ಸೋನು ಗೌಡ ಟ್ರೊಲ್ ಪ್ರಶ್ನೆಗೆ ಕಿಚ್ಚ ಸುದೀಪ್ ಗರಂ!! ಕಾರಣ ಏನೂ ಗೊತ್ತಾ?

ಸೋನು ಗೌಡ ಟ್ರೊಲ್ ಪ್ರಶ್ನೆಗೆ ಕಿಚ್ಚ ಸುದೀಪ್ ಗರಂ!! ಕಾರಣ ಏನೂ ಗೊತ್ತಾ?

ನಮ್ಮ ಕಿರುತೆರೆಯಲ್ಲಿ ಮನೋರಂಜನೆಗೆ ಯಾವ ಕುಂದು ಹಾಗೂ ಕೊರತೆಗಳಿಲ್ಲ ಎಂದರೆ ತಪ್ಪಾಗಲಾರದು. ಏಕೆಂದ್ರೆ ಹಿರುತೆರೆಯವ ರಂತೆಯೆ ಮನೋರಂಜನೆಯ ವಿಷಯದಲ್ಲಿ ಅಷ್ಟೇ ಅಚ್ಚುಕಟ್ಟು ಮನೋರಂಜನೆಯನ್ನು ಕಿರುತೆರೆಯ ಮಂದಿ ನೀಡುತ್ತಾ ಬಂದಿದ್ದಾರೆ. ಇನ್ನೂ ವಾರದ ಪೂರ್ತಿ ಧಾರಾವಾಹಿಗಳ ಮುಖಾಂತರ ಮನೋರಂಜನೆಯನ್ನು ನೀಡಿದರೆ. ವಾರದ ಅಂತ್ಯದಲ್ಲಿ ರಿಯಾಲಿಟಿ ಶೋ ಗಳಲ್ಲಿ ಮನೋರಂಜನೆಯನ್ನು ನೀಡುತ್ತಾ ಬರುತ್ತಿದ್ದಾರೆ. ಇನ್ನೂ ರಿಯಾಲಿಟಿ ಶೂ ಗಳ ಹೆಸರು ತೆಗೆದುಕೊಂಡರೆ ಸಾಲು ಸಾಲು ದೊಡ್ಡ ಲಿಸ್ಟ್ ತೆರೆದುಕೊಳ್ಳುತ್ತದೆ. ಆದ್ರೆ ಎಂದಿಗೂ ಸದ ನಂಬರ್ ಒನ್ ಸ್ಥಾನದಲ್ಲಿ ಬಂದು ನಿಲ್ಲುವ ರಿಯಾಲಿಟಿ ಶೋ ಎಂದರೆ ಅದು "ಬಿಗ್ ಬಾಸ್".

ಇನ್ನೂ ಬಿಗ್ ಬಾಸ್ ಹಿಂದಿಯ ಅಂತರಣಿಕೆ ಆಗಿದ್ದರು ಕೊಡ ಎಲ್ಲಾ ಭಾಷೆಯಲ್ಲಿ ಕೊಡ ದೊಡ್ಡ ಹಿಟ್ ಎನ್ನುವ ಮುದ್ರೆ ಪಡೆದುಕೊಂಡಿದೆ. ಇನ್ನೂ ನಮ್ಮ ಕನ್ನಡ ಬಿಗ್ ಬಾಸ್ ಕಡೆ ನೋಡುವುದಾದರೆ ಹತ್ತು ಸಿಸನ್ ಗಳನ್ನು ಒಬ್ಬ ನಿರುಪಕನಿಂದ ಯಶಸ್ವಿಯಾಗಿ ಮೂಡಿ ಬಂದಿರುವ ಶೂ ಕೇವಲ ನಮ್ಮ ಕನ್ನಡದಲ್ಲಿ ಮಾತ್ರವೇ ಎಂಬುದು ಈಗ ಎಲ್ಲರ ಗರ್ವಕ್ಕೆ ಕಾರಣವಾಗಿದೆ. ಇನ್ನೂ ಹೀಗಿರುವಾಗ ನೆನ್ನೆ ಬಿಗ್ ಬಾಸ್ ಸೀಸನ್ ಹತ್ತರ ಗ್ರಾಂಡ್ ಓಪನಿಂಗ್ ಆಗಿದ್ದು ಈ ಬಾರಿ ಬಿಗ್ ಬಾಸ್ ಸಾಕಷ್ಟು ವಿಭಿನ್ನತೆಯನ್ನು ಹೊಂದಿದೆ ಎಂದು ಈ ಬಾರಿಯ ಓಪನಿಂಗ್ ನಲ್ಲಿಯೇ ತೋರಿಸಲಾಗಿದೆ. ಇದೀಗ ಬಿಗ್ ಬಾಸ್ ಸೀಸನ್ 10ರ ಓಪನಿಂಗ್ ಮುನ್ನ ಗ್ರಾಂಡ್ ಪ್ರಿಮಿಯರ್ ರೀತಿಯಲ್ಲಿ ಒಂದು ಪ್ರೆಸ್ ಮಿಟ್ ಏರ್ಪಟ್ ಮಾಡಲಾಗಿತ್ತು.

ಇನ್ನೂ ಆ ಪ್ರೆಸ್ ಮೀಟ್ ನಲ್ಲಿ ಕಿಚ್ಚ ಸುದೀಪ್ ಅವರು ಒಬ್ಬ ಮಾಧ್ಯಮದವರಿಗೆ ಅವರ ಲಗುವಿನ ಮಾತಿನ ಬಗ್ಗೆ ಅಷ್ಟೇ ಅಚ್ಚು ಕಟ್ಟಾಗಿ ಹೇಳಿ ಬುದ್ಧಿವಾದ ತಿಳಿಸಿರುವ ರೀತಿ ಈಗ ಎಲ್ಲೆಡೆ ವೈರಲ್ ಆಗಿದೆ. ಇನ್ನೂ ಆ ಪ್ರೆಸ್ ಮೀಟ್ ನಲ್ಲಿ ಮದ್ಯಮದ ಮಂದಿ ತಮ್ಮಲ್ಲಿದ್ದ ಪ್ರಶ್ನೆಗಳನ್ನು ಕೇಳಿ ಬಗೆಹರಿಸಿಕೊಳ್ಳುತ್ತಿದ್ದರು ಆ ವೇಳೆಯಲ್ಲಿ ಮಾದ್ಯಮದ ಒಬ್ಬ ಸದಸ್ಯ ನೀವು ಟಿ ಆರ್ ಪೀ ಗೆಂದು ಸಮಾಜಕ್ಕೆ ಕಳಂಕ ತರುವಂತವರನ್ನು ಕೊಡ ಕಳುಹಿಸಿದ್ದಿರಾ ಇದು ಸರೀನಾ ಎಂದು ಪ್ರಶ್ನೆ ಮಾಡುತ್ತಾರೆ. ಅದಕ್ಕೆ  "ಸುದೀಪ್" ತಾವು ಸ್ಟೇಜ್ ಇಂದ ಇಳಿದು ನೀವು ಯರಿಬ್ಬರ ಮಕ್ಕಳು ಅಥವಾ ಹೆಂಡ್ತಿ ಹಾಗೂ ಕುಟುಂಬದ ಸದಸ್ಯರ ಬಗ್ಗೆ ಮಾತನಾಡಲು ಹೊರಟಿದ್ದೀರಾ ನಾವು ಅವರನ್ನು ಕಳುಹಿಸುವುದು ಅವರ ನೈಜತೆಯನ್ನು ಕಂಡುಕೊಂಡು ಹೊಸ ಜೀವನವನ್ನು ಶುರುಮಾಡಲು ಒಂದು  ಅವಕಾಶವನ್ನು ನಾವು ನೀಡುತ್ತಿದ್ದೇವೆ ಅಷ್ಟೇ ಎಂದು ಉತ್ತರ ನೀಡಿದ್ದಾರೆ.