ಶಿವಣ್ಣ ಸಿನಿಮಾಗಳಿಗೆ ಅಪ್ಪು ಫೋಟೋ ಹಾಕುವುದಿಲ್ಲ ಎಂದ ಸೆಂಚುರಿ ಸ್ಟಾರ್ ! ಯಾಕೆ ಗೊತ್ತಾ?
ನಮ್ಮ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮನೆ ಎಂದ ಕೂಡಲೇ ತಿಳಿಯುತ್ತದೆ ನಾವು ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಕುಟುಂಬದ ಬಗ್ಗೆ ಮಾತನಾಡಲು ಹೊರಟ್ಟಿದ್ದೆವೆ ಎಂದು. ಇನ್ನೂ ಈ ಕುಟುಂಬ ಸಾಕಷ್ಟು ವರ್ಷಗಳಲ್ಲಿ ಕೊಡ ಅಷ್ಟೇ ಗೌರವ ಹಾಗೂ ವಿಶ್ವಾಸವನ್ನು ಗಳಿಸಿಕೊಂಡ ಬರುತ್ತಿದೆ ಎಂದೇ ಹೇಳಬಹುದು. ಇನ್ನೂ ಈ ಕುಟುಂಬಕ್ಕೆ ಕಳೆದ ಎರಡು ವರ್ಷದ ಹಿಂದೆ ಬಡೆದ ಸಿಡಿಲು ಇನ್ನೂ ಎಷ್ಟೇ ವರ್ಷಗಳು ಕೊಡ ಉರುಳಿದರೂ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದೇ ಹೇಳಬಹುದು. ಇನ್ನೂ ಕೇವಲ ರಾಜ್ ಕುಟುಂಬಕ್ಕೆ ಅಲ್ಲದೆ ನಮ್ಮ ಸಿನಿಮಾ ರಂಗಕ್ಕೆ ಕೊಡ ಎಂದೇ ಹೇಳಬಹುದು. ಆ ಸುದ್ದಿಯೇ ಅಪ್ಪು ಅವರ ಅಕಾಲಿಕ ಮರಣ .
ಇನ್ನೂ ಅಪ್ಪು ಅವರ ಅಕಾಲಿಕ ಮರಣದ ನಂತರ ಮುಂದಿನ ದಿನಗಳಲ್ಲಿ ಅಪ್ಪು ಅವರ ಸಿನಿಮಾಗಳ ಬಿಡುಗಡೆ ಆಗುವುದಿಲ್ಲ ಎಂಬ ಸತ್ಯ ಇಂದಿಗೂ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಆದ್ರೆ ಸ್ಯಾಂಡಲ್ ವುಡ್ ಇನ್ನೂ ಮುಂದೆ ಬಿಡುಗಡೆ ಆಗುವ ಪ್ರತಿಯೊಂದು ಸಿನಿಮಾವನ್ನು ಅಪ್ಪು ಅವರಿಗೆ ಸಮರ್ಪಣೆ ಮಾಡುವುದಾಗಿ ತಿಳಿಸಿತ್ತು. ಹಾಗೆಯೇ ಈ ಎರಡು ವರ್ಷಗಳಲ್ಲಿ ಅಪ್ಪು ಅವ್ರ ಫೋಟೋ ಇಲ್ಲದೆ ಯಾವ ಸಿನಿಮಾಗಳು ,ಟ್ರೈಲರ್, ಟಿಸರ್ ಬಿಡುಗಡೆ ಆಗಿಯೇ ಇಲ್ಲ ಎಂದು ಹೇಳಬಹುದು. ಆದ್ರೆ ಈಗ ಶಿವಣ್ಣ ಅವರ ಇತ್ತೀಚೆಗೆ ಪ್ರಭುದೇವ ಅವರ ಒಟ್ಟಿಗೆ ನಟಿಸಿದ ಚಿತ್ರದಲ್ಲಿ ಅಪ್ಪು ಅವರ ಫೋಟೋ ಹಾಕಿಲ್ಲ ಎಂದು ಅಭಿಮಾನಿಗಳು ಸಾಕಷ್ಟು ನಿರಾಸೆ ಹಾಗೂ ಆಕ್ರೋಶ ಹೋರ ಹಾಕುತ್ತಾ ಬರುತ್ತಿದ್ದಾರೆ.
ಇನ್ನೂ ಇವರ ಪ್ರಶ್ನೆಗಳಿಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಪ್ಪು ಅನ್ನು ಕೇವಲ ಫೋಟೋ ಇಂದ ಅಳಿಯಬೇಡಿ. ಅವನ್ನನ್ನು ನಾವು ಸದಾ ಮನಸ್ಸಿನಲ್ಲಿ ಇಟ್ಟು ಆರಾಧಿಸುತ್ತೇವೆ ಅವನ್ನನ್ನು ನೆನೆಯದೆ ಯಾವ ಕೆಲಸವು ನಾವು ಮಾಡುವುದಿಲ್ಲ. ಇನ್ನೂ ಅಪ್ಪು ಹಾಕಿದ ಸಿನಿಮಾಗಳನ್ನು ನೀವು ಗೆಲ್ಲಿಸುತ್ತಾ ಇದ್ದೀರಾ ಇಲ್ಲಾ ಅಲ್ಲವಾ ನೀವು ನೋಡುವುದು ಒಂದು ಅದ್ಬುತ ಕಥೆಯನ್ನು ಮಾತ್ರ ಹಾಗೆಯೇ ಈ ಚಿತ್ರವನ್ನು ಕೊಡ ಒಪ್ಪಿಕೊಳ್ಳಿ ಎಂದು ಉತ್ತರ ನೀಡಿದ್ದಾರೆ. ಹೀಗೆ ಕಳೆದ ವಾರದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣೆಗೆ ಕ್ಯಾನ್ವರ್ಸ್ ಮಾಡುವ ಸಲುವಾಗಿ ಗಿತಕ್ಕ ಅವರ ಜೊತೆ ಕಾಣಿಸಿಕೊಂಡರು. ಆಗ ಅಶ್ವಿನಿ ಅವರ ಬಗ್ಗೆ ಕೇಳಿದಾಗ ಉತ್ತರ ನೀಡದೆ ಹೊರಟು ಹೋದರು. ಆಗ ಇವರ ಮದ್ಯೆ ಬಿರುಕು ಉಂಟಾಗಿದೆ ಎಂದು ಎಲ್ಲರಲ್ಲೂ ಪ್ರಶ್ನೆ ಹುಟ್ಟಿತ್ತು. ಇದೀಗ ಈ ಸಂದರ್ಭ ನೋಡಿದಾಗ ಆ ಊಹೆಗೆ ಪುಷ್ಟಿ ನೀಡಿದಂತೆ ಆಗಿದೆ.
( video credit : Kannada Taja Suddi )