ಸುಧೀರ್ ತಾಯಿ ಕಣ್ಣೀರು ,ಇದಕ್ಕೆಲ್ಲಾ ಮುಖ್ಯ ಕಾರಣ ದರ್ಶನ್ !! ಏನು ಗೊತ್ತಾ?

ಸುಧೀರ್ ತಾಯಿ ಕಣ್ಣೀರು ,ಇದಕ್ಕೆಲ್ಲಾ ಮುಖ್ಯ ಕಾರಣ ದರ್ಶನ್ !! ಏನು ಗೊತ್ತಾ?

ದರ್ಶನ್ ಮತ್ತು ತರುಣ್ ಸುಧೀರ್ ಕನ್ನಡ ಚಿತ್ರರಂಗದ ಗಮನಾರ್ಹ ವ್ಯಕ್ತಿಗಳು.  ಪ್ರಮುಖ ನಟರಾದ ದರ್ಶನ್ ಮತ್ತು ನಿರ್ದೇಶಕ ತರುಣ್ ಸುಧೀರ್ ಅವರು ಬಲವಾದ ವೃತ್ತಿಪರ ಸ್ನೇಹವನ್ನು ಹಂಚಿಕೊಂಡಿದ್ದಾರೆ. "ಸಾರಥಿ" ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ದರ್ಶನ್ ನಟಿಸಿದ ಮೂಲಕ ತರುಣ್ ಸುಧೀರ್  ನಿರ್ದೇಶನದ ಸಹಯೋಗವು ಗಮನಾರ್ಹವಾಗಿದೆ.  ಅವರ ಕೆಲಸದ ಸಂಬಂಧವು ಪರಸ್ಪರ ಗೌರವ ಮತ್ತು ಕನ್ನಡ ಚಿತ್ರರಂಗದ ಹಂಚಿಕೆಯ ದೃಷ್ಟಿಯಿಂದ ಗುರುತಿಸಲ್ಪಟ್ಟಿದೆ. ಇತ್ತೀಚೆಗೆ ದರ್ಶನ್ ಅವರು ಈಗ ಆರೋಪದ ಮೇಲೆ ಜೈಲಿನಲ್ಲಿ ಇದ್ದಾರೆ. ಹೀಗಿದ್ದರೂ ಕೊಡ ಅವರ ಆಪ್ತ ಎನಿಸಿಕೊಳ್ಳುವ ತರುಣ್ ಸುಧೀರ್ ಅವರು ಮದುವೆಯಾಗಿದ್ದಾರೆ ಎಂಬ ಅಭಿಪ್ರಾಯ ಹೇಳುತ್ತಿದ್ದಾರೆ.

ತರುಣ್ ಅವರ ತಾಯಿ ಸಾಕಷ್ಟು ಶೋ ಗಳಲ್ಲಿ ನನ್ನ ಮಗ ಒಬ್ಬಂಟಿಯಾಗಿ ಬಿಡುತ್ತಾನೆ ಎಂಬ ನೋವನ್ನು ಹೊರಹಾಕಿದ್ದರು. ಇನ್ನು ತರುಣ್ ಅವರು ತನಗೆ ಮದುವೆಯಾಗಬೇಕು ಎಂಬ ಮನಸಿಲ್ಲ ಎಂದು ಸಾಕಷ್ಟು ಕಡೆ ತಿಳಿಸಿದ್ದರು. ಆದರೆ ಕಳೆದ ವಾರ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದ ನಟಿ ಸೋನಾಲ್ ಅವರನ್ನು ಮದುವೆಯಾಗಿದ್ದಾರೆ. ತರುಣ್ ಸುಧೀರ್ ಸೋನಾಲ್ ಅವರನ್ನು ಮದುವೆಯಾಗಿದ್ದಾರೆ.  ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಭಾಗವಹಿಸಿದ್ದ ಖಾಸಗಿ ಸಮಾರಂಭದಲ್ಲಿ ಅವರು ಗಂಟು ಕಟ್ಟಿದರು.  ಅವರ ಸಂಬಂಧವು ತರುಣ್ ಸುಧೀರ್ ಅವರ ವೃತ್ತಿಪರ ಮತ್ತು ವೈಯಕ್ತಿಕ ಸ್ಥಿರತೆಗೆ ಕೊಡುಗೆ ನೀಡುವ ಬೆಂಬಲ ಮತ್ತು ಆಧಾರವಾಗಿರುವ ಪಾಲುದಾರಿಕೆಯಾಗಿ ಕಂಡುಬರುತ್ತದೆ.

ಇನ್ನು ಮಾದ್ಯಮಗಳ ಮುಂದೆ ಬಂದು ಮಾತನಾಡಿದ ತರುಣ್ ಸುಧೀರ್ ಅವರ ತಾಯಿ ನನ್ನ ಮಗನ ಮದುವೆ ನೋಡಿ ಮನಸ್ಸು ತುಂಬಿ ಬಂದಿದೆ. ಆದರೆ ಈ ಸಂತೋಷಕ್ಕೆ ಕಾರಣರಾದ ಬಾಸ್ ಎಂದರೆ ದರ್ಶನ್ ಅವರು ಕೊಡ ನಮ್ಮ ಜೊತೆ ಇರಬೇಕಿತ್ತು ಎಂದಿದ್ದಾರೆ. ತರುಣ್ ಅವರ ತಾಯಿ ಹೇಳುವ ಪ್ರಕಾರ ಸೋನಲ್ ಹಾಗೂ ತರುಣ್ ಅವರನ್ನು ಮದುವೆಯಾಗಲು ಒಪ್ಪಿಸಲು ಜವಾಬ್ದಾರಿ ತೆಗೆದುಕೊಂಡು ಅವರೇ ಮುಖ್ಯ ಕಾರಣ ಆಗಿದ್ದರು. ಇಂದು ನನ್ನ ಮಗನ ಮದುವೆಯಲ್ಲಿ ಅವರು ಇದ್ದಿದ್ದರೆ ಬಹಳ ಸಂತೋಷ ಆಗುತ್ತಿತ್ತು ಆದರೆ ಸಮಯ ಚೆನ್ನಾಗಿಲ್ಲ. ಆದರೆ ಅವರು ಖಂಡಿತಾ ಆಚೆ ಬರುತ್ತಾರೆ ಬಂದು ಎಂದಿನಂತೆ ನಮ್ಮ ಜೊತೆಯಲ್ಲಿ ಇರುತ್ತಾರೆ ಎಂದು ತಿಳಿಸಿದ್ದಾರೆ.