ಕಾರ್ತಿಕ ಮಾಸ ಕಳೆದ ಬಳಿಕ ಈ ಐದು ರಾಶಿ ಜನ ಶ್ರೀಮಂತ ರಂತೆ! ಆ ರಾಶಿ ಯಾವುವು ಗೊತ್ತಾ?

ಕಾರ್ತಿಕ ಮಾಸ ಕಳೆದ ಬಳಿಕ ಈ ಐದು ರಾಶಿ ಜನ ಶ್ರೀಮಂತ ರಂತೆ! ಆ ರಾಶಿ ಯಾವುವು ಗೊತ್ತಾ?

ಈ ಐದು ರಾಶಿಗಳು ಸದಾ ಅದೃಷ್ಟ ಶಾಲಿಗಳು! ಆ ಐದು ರಾಶಿ ಯಾವುದು ಗೊತ್ತಾ?

ಇನ್ನೂ ದೀಪಾವಳಿಯ ನಂತರ ಸಾಕಷ್ಟು ರಾಶಿಗಳಲ್ಲಿ ತನ್ನ ಪಥಗಳನ್ನು ಬದಲಾಯಿಸಿರುವ ಕಾರಣ. ಈ ಕಾರ್ತಿಕ ಮಾಸದಲ್ಲಿ ಸಾಕಷ್ಟು ಶುಭ ಅಶುಭ ಫಲಗಳನ್ನು ಪಡೆಯವ ಎಲ್ಲಾ ಲಕ್ಷಣಗಳು ಕೊಡ ಇವೆ. ಇನ್ನೂ ಈ ಕಾರ್ತಿಕ ಮಾಸದಲ್ಲಿ ಎಲ್ಲಾ ಗ್ರಹವು ಕೂಡ ತನ್ನ ಪಥವನ್ನು ಬದಲಾಯಿಸುತ್ತಿರುವ ಕಾರಣ ಈ ಐದು ರಾಶಿಗಳಿಗೆ ಶುಭ ಫಲವು ಹೆಚ್ಚಾಗಿಯೇ ಇದೆ. ಇನ್ನೂ ಆ ರಾಶಿಗಳು ಯಾವುದು ಹಾಗೆ ಯಾವ ರೀತಿಯಲ್ಲಿ ಶುಭ ಫಲ ಸಿಗಲಿದೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

1. ಮೇಷ ರಾಶಿ: ಈ ಗ್ರಹದ ಅಧಿಪತಿಯಾಗಿರುವ ಬುಧ ಗ್ರಹವು ಕಾರ್ತಿಕ ಮಾಸ ಬಹಳ ಅನುಕೂಲವನ್ನು ತಂದುಕೊಡಲಿದೆ. ಈ ಗ್ರಹಗಳ ಪಥ ಸಂಚಲನ ಬದಲಾಯಿಸಿರುವ ಕಾರಣ ಡಿಸೆಂಬರ್ ತಿಂಗಳ ನಂತರ ಈ ರಾಶಿಯ ಎಲ್ಲಾ ಕ್ಷೇತ್ರದ ಜನರಿಗೆ ಕೂಡ  ಉನ್ನತ ಸ್ಥಾನ ಹಾಗೂ ಹಣ ಲಾಭವೂ ಕೊಡ ಹೆಚ್ಚಾಗಿಯೇ ಸಿಗಲಿದೆ.

2.ವೃಷಭ ರಾಶಿ; ಈ ಗ್ರಹದ ರಾಶಿಗೆ ಅಧಿಪತಿ ಆಗಿರುವ ಮಂಗಳ ಗ್ರಹ ಸಾಕಷ್ಟು ಶುಭ ಫಲವನ್ನು ನಿಮಗೆ ಮುಂದಿನ ವರ್ಷದಲ್ಲಿ ತರಲಿದೆ. ಇನ್ನೂ ವಿದ್ಯಾರ್ಥಿಗಳಿಗೂ ಕೊಡ ಉನ್ನತ ಫಲಿತಾಂಶ ಕೂಡ  ತಂದುಕೊಡಲಿದೆ. ಹಾಗೆಯೇ ನಿರುದ್ಯೋಗ ಸಮಸ್ಯೆ ಕಾಡುತ್ತಿದ್ದ ಜನರಿಗೂ ಕೂಡ ಆದಷ್ಟು ಬೇಗ ನೀವು ಬಯಸುವ ಉದ್ಯುಗ ಸಿಗಲಿದೆ. ಇನ್ನೂ ಮುಂದಿನ ವರ್ಷದಲ್ಲಿ ಹೆಚ್ಚು ಶುಭ ಫಲವನ್ನು ಪಡೆಯುವಿರಿ.  

3. ಮಿಥುನ ರಾಶಿ; ಈ ಗ್ರಹದ ರಾಶಿಗೆ ಅಧಿಪತಿಯಾಗಿರುವ ಗುರು ಗ್ರಹವು ಈ ರಾಶಿಯ ಜನರಿಗೆ ಮಿಶ್ರ ಫಲವನ್ನು ತಂದುಕೊಡಲಿದೆ. ಈ ಮಿಶ್ರ ಫಲವು ನಿಮ್ಗೆ ಮುಂದಿನ ವರ್ಷದ ಮಾಸದಲ್ಲಿ ಶುರುವಾಗಿದ್ದು. ಈ ಮಿಶ್ರ ಫಲದಲ್ಲಿ ಕಂಕಣ ಭಾಗ್ಯ ಕೂಡ  ಒದಗಿ ಬರಲಿದೆ. ಸಾಕಷ್ಟು ಸಮಯದಿಂದಲು ಕಾಡುತ್ತಿರುವ ಸಮಸ್ಯೆ ಕೊಡ ಮುಂದಿನ ವರ್ಷದಲ್ಲಿ ಭಗೆ ಹರಿಯಲಿದೆ.

4. ಮಕರ ರಾಶಿ; ಈ ರಾಶಿಯ ಅಧಿಪತಿಯಾಗಿರುವ ಶನಿಯು ಈ ರಾಶಿಯ ಜನರಿಗೆ ಹೆಚ್ಚು ಶುಭ ಫಲವನ್ನು ಉಂಟುಮಾಡುತ್ತಾನೆ. ಇನ್ನೂ ಶನಿ ಎಂದ ಕೂಡಲೇ ಭಯ ಬೀಳುವ ಅವಶ್ಯಕತೆ ಇಲ್ಲ. ಇನ್ನೂ ಈ ಶನಿ ಗ್ರಹಗಳ ಘೋಚಾರದಿಂದಲೇ ನಿಮ್ಮ ಕೈಯಲ್ಲಿ ಇರುವ ಎಲ್ಲಾ ಕೆಲಸಗಳಿಗೂ ಕೊಡ ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯವಾಗುವುದು.

5. ತುಲಾ ರಾಶಿ; ಈ ರಾಶಿಯ ಅಧಿಪತಿಯಾಗಿರುವ ಶುಕ್ರ ಗ್ರಹ ಕೊಂಚ ವಕ್ರ ದೃಷ್ಟಿ ಯಲ್ಲಿ ಇದ್ದರೂ ಕೊಡ ಹೆಚ್ಚು ಮಿಶ್ರ ಫಲವನ್ನು ನೀಡುತ್ತಾನೆ. ಇನ್ನೂ ಈ ಗ್ರಹಗಳ ಗೋಚಾರದಿಂದ ಕೆಲ ಸಮಸ್ಯೆ ಬಗೆಹರಿಸಿಕೊಂಡರೆ ಕೆಲ ಸಮಸ್ಯೆ ಉಲ್ಬಣ ಆಗಲಿದೆ. ಇನ್ನೂ ಈ ಕಾರ್ತಿಕ ಮಾಸದಿಂದ ಹೆಚ್ಚು ಮಿಶ್ರ ಫಲವನ್ನು ನೀವು ಪಡೆದುಕೊಳ್ಳುತ್ತೀರಿ.