ಅನಾರೋಗ್ಯದಿಂದ ದಿಢೀರನೆ ಆಸ್ಪತ್ರೆಗೆ ದಾಖಲಾದ ಸೆಂಚುರಿ ಸ್ಟಾರ್! ಈಗ ಹೇಗಿದ್ದಾರೆ ಗೊತ್ತಾ?

ಅನಾರೋಗ್ಯದಿಂದ ದಿಢೀರನೆ ಆಸ್ಪತ್ರೆಗೆ ದಾಖಲಾದ ಸೆಂಚುರಿ ಸ್ಟಾರ್! ಈಗ ಹೇಗಿದ್ದಾರೆ ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ 60 ದಾಟಿದ್ದರು ಕೊಡ ಇಂದಿಗೂ ಹೀರೋ ಸ್ಥಾನ ಉಳಿಸಿಕೊಂಡು ತನ್ನ ಮೊದಲ ಸಿನಿಮಾದಲ್ಲಿ ಹುಟ್ಟಿಸಿದ ಕ್ರೇಜ್ ಅನ್ನು ಇತ್ತೀಚೆಗೆ ಬಿಡುಗಡೆ ಆಗಿರುವ ಸಿನಿಮಾಗಳಿಗೆ ಕೊಡ ಉಳಿಸಿಕೊಂಡು ಬಂದಿರುವ ನಟ ಎಂದ್ರೆ ಅದು ನಮ್ಮ ದೊಡ್ಡ ಮನೆಯ ದೊಡ್ಡ ಮಗ ಆಗಿರುವ ನಮ್ಮ ಸ್ಯಾಂಡಲ್ ವುಡ್ ನ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್. ಇನ್ನೂ ಇವರ ಮೊದಲ ಸಿನಿಮಾ ಆನಂದ್ ಸಿನಿಮಾಗೆ ಹುಟ್ಟಿಕೊಂಡಿರುವ ಫ್ಯಾನ್ ಬೆಸ್ ಇತ್ತೀಚೆಗೆ ಬಿಡುಗಡೆ ಆಗಿರುವ ಸಿನಿಮಾ ಕೊಡ ಹಾಗೆ ಇದೆ. ಇದಕ್ಕೆಲ್ಲ ಕಾರಣ ಇವರ ನಟನೆಗೆ ಇರುವ ಶಕ್ತಿ ಎಂದು ಹೇಳಬಹುದು.   

ಇನ್ನೂ ಈ ನಟ ಬಣ್ಣದ ಕುಟುಂಬದಿಂದಲೇ ಬಂದಿರಬಹುದು. ಇನ್ನೂ ಅವರ ಸಿನಿಮಾ ಕೆರಿಯರ್ ಅಲ್ಲಿ ಗುರುತಿಸಿಕೊಳ್ಳಲು ಕೊಡ ಸುಲಭದ ಹಾದಿ ಸಿಕ್ಕಿದ್ದರು ಕೊಡ ತನ್ನ ನಟನೆಯ ಮೂಲಕ ಇಷ್ಟು ದೊಡ್ಡ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದೇ ಹೇಳಬಹುದು. ಇನ್ನೂ ಶಿವಣ್ಣ ತನ್ನ ನಟನೆಯ ಮೂಲಕ ಹಾಗೂ ತನ್ನ ವ್ಯಕ್ತಿತ್ವದ ಮೂಲಕ ಎಷ್ಟೆಲ್ಲಾ  ಹೆಸರು ಮಾಡಿದ್ದಾರೆ ಅಷ್ಟೇ ಅವರ ವ್ಯಕ್ತಿತ್ವಕ್ಕೆ ಕೊಡ ಅಭಿಮಾನಿಗಳು ಇದ್ದಾರೆ ಎಂದೇ ಹೇಳಬಹುದು. ಇನ್ನೂ ಈ ಅಭಿಮಾನ ಹಾಗೂ ಇವರ ಸರಳತೆ ಇಂದಿನಿಂದ ಅಲ್ಲ ರಾಜ್ ಅವರು ಸಿನಿ ಕೆರಿಯರ್ ಶುರುಮಾಡಿದಾಗ ದಿನ ದಿಂದ ಕೊಡ ಇವ್ರ ಸರಳತೆಗೆ ಇವರ ಕುಟುಂಬ ಹೆಸರು ಮಾಡಿದೆ.

ಈಗ ಮತ್ತೆ ಶಿವಣ್ಣ ಅವರ ಆರೋಗ್ಯದಲ್ಲಿ ಏರು ಪೇರು ಆಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ 2019 ರಲ್ಲಿ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಶಿವಣ್ಣ ಇದೀಗ ಮತ್ತೆ ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ ಇದರ ಅಸಲಿ ಕಾರಣಗಳು ಇಂದಿಗೂ ಬಯಲಾಗಿಲ್ಲ. ಇನ್ನೂ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದ ಗೀತಾ ಶಿವರಾಜ್ ಕುಮಾರ್ ಅವರ ಪರವಾಗಿ ಪ್ರಚಾರದಲ್ಲಿ ಬ್ಯುಸಿ ಆಗಿ ಬ್ಯುಸಿ ಇದ್ದರು. ಇದೀಗ ಅನಾರೋಗ್ಯದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲು ಆಗಿದ್ದಾರೆ. ಇನ್ನೂ ಸ್ಯಾಂಡಲ್ ವುಡ್ ನ ಸೆಂಚುರಿ ಸ್ಟಾರ್ ಆದಷ್ಟು ಬೇಗ ಚೇತರಿಸಿಕೊಂಡು ಮನೆಗೆ ಮರಳಲಿ ಎಂದು ನಾವೆಲ್ಲರೂ ಆಶಿಸೋಣ.