿ ಲಕ್ಷ್ಮಿ ನೆಲೆಸುವಂತೆ ಮಾಡಲು ಆ ಮನೆ ಅಷ್ಟೇ ಅಚ್ಚುಕಟ್ಟಾಗಿ ಮಡಿಯಾಗಿ ಇರುಬೇಕು. ಏಕೆಂದರೆ ಪುರಾಣದ ಪ್ರಕಾರ ಲಕ್ಷ್ಮಿ ಮಾಡಿಯಿದ್ದಲ್ಲಿ ಮಾತ್ರ ನೆಲೆಸುತ್ತಾರೆ. ಅವರಿಗೆ ಕೊಂಚವೂ ಅವಮಾನ ಮಾಡಿದರೆ ಆ ಮನೆಯಿಂದ ದೂರಗಿ ಎಂದಿಗೂ ಕೂಡ ಆ ಮನೆಯನ್ನು ಹಿಂದಿರುಗಿ ನೀಡುವುದಿಲ್ಲ. ಹೀಗಿರುವಾಗ ನಿಮ್ಮ ಮನೆಯ ಕಷ್ಟಗಳು ಪರಿಹಾರ ಆಗಿ ನೀವು ಹಾಗೂ ನಿಮ್ಮ ಕುಟುಂಬದ ಸದಸ್ಯರು ಕೂಡ ಶಾಂತಿ ಇಂದ ನೆಲಸಲು ನೀವು ಅಷ್ಟೇ ಮಾಡಿಯಾಗಿ ಇರುವುದರ ಜೊತೆಗೆ ನಿಮ್ಮ ಮನೆಯನ್ನು ಕೂಡ ಮಡಿಯಿಂದ ಕಾಪಾಡಿಕೊಳ್ಳಬೇಕು. ಇನ್ನೂ ನಿಮ್ಮ ಮನೆಯಲ್ಲಿ ಎಲ್ಲವು ಸರಿಯಿದ್ದು ಪೂಜೆಯನ್ನು ಕೂಡಾ ಅಷ್ಟೇ ನಿಷ್ಠೆ ಯಿಂದ ಮಾಡುತ್ತಿದ್ದರು ಕೂಡ ನಿಮ್ಮ ಮನೆಯಲ್ಲಿ ಶಾಂತಿ ಇರುವುದಿಲ್ಲ ಇದಕ್ಕೆ ಕಾರಣ ಎಂದ್ರೆ ದೃಷ್ಟಿ ದೋಷ. ಈ ದೋಷದಿಂದ ಮನೆಯಲ್ಲಿ ಕಷ್ಟ ಹಾಗೂ ಅಶಾಂತಿ ಹೆಚ್ಚಾಗಿರುತ್ತವೆ. ಆದರೆ ನಾವು ನಮ್ಮ ಲೇಖನದಲ್ಲಿ ತಿಳಿಸಿರುವ ಪೂಜೆಯನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸುಖ ನೆಮ್ಮದಿ ಕೂಡ ಶಾಶ್ವತವಾಗಿ ನೆಲೆಸಲಿದೆ.  

ಇನ್ನೂ ನಮ್ಮ ಹಿಂದೂಗಳು ಉಪ್ಪನ್ನು ಕೂಡ ಲಕ್ಷ್ಮಿ ಎಂದೇ ಕರೆಯುತ್ತಾರೆ. ಇನ್ನೂ ಅವರು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ಕೂಡ ಊಟಕ್ಕೂ ಮೊದಲು ಉಪ್ಪನ್ನು ಬಡೆಸಿರುವ ಕ್ರಮ ಅಂದಿನಿಂದ ಇಂದಿನ ವರೆಗು ಇದೆ. ಹಾಗಾಗಿ ಇಂದು ಈ ಉಪ್ಪನ್ನು ಬಳಸಿ ನಿಮ್ಮ ಮನೆಯ ಕಷ್ಟಗಳನ್ನು ನಿವಾರಿಸಿಕೊಳ್ಳುವ ಕ್ರಮವನ್ನು ನಾವು ತಿಳಿಸುತ್ತೇವೆ. ಇನ್ನೂ ನೀವು ಕಲ್ಲು ಮುಪ್ಪನ್ನು ನಾಲ್ಕು ಬಟ್ಟಲಿನಲ್ಲಿ ತುಂಬಿ ಆ ಬಟ್ಟಲನ್ನು ನಿಮ್ಮ ಮನೆಯ ಮೂಲೆಯಲ್ಲಿ ಇಡಬೇಕು. ಅದರಲ್ಲೂ ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆ ಅಥವಾ ಹುಣ್ಣಿಮೆ ದಿನಗಳಲ್ಲಿ ಮಾತ್ರ ಈ ಪೂಜೆ ಮಾಡಬೇಕು. ಹೀಗೆ ಇಟ್ಟು ಒಂದು ದಿನದ ನಂತರ ಬೆಳಿಗ್ಗೆ ಎದ್ದ ಕೂಡಲೇ ಆ ಉಪ್ಪನ್ನು ಅಲ್ಲಿಂದ ಹೊರ ತೆಗೆದು ಆಚೆ ಹಾಕಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಅಡಗಿದ್ದ ಎಲ್ಲಾ ನೆಗಟಿವ್ ಎನರ್ಜಿ ಅದು ಮನೆಯಿಂದ ಹೊರಗೆ ತೆಗೆದುಕೊಂಡು ಹೋಗಲಿದೆ ಎನ್ನುವ ನಂಬಿಕೆ ಇದೆ. ( video credit : degula darshana karnataka )