ಕೊನೆಗೂ ನಿಜವಾಯಿತು ಸಿದ್ದಲಿಂಗೇಶ್ವರ ಚಾರ್ಯ ನುಡಿದ ದರ್ಶನ್ ಭವಿಷ್ಯವಾಣಿ! ಹೇಳಿದ್ದೇನು ಗೊತ್ತಾ?

ಕೊನೆಗೂ ನಿಜವಾಯಿತು ಸಿದ್ದಲಿಂಗೇಶ್ವರ ಚಾರ್ಯ ನುಡಿದ ದರ್ಶನ್ ಭವಿಷ್ಯವಾಣಿ! ಹೇಳಿದ್ದೇನು ಗೊತ್ತಾ?

ಕಾಲಜ್ಞಾನಿಗಳ ಭವಿಷ್ಯ ಎಂಬುದು ಭಾರತೀಯ ಜ್ಯೋತಿಷ್ಯಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯವನ್ನು ಹೊಂದಿದೆ. ಕಾಲಜ್ಞಾನಿಗಳು ಬರುವ ಕಾಲವನ್ನು ಊಹಿಸುವ ಮತ್ತು ಅದರ ಮೇಲೆ ವಿಶ್ವಾಸಾರ್ಹವೆಂಬಂತೆ ಭವಿಷ್ಯವಾಣಿ ಮಾಡುವವರಾಗಿದ್ದಾರೆ. ಇಂತಹ ಕಾಲಜ್ಞಾನಿಗಳು ತಮ್ಮ ಜ್ಞಾನವನ್ನು ಜ್ಯೋತಿಷ್ಯ, ಚಕ್ರಗಳ ಮೇಲೆ ಆಧಾರಿತವಾಗಿ ಮತ್ತು ವೈದಿಕ ಶಾಸ್ತ್ರಗಳನ್ನು ಆಧರಿಸಿ ಮಾಡಲು ಪ್ರಯತ್ನಿಸುತ್ತಾರೆ.ಹಿಂದಿನ ಕಾಲದಲ್ಲಿ ಕಾಲಜ್ಞಾನಿಗಳು ಅತ್ಯಂತ ಗೌರವಕ್ಕೆ ಪಾತ್ರರಾಗಿದ್ದರು. ಅವರು ರಾಜಮನೆತನದ ಸಲಹೆಗಾರರಾಗಿದ್ದು, ಕಠಿಣ ಸಮಯದಲ್ಲಿ ಮಂತ್ರಿವರ್ಗಕ್ಕೆ ಮಾರ್ಗದರ್ಶನ ನೀಡುತ್ತಿದ್ದರು. ಇಂದಿನ ದಿನಗಳಲ್ಲಿ, ಈ ಜ್ಞಾನಿಗಳು ತಮ್ಮ ವಿದ್ಯೆಯನ್ನು ಕೇವಲ ವ್ಯಕ್ತಿಗಳ ಭವಿಷ್ಯವಾಣಿ ಮಾಡಲು ಮಾತ್ರವಲ್ಲ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕೂಡ ಬಳಸುತ್ತಾರೆ.

ಕಾಲಜ್ಞಾನಿಗಳ ಭವಿಷ್ಯವು ಕೇವಲ ವೈಯಕ್ತಿಕ ಭವಿಷ್ಯವಾಣಿಗೆ ಮಾತ್ರ ಸೀಮಿತವಾಗಿರುವುದಿಲ್ಲ, ಇದು ಕೆಲವು ವೇಳೆ ದೇಶ, ಸಮಾಜ ಅಥವಾ ವಿಶ್ವದ ಬೆಳವಣಿಗೆಗಳ ಬಗ್ಗೆ ಸಹ ಹೇಳಬಹುದು. ಜ್ಯೋತಿಷ್ಯಶಾಸ್ತ್ರ ಮತ್ತು ಕಾಲಜ್ಞಾನಿಗಳ ಭವಿಷ್ಯದ ಮೇಲೆ ಪ್ರತಿಯೊಬ್ಬರೂ ನಂಬಿಕೆ ಇಡಬೇಕೆಂದೇನೂ ಇಲ್ಲ, ಆದರೆ ಇದು ಭಾರತೀಯ ಸಂಸ್ಕೃತಿಯ ಮಹತ್ವದ ಭಾಗವಾಗಿದೆ. ಇನ್ನೂ ಈ ರೀತಿಯ ಭವಿಷ್ಯ ಹೇಳುವುದರಲ್ಲಿ ಅದ್ರಲ್ಲೂ ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಪ್ರಖ್ಯಾತಿ ಪಡೆದಿರುವ ಗುರುಗಳು ಇದ್ದಾರೆ. ಅಂತವರಲ್ಲಿ ಈ ಮೂರು ತಿಂಗಳ ಹಿಂದೆ ದಾವಣಗೆರೆಯ ಹರಿಯೂರು ತಾಲ್ಲೂಕು ಅಲ್ಲಿರುವ ಸುದ್ದ ಲಿಂಗೇಶ್ವರ ಸ್ವಾಮಿಗಳು ಮೂರು ತಿಂಗಳ ಹಿಂದೆಯಷ್ಟೇ ದರ್ಶನ್ ಬಗ್ಗೆ ಹೇಳಿದ್ದ ಭವಿಷ್ಯ ಈಗ ನಿಜವಾಗಿದೆ.  

 ಹೌದು ಮೂರು ತಿಂಗಳ ಹಿಂದೆಯೇ ಮಾದ್ಯಮಗಳ ಮುಂದೆ ಬಂದ ಸಿದ್ದ ಲಿಂಗ ಸ್ವಾಮಿ ಅವರು ನಮ್ಮ ದೇಶದಲ್ಲಿ ಆಗುವ ಸಾಮಾನ್ಯ ಬೆಳವಣಿಗೆಯ ಬಗ್ಗೆ ತಿಳಿಸಿ ಅದಾದ ಬಳಿಕ ನಮ್ಮ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ದರ್ಶನ್ ಅವರಿಗೆ ಈ ವರ್ಷ ಅಷ್ಟು ಸೂಕ್ತವಾಗಿ ಇರುವುದಿಲ್ಲ. ಆರೋಗ್ಯ ಸಮಸ್ಯ , ಮನಸ್ಸಿಗೆ ಅಶಾಂತಿ ಹಾಗೂ ಮಾನಹಾನಿ ಆಗುವ ಘಟನೆಗಳು ಹೆಚ್ಚು ಎಂದು ತಿಳಿಸಿದ್ದರು. ಇನ್ನೂ ಎರಡು ತಿಂಗಳ ಹಿಂದೆಯಷ್ಟೇ ಇವರಿಗೆ ಕೈನ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಈಗ ಕೊಲೆಯ ಆರೋಪದಲ್ಲಿ ಸೆರೆವಾಸ ಅನುಭವಿಸುವ ಪಸ್ಥಿತಿಯನ್ನು ತಂದು ಕೊಂಡಿದ್ದಾರೆ. ಈಗ ಅದೇ ಸ್ವಾಮೀಜಿ ಹೇಳಿದಂತೆ ಎಲ್ಲವನ್ನೂ ಭೇಧಿಸಿ ನಿಲ್ಲುತ್ತಾರೆ ಎಂದು ಕೊಡ ಹೇಳಿದ್ದಾರೆ. ಇನ್ನೂ ಇವರು ಹೇಳಿದಂತೆ ಈ ಕೇಸ್ ಯಾವ ದಿಕ್ಕು ಹಿಡಿಯಲಿದೆ ಎಂದು ಕಾದು ನೋಡಬೇಕಿದೆ . ( video credit : Insight Kannada )