ಮಿಟು ಪ್ರಕರಣದ ನಂತರ ತಾನು ಅನುಭವಿಸಿದ ಕಷ್ಟಗಳ ಬಗ್ಗೆ ತಿಳಿಸಿದ ನಟಿ ಶೃತಿ ಹರಿಹರನ್ ! ಏನು ಹೇಳಿದ್ದಾರೆ ನೀವೇ ನೋಡಿ?

ಮಿಟು ಪ್ರಕರಣದ ನಂತರ ತಾನು ಅನುಭವಿಸಿದ ಕಷ್ಟಗಳ ಬಗ್ಗೆ ತಿಳಿಸಿದ ನಟಿ ಶೃತಿ ಹರಿಹರನ್ ! ಏನು ಹೇಳಿದ್ದಾರೆ ನೀವೇ ನೋಡಿ?

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹಿಟ್ ನಟಿಯರು ಕೊಡ ಇದ್ದಾರೆ. ಇನ್ನೂ ಹಿಟ್ ಸಿನಿಮಾಗಳನ್ನು ನೀಡದೆ ಇದ್ದರೂ ಕೊಡ ತಮ್ಮ ನಟನೆಯ ಮೂಲಕ ಹೆಸರು ಮಾಡಿರುವ ನಟಿಯರು ಕೊಡ ಇದ್ದಾರೆ ಎಂದು ಹೇಳಬಹುದು. ಇನ್ನೂ ಅಂತವರ ಪೈಕಿ ಮುಂಚೂಣಿಯಲ್ಲಿ ಇರುವ ಹೆಸರು ಎಂದ್ರೆ ಅದು ಶೃತಿ ಹರಿಹರನ್. ಈ ನಟಿ ಕನ್ನಡ ಚಿತ್ರಗಳ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟವರು. ಆ ನಂತರ  ತಮ್ಮ ಅದ್ಬುತ ಚಿತ್ರಗಳ ಮೂಲಕ ಬಹು ಬಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಆದ್ರೆ ಈ ನಟಿಗೆ ಅಷ್ಟಾಗಿ ಚಿತ್ರ ರಂಗ ಕೈ ಹಿಡಿಯಲಿಲ್ಲ ಎಂದೇ ಹೇಳಬಹುದು. ಇನ್ನೂ ಅವರ ಮೀಟು ಪ್ರಕರಣದ ನಂತರ ಚಿತ್ರ ರಂಗದಿಂದ ದೂರ ಉಳಿದು ಬಿಟ್ಟರು. 

ಇನ್ನೂ ನಿಮಗೆಲ್ಲರಿಗೂ ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ಬಗ್ಗೆ ನಿಮಗೆಲ್ಲರಿಗೂ ಕೊಡ ತಿಳಿದೇ ಇದೇ ಆ ಪ್ರಕರಣ ಈಗ ಯಾರ ಗಮನದಲ್ಲಿ ಕೊಡ ಇಲ್ಲ ಆದರೆ ಕಾನೂನಿನ ಚೌಕಟ್ಟಿನಲ್ಲಿ ಹೇಳುವುದಾದರೆ ಈ ಪ್ರಕರಣಕ್ಕೆ ಯಾವ ಕೋನೇಯನ್ನು ಇನ್ನೂ ನೀಡಿಲ್ಲ. ಈ ಪ್ರಕರಣ ದಾಖಲೆ ಮಾಡಿದ ಬಳಿಕ  ಶೃತಿ ತಮ್ಮನ್ನು ತಾವು ಚಿತ್ರ ರಂಗದಿಂದ ದೂರ ಉಳಿದರು ಆ ನಂತರ ದಾಂಪತ್ಯದ ಜೀವನಕ್ಕೆ ಕಾಲು ಕೊಡ ಇಟ್ಟರು. ಆ ಸಮಯದಲ್ಲಿ ಕರೋನಾ ಎಂಬ ಮಹಾಮಾರಿಯಿಂದ ಇಡೀ ದೇಶವೇ ಸ್ತಾಭದವಾಗಿತ್ತು. ಆ ಸಮಯದಲ್ಲಿ ಶೃತಿ ತನ್ನ ಮಗಳ ಆರೈಕೆಯಲ್ಲಿ ಕೊಡ ಬ್ಯುಸಿ ಆಗಿದ್ದರು.     

ಕರೋನ ಸಮಸ್ಯೆ ಮುಗಿದ ಬಳಿಕ ಮತ್ತೆ ಚಿತ್ರ ರಂಗ ಶುರುವಾದ ಬಳಿಕ ಮತ್ತೆ ತಮ್ಮನ್ನು ತಾವು ಚಿತ್ರ ರಂಗಕ್ಕೆ ತೊಡಗಿಸಿಕೊಳ್ಳುವ ನಿರ್ಧಾರ ಮಾಡಿದ ಶೃತಿ ಹರಿಹರನ್ ಸಾಲು ಸಾಲು ಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ. ಈಗಲೂ ಈ ನಟಿಯ ಕೈಯಲ್ಲಿ ಚಿತ್ರಗಳು ಇವೆ. ಇತ್ತೀಚೆಗೆ ಇಂಟರ್ವ್ಯೂ ನಲ್ಲಿ ಕಾಣಿಸಿಕೊಂಡ ಶೃತಿ ತಮ್ಮ ಮಿಟು ಪ್ರಕರಣದ ನಂತರ ಅನುಭವಿಸಿದ ಕಷ್ಟಗಳನ್ನು ಬಿಚ್ಚಿಟ್ಟಿದ್ದಾರೆ. ಈ ಪ್ರಕರಣದ ನಂತರ ತನ್ನ ಕೈಯಲ್ಲಿ ಇದ್ದ ಪ್ರಾಜೆಕ್ಟ್ ಎಲ್ಲವು ಕ್ಯಾನ್ಸಲ್ ಆಗುತ್ತಾ ಬರುತ್ತದೆ. ಯಾರೊಬ್ಬರೂ ಕೊಡ ಪ್ರತಿಕ್ರಿಯೆ ನೀಡುವುದಕ್ಕೂ ಕೊಡ ಹಿಂದೂ ಮುಂದೂ ನೀಡುತ್ತಿದ್ದರು ಆದರೆ ನನ್ನ ಸ್ಥಿರತೆ ನನ್ನನ್ನು ಕಾಪಾಡಿದೆ ಇನ್ನೂ ನನ್ನ ಪ್ರಕರಣಕ್ಕೆ ಇಂದಿಗೂ ಅಂತ್ಯ ಕಂಡಿಲ್ಲ ನ್ಯಾಯದ ಪರ ತೀರ್ಪು ಬರಲಿ ಎಂದು ನಾನು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.

( video credit : Mirror Kannada )