ಚಂದನ್ ಬಾಳಲ್ಲಿ ಬಂದ ಮೂರನೇ ವ್ಯಕ್ತಿ ಬಗ್ಗೆ ಮಾತನಾಡಿದ ಗಿರಿಜಾ ಲೋಕೇಶ್! ಹೇಳಿದ್ದೇನು ಗೊತ್ತಾ?

ಚಂದನ್ ಬಾಳಲ್ಲಿ ಬಂದ ಮೂರನೇ ವ್ಯಕ್ತಿ ಬಗ್ಗೆ ಮಾತನಾಡಿದ ಗಿರಿಜಾ ಲೋಕೇಶ್! ಹೇಳಿದ್ದೇನು ಗೊತ್ತಾ?

ಮದುವೆಯಾದ ನಾಲ್ಕು ವರ್ಷಗಳ ನಂತರ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ಈ ಜೋಡಿಯ ಪ್ರಯಾಣವು "ಬಿಗ್ ಬಾಸ್ ಕನ್ನಡ" ಸೀಸನ್ 5ರ ಮೂಲಕ ಪರಿಚಯ ಆದವರು. ಮದುವೆ ಆಗಿ ನಾಲ್ಕು ವರ್ಷಗಳ ಕಾಲ ದಾಂಪತ್ಯದ ಜೀವನದಲ್ಲಿ ಅಂದಿನಿಂದ ಇಂದಿನವರೆಗೂ ಅವರಿಬ್ಬರ ನಡುವೆ ಹೊಂದಾಣಿಕೆ ಇಲ್ಲ ಎಂಬ ಸಣ್ಣ ಸುಳಿವು ಕೊಡ ನೀಡಿರಲಿಲ್ಲ. ಇನ್ನು ವಿಚ್ಛೇದನ ಪಡೆಯುವ ಆರುದಿನಗಳ  ಹಿಂದೆ ಕೊಡ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಖುಷಿಯಾಗೀಯೇ ಕಾಣಿಸಿಕೊಂಡರು. ಆದರೆ ಅದಾದ ಬಳಿಕ ಇವರಿಬ್ಬರೂ ವಿಚ್ಛೇದನದ ಬಗ್ಗೆ ಘೋಷಣೆ ಮಾಡಿದರು. ಇನ್ನು ಇವರಿಬ್ಬರ ವಿಚ್ಛೇದನದ ನಂತರ ಸಾಕಷ್ಟು ಊಹಾಪೂಹಗಳು ಕೊಡ ಹುಟ್ಟಿಕೊಂಡವು ಆದ್ರೆ ಇದಾವುದಕ್ಕೂ ಇಬ್ಬರು ಕೊಡ ಯಾವ ಪ್ರತಿಕ್ರಿಯೆ ಕೊಡ ನೀಡಿರಲಿಲ್ಲ.

 ಆದರೆ ನಿವೇದಿತಾ ಅವರ ಮೇಲೆ ಇಲ್ಲ ಸಲ್ಲದ ಕಾರಣಗಳನ್ನು ಹೇಳುವ ಮೂಲಕ ಬಹಳ ಬೇಸರಗೊಂಡು ಪತ್ರಿಕಾ ಗೋಷ್ಠಿಯನ್ನು ಕರೆದು ನಮ್ಮಿಬ್ಬರ ನಡುವೆ ಹೊಂದಾಣಿಕೆ ಇಲ್ಲದ ಕಾರಣಕ್ಕೆ ಬೆರಾಗುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಇದೀಗ ನಮ್ಮಿಬ್ಬರ ವಿಚ್ಛೇದನಕ್ಕೆ ಮೂರನೇ ವ್ಯಕ್ತಿ ಕಾರಣ ಎಂದು ಚಂದನ್ ತಿಳಿಸಿದ್ದಾರೆ. ಆದರೆ ಸ್ವತ ಈ ಜೋಡಿ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದರು ಕೊಡ ಕೆಲವರಿಗೆ ಈ ಬಗ್ಗೆ ಅಸಮಾಧಾನ ಹಾಗೂ ಅನುಮಾನ ಇದೆ. ಹಾಗೆಯೇ ಆ ಮೂರನೇ ವ್ಯಕ್ತಿ ಸೃಜನ್ ಲೋಕೇಶ್ ಎಂದು ಕೊಡ ಉಲ್ಲೇಖ ಮಾಡಲಾಗಿತ್ತು. ಆದ್ರೆ ಈ ಬಗ್ಗೆ  ಸೃಜನ್ ಮನೆಯಿಂದ ಹಾಗೂ ಸೃಜನ್ ಅವರಿಂದ ಯಾವ ಪ್ರತಿಕ್ರಿಯೆ ಬಂದಿರಲಿಲ್ಲ. ಆದ್ರೆ ಈಗ ಈ ಬಗ್ಗೆ ಗಿರಿಜಾ ಲೋಕೇಶ್ ಅವರು ಸ್ಟರ್ಮೆಂಟ್ ನೀಡಿದ್ದಾರೆ.

ಖಾಸಗಿ ವಾಹಿನಿಯ ಇಂಟರ್ವ್ಯೂ ನಲ್ಲಿ ಭಾಗಿ ಆಗಿದ್ದ ನಟಿ ಗಿರಿಜಾ ಲೋಕೇಶ್ ತನ್ನ ಮಗನ ಬಗ್ಗೆ ಈ ರೀತಿಯ ಗಾಳಿ ಸುದ್ದಿ ಬಂದಿರುವುದು ನನಗೆ ತಿಳಿದಿರಲಿಲ್ಲ ನನ್ನ ಸ್ನೇಹಿತೆಯರು ನನ್ನನ್ನು ಪ್ರಶ್ನೆ ಮಾಡಿದಾಗ ನಮಗೆ ತಿಳಿದಿದ್ದು ವಿಚಾರ ಬಂದಾಗ ಅದೇ ವಿಚಾರದ ಬಗ್ಗೆ ಮನೆಯಲ್ಲಿ ಎಲ್ಲರೂ ಕುಳಿತು ಮಾತನಾಡುತ್ತಾ ನಕ್ಕಿದ್ದೇವೆ. ಎಷ್ಟರ ಮಟ್ಟಿಗೆ ಎಂದರೆ ನಾನು ನನ್ನ ಸೊಸೆಯನ್ನು ನಗುತ್ತಾ ಪ್ರಶ್ನೆ ಮಾಡಿದೆ ಆಗ ಅವಳು ನಗುತ್ತಾ ಸುಮ್ಮನಾದಳು ಕಾರಣ ನಮ್ಮ ಮನೆಯ ಜನರಲ್ಲಿ ಹಾಗೂ ಸೃಜನ್ ಹಾಗೂ ನನ್ನ ಸೂಸೆಯಲ್ಲಿ  ಇರುವ ನಂಬಿಕೆ ಹಾಗೂ ಅನ್ಯೋನ್ಯತೆ ಎಂದಿದ್ದಾರೆ. ಹಾಗೆಯೇ ಲೋಕೇಶ್ ಅವರು ಇದ್ದ ಸಮಯದಲ್ಲಿ ನಮ್ಮ ಮನೆ ಪಾರ್ಟಿ ಗೆ ಫೇಮಸ್ ಆಗಿತ್ತು ಇನ್ನೂ ಅವರು ಹೋದ ನಂತರದಿಂದ ಸೃಜನ್ ಕೊಡ ಆಗಾಗ ಗೆಟುಗೆದರ್ ಮಾಡುತ್ತಿರುತ್ತಾನೆ ಅಲ್ಲಿಗೆ ಚಂದನ್ ಹಾಗೂ ನಿವೇದಿತಾ ಕೊಡ ಬಂದಿದ್ದಾರೆ. ಅವರೆಲ್ಲರೂ ಜನರು ಮಾತನಾಡಿಕೊಳ್ಳುವಷ್ಟು ದಡ್ಡರಲ್ಲ ಜನರು ಇದ್ದರೂ ಏನು ಇಲ್ಲದೆ ಇದ್ದರೂ ಅಥವಾ ಆ ವಿಚಾರದ ಬಗ್ಗೆ ತಿಳಿಯದೆ ಇದ್ದರೂ ಕೊಡ ಮಾತಾಡುತ್ತುರಿತ್ತಾರೆ. ಹಾಗಾಗಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಎಂದಿದ್ದಾರೆ.