ದರ್ಶನ ಬ್ಯಾನ್ ಮಾಡೋದಲ್ಲ ಫಸ್ಟ್ ಈ ಕೆಲಸ ಮಾಡಿ !! ರೇಣುಕಾಸ್ವಾಮಿಗೆ ನ್ಯಾಯ ಸಿಗುತ್ತೆ

ದರ್ಶನ ಬ್ಯಾನ್ ಮಾಡೋದಲ್ಲ ಫಸ್ಟ್ ಈ ಕೆಲಸ ಮಾಡಿ  !! ರೇಣುಕಾಸ್ವಾಮಿಗೆ ನ್ಯಾಯ ಸಿಗುತ್ತೆ

ನಿಮಗೆಲ್ಲರಗೂ ಗೊತ್ತಿರುವ ಹಾಗೆ ದರ್ಶನ ಬಂಧನವಾಗಿ ಇವತ್ತಿಗೆ ಆರು ದಿವಸ ಆಗಿದೆ. ಕನ್ನಡ ಚಿತ್ರರಂಗದ ಯಾರೊಬ್ಬರೂ ಈ ವಿಷಯವಾಗಿ ಮಾತನಾಡಲು ಸಿದ್ದಿರಿಲ್ಲ . ಇತ್ತೀಚೆಗಷ್ಟೇ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್  ಅಭಿನಯಿಸಿರುವ ರಾಮ ರಸ ಚಿತ್ರದ ಪ್ರೊಮೋಷನಲ್ಲಿ ಭಾಗವಹಿಸಿದ್ದರು . ಈ ಸಮಯದಲ್ಲಿ ಪತ್ರಕರ್ತರು ದರ್ಶನ ಬಗ್ಗೆ ಅವ್ರ ಅಭಿಪ್ರಾಯ ಕೇಳಿದರು. ಇದಕ್ಕೆ ಉತ್ತರವಾಗಿ ಸುದೀಪ್ ಅವರು ಏನು ಹೇಳಿದ್ದಾರೆ ನೋಡಣ ಬನ್ನಿ .

ಇದರ ಬಗೆ ಸುದೀಪ್ ಅವರು ತುಂಬಾ ಜಾಣ್ಮೆಯಿಂದ ಉತ್ತರ ಕೊಟ್ಟಿದ್ದಾರೆ .​ಫ್ರೆಂಡ್​ಶಿಪ್​ ಬೇರೆ ನ್ಯಾಯ ಬೇರೆ ಎಂದ ಸುದೀಪ್, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲೇಬೇಕು ಎಂದು ಹೇಳಿದ್ರು. ಯಾರು ತಪ್ಪಿಸ್ಥರು ಅವರಿಗೆ ಶಿಕ್ಷೆ ಆಗಲಿ ಎಂದು ಸುದೀಪ್ ಹೇಳಿದ್ರು. ಚಿತ್ರರಂಗಕ್ಕೆ ಕೆಟ್ಟ ಹೆಸರು ತರಬಾರದು ಬಾಳಿ, ಬದುಕಬೇಕಿದ್ದ ರೇಣುಕಾ ಸ್ವಾಮಿ ಕೊಲೆ ಆಗಿದೆ. ಆ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ.  ಬ್ಯಾನ್ ಮಾಡುವುದಕ್ಕಿಂತ ರೇಣುಕಾಸ್ವಾಮಿ ಕೊಲೆಗೆ ನ್ಯಾಯ ಸಿಗೋದು ಮುಖ್ಯ ಎಂದು ಸುದೀಪ್ ಹೇಳಿದ್ರು.

ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ದರ್ಶನ್ ಅಂಡ್ ಗ್ಯಾಂಗ್ ಬರ್ಬರವಾಗಿ ಹತ್ಯೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.  ​ಫ್ರೆಂಡ್​ಶಿಪ್​ ಬೇರೆ ನ್ಯಾಯ ಬೇರೆ ಎಂದ ಸುದೀಪ್, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲೇಬೇಕು ಎಂದು ಹೇಳಿದ್ರು. ಯಾರು ತಪ್ಪಿಸ್ಥರು ಅವರಿಗೆ ಶಿಕ್ಷೆ ಆಗಲಿ ಎಂದು ಸುದೀಪ್ ಹೇಳಿದ್ರು

ದಲು ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗ್ಬೇಕಿದೆ. ಯಾವತ್ತು ಈ ತರ ಆಗಬಾರದು. ದರ್ಶನ್ ವಿಚಾರ ಎಂದು ಇಲ್ಲಿ ಬರೋದಿಲ್ಲ.ಮಾಧ್ಯಮಗಳಲ್ಲಿ ಏನು ಬರುತ್ತಿದಿಯೋ ಅಷ್ಟೇ ನನಗೂ ಗೊತ್ತಿರುವುದು. ಸತ್ಯವನ್ನು ಹೊರತರಲು ಮಾಧ್ಯಮಗಳು, ಪೊಲಿಸರು ಪ್ರಯತ್ನ ಮಾಡುತ್ತಿದ್ದಾರೆ  ಆರೋಪಿ, ಅಪರಾಧಿ ಯಾರು ಎಂದು ಹೇಳಲು ಜಡ್ಜ್‌ ಇದ್ದಾರೆ, ನಾವು ಅದನ್ನು ತೀರ್ಮಾನಿಸಲು ಆಗಲ್ಲ ಎಂದರು.

( video credit : TV 9 Kannada )

ಯಾರಿಗೂ ಬುದ್ದಿ ಹೇಳುವಷ್ಟು ದೊಡ್ಡವನು ನಾನಲ್ಲ. ನಾವು ಸೆಲೆಬ್ರಟಿಗಳು ಅಂದತಕ್ಷಣ ನಾವು ದೇವರಲ್ಲ, ತಪ್ಪು ಮಾಡುವವನೇ ಮನುಷ್ಯ,  ಈ ಕೇಸ್ ನಿಂದ ದರ್ಶನ್ ಆಚೆ ಬಂದ್ರೆ ಏನು ಇರಲ್ಲ. ಬ್ಯಾನ್ ಅರ್ಥ ನನಗೆ ಗೊತ್ತಿಲ್ಲ. ಬ್ಯಾನ್ ಗಿಂತ ನ್ಯಾಯ ಅನ್ನೋ ಪದ ದೊಡ್ಡದು ಎಂದು ಸುದೀಪ್​ ಹೇಳಿದ್ರು.