ಮೋದಿ ಏನು ಮಾಡಿದ್ದಾರೆ ಎಂದು ಯಾರಾದರೂ ಕೇಳಿದರೆ.ಇಲ್ಲಿದೆ ನೋಡಿ ಅವರು ದೇಶಕ್ಕೆ ಕೊಟ್ಟಿರುವ ಕೊಡುಗೆಗಳು ; ಒಮ್ಮೆ ಓದಿ ನೋಡಿ
![ಮೋದಿ ಏನು ಮಾಡಿದ್ದಾರೆ ಎಂದು ಯಾರಾದರೂ ಕೇಳಿದರೆ.ಇಲ್ಲಿದೆ ನೋಡಿ ಅವರು ದೇಶಕ್ಕೆ ಕೊಟ್ಟಿರುವ ಕೊಡುಗೆಗಳು ; ಒಮ್ಮೆ ಓದಿ ನೋಡಿ ಮೋದಿ ಏನು ಮಾಡಿದ್ದಾರೆ ಎಂದು ಯಾರಾದರೂ ಕೇಳಿದರೆ.ಇಲ್ಲಿದೆ ನೋಡಿ ಅವರು ದೇಶಕ್ಕೆ ಕೊಟ್ಟಿರುವ ಕೊಡುಗೆಗಳು ; ಒಮ್ಮೆ ಓದಿ ನೋಡಿ](/news_images/2023/05/modi1684483462.jpg)
ಅವರನ್ನು ಎಳೆದು ಪಕ್ಕಕ್ಕೆ ಕೂರಿಸಿಕೊಂಡು ಮೋದಿ ಏನೇನು ಮಾಡಿದ ಎನ್ನುವ ಈ ಪಟ್ಟಿಯನ್ನು ಜೋರಾಗಿ ಓದಲು ಹೇಳಿ. ಇದನ್ನು ಪೂರ್ತಿ ಓದಿ ಮುಗಿಸುವಷ್ಟರಲ್ಲಿ 2024ರ ಚುನಾವಣೆಯ ದಿನವೇ ಬಂದು, ಮನೆಗೆ ಹೋಗೋ ಬದಲು ನೇರವಾಗಿ ಮತಗಟ್ಟೆಗೇ ಹೋಗಿಬಿಡಬೇಕಾಗಬಹುದು!! ಹಾಗೆಯೇ ಯಾರಾದರೂ ವಾಟ್ಸಾಪ್ ನಲ್ಲಿ ಅಥವಾ ಫೇಸ್ ಬುಕ್ ನಲ್ಲಿ ಮೋದಿ ಏನು ಮಾಡಿದ್ದಾನೆ ಎಂದು ಕೇಳಿದ್ದರೆ ಈ ಪಟ್ಟಿಯನ್ನೇ ಯಥಾವತ್ತು ಪೇಸ್ಟ್ ಮಾಡಿ ಚರ್ಚೆಗೆ ಕರೆಯಿರಿ.ಇವಿಷ್ಟೂ ಸಾಧನೆಗಳು ಸಾಲದು ಎಂದೇನಾದರೂ ಅಂದರೆ ಇನ್ನೂ ನೂರಾರು ಸಾಧನೆಗಳ ಪಟ್ಟಿ ಕೊಡಲು ನಾವಂತೂ ಸಿದ್ಧ. ಸುಮ್ಮ ಸುಮ್ಮನೆ ಯಾರು ಯಾರಿಗೂ ಭಕ್ತರಾಗಲ್ಲ, ನೆನಪಿರಲಿ.
ಸಾವಿರ ಸಾಧನೆಯ ಸರದಾರ ಕಣ್ರೀ ಮೋದಿ ಎಂಬ ಮಹಾತ್ಮ!!!
1) ಹಿಂದೂ ದೇವಾಲಯಗಳ ಬಗ್ಗೆ ಟೀಕಿಸುತ್ತಿದ್ದವರೇ ಹಿಂದೂ ದೇವಾಲಯಗಳಿಗೆ ನಿತ್ಯ ಅಲೆದಾಡುವಂತೆ ಮಾಡಿದ.
2) ಗಂಗೆಯ ಪಾವಿತ್ರ್ಯತೆಯನ್ನು ಪ್ರಶ್ನಿಸಿದವರಿಗೆ ಗಂಗೆಯ ನೀರು ಕುಡಿಸಿದ.
3) ಶ್ರೀ ರಾಮನ ಅಸ್ತಿತ್ವವನ್ನು ಪ್ರಶ್ನಿಸಿದವರನ್ನೇ ರಾಮನ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಿಸಿದ.
4) ತೋರಿಕೆಗಾಗಿ ಅನ್ಯ ಧರ್ಮೀಯರ ವೇಷ(ಟೋಪಿ) ಹಾಕುವುದನ್ನು ನಯವಾಗಿ ತಿರಸ್ಕರಿಸಿದ.
5) ಚುನಾವಣಾ ಸಮಯದಲ್ಲಿ ಸೆಕ್ಯುಲರ್ ಪಕ್ಷಗಳ ಅನ್ಯ ಧರ್ಮೀಯರ ಅನಗತ್ಯ ಓಲೈಕೆಯನ್ನು ಕಡೆಗಾಣಿಸಿದ.
6) ವಿವಾದಿತ ಜಾಗ ಹೊರತುಪಡಿಸಿ ಉಳಿದ 67 ಎಕರೆ ಜಮೀನನ್ನು ರಾಮ ಮಂದಿರ ನ್ಯಾಸ ಟ್ರಸ್ಟ್ ಗೆ ಹಸ್ತಾಂತರಿಸಿದ.
7) ಭಾರತದ ಭಾಷಾ ಸಂಸ್ಥಾನವನ್ನು ನಮ್ಮ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸ್ಥಾಪನೆ ಮಾಡಿದ.
8) ಮೊಬೈಲ್ ಗವರ್ನೆನ್ಸ್ ಗಾಗಿ ಉಮಂಗ್ ಆಪ್ ಬಿಡುಗಡೆಗೊಳಿಸಿದ.
9) ಮಹಿಳೆಯರ ಮಾನ, ಪ್ರಾಣ ಕಾಪಾಡಲು ಅತ್ಯಾಚಾರಿಗಳಿಗೆ ಮರಣದಂಡನೆಯಂತಹ ಕಠಿಣ ಕಾನೂನು ತಂದ.
10) ಮುಸ್ಲಿಂ ಹೆಣ್ಣುಮಕ್ಕಳಿಗೆ ಸ್ವಯಂ ಹಜ್ ಯಾತ್ರೆಗೆ ಅವಕಾಶ ಮಾಡಿಕೊಟ್ಟ.
11). ಮುಸ್ಲಿಂ ಹೆಣ್ಣುಮಕ್ಕಳ ರಕ್ಷಣೆಗೆ ತ್ರಿವಳಿ ತಲಾಕ್ ನಿಷೇಧ ಕಾನೂನು ಜಾರಿ ಮಾಡಿದ.
12) ಇ ಪಿ ಎಫ್ ಖಾತೆದಾರರಿಗೆ ಯುನಿವರ್ಸಲ್ ಖಾತೆ ನಂಬರ್ ನೀಡಿದ.
13) ಎಸ್ಸಿ ಮತ್ತು ಎಸ್ಟಿಗಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ಕ್ಷಿಪ್ರ ವಿಚಾರಣೆಗೆ ನ್ಯಾಯಾಲಯ ನಿರ್ಮಿಸಿದ.
14) ಡಾ. ಅಂಬೇಡ್ಕರ್ ಸ್ಮರಣಾರ್ಥ ಡಿಜಿಟಲ್ ಕ್ರಾಂತಿಯ ಭೀಮ್ ಆಪ್ ರೂಪಿಸಿದ.
15) ಸಾವಯವ ಕೃಷಿ ಪ್ರಮಾಣ ಹೆಚ್ಚಿಸಲು ಅಗತ್ಯ ಪ್ರೋತ್ಸಾಹ ನೀಡಿದ.
16) ನೊಂದ ಕಬ್ಬು ಬೆಳೆಗಾರರಿಗೆ 8,500 ಕೋಟಿ ಪರಿಹಾರ ನೀಡಿದ.
17) ಪ್ರತಿ ಕ್ವಿಂಟಾಲ್ ಕಬ್ಬಿಗೆ 13.8 ರೂ ಬೆಂಬಲ ಬೆಲೆ ನೀಡಿದ.
18) ಕರ್ನಾಟಕಕ್ಕೆ ಸ್ಮಾರ್ಟ್ ಸಿಟಿ ಯೋಜನೆಗೆ 836 ಕೋಟಿ ನೀಡಿದ.
19) ಅರುಣಾಚಲ ಪ್ರದೇಶಕ್ಕೆ ಮೊದಲಬಾರಿ ವಿಮಾನ ಸಂಪರ್ಕ ಕಲ್ಪಿಸಿದ.
20) ರೈಲ್ವೆ ಟಿಕೇಟ್ ಕನ್ನಡದಲ್ಲಿ ಮುದ್ರಣ ಮಾಡಿಸಿದ.
21) ರೈಲ್ವೆ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅನುವು ಮಾಡಿಕೊಟ್ಟ.
22) 600 ಕೋಟಿ ವೆಚ್ಚದಲ್ಲಿ ಸಿಗಂದೂರು ಸೇತುವೆ ನಿರ್ಮಾಣ ಯೋಜನೆ ಆರಂಭಿಸಿದ.
23) ಮಲ್ಲಿಕಾರ್ಜುನ ಖರ್ಗೆಯವರ ಕನಸಾದ ಬೀದರ್-ಕಲ್ಬುರ್ಗಿ ನೂತನ ರೈಲು ಸಂಚಾರಕ್ಕೆ ಚಾಲನೆ ನೀಡಿದ.
24) H.D. ದೇವೇಗೌಡರ ಕನಸಿನ ಹಾಸನ ಬೆಂಗಳೂರು ರೈಲು ಮಾರ್ಗ ಪೂರ್ಣಗೊಳಿಸಿದ.
25) 3660 ಕೋಟಿ ವೆಚ್ಚದ ನ್ಯಾಷನಲ್ ಮಿಷನ್ ಆನ್ ಇಂಟರ್ಡಿಸ್ಸಿಪ್ಲಿನರಿ ಸೈಬರ್-ಫಿಸಿಕಲ್ ಸಿಸ್ಟಮ್ಸ್ (NM-ICPS) ಕಾರ್ಯಗತಗೊಳಿಸಿದ.
26) 1500 ಹಳೆಯ ಅನಗತ್ಯ ಕಾನೂನುಗಳನ್ನು ಕಿತ್ತು ಹಾಕಿದ.
27) ಹೊಸದಾಗಿ 13500 ಕಿಲೋ ಮೀಟರ್ ಅನಿಲ ಪೈಪ್ ಲೈನ್ ನಿರ್ಮಿಸುತ್ತಿರುವ.
28) 4497 ಕೋಟಿ ವೆಚ್ಚದ ತಮಿಳುನಾಡು - ಆಂಧ್ರ - ಕರ್ನಾಟಕವನ್ನು ಸಂಪರ್ಕಿಸುವ 1385 ಕಿಲೋ ಮೀಟರ್ ಅನಿಲ ಪೈಪ್ ಲೈನ್ ಪ್ರಾರಂಭಿಸಿದ.
29) ರಾಷ್ಟ್ರೀಯ ನೀತಿಯ ಮೂಲಕ ಜೈವಿಕ ಇಂಧನ ಉತ್ಪಾದನೆ ಹಾಗೂ ಬಳಕೆಗೆ ಉತ್ತೇಜನ ನೀಡುತ್ತಿರುವ.
30) ಖಾದಿ ಬಳಕೆಗೆ ನಿರಂತರ ಉತ್ತೇಜನ ನೀಡುತ್ತಾ ಭಾರತೀಯತೆ ಮತ್ತು ಗ್ರಾಮೋದ್ಯೋಗ ಅಭಿವೃದ್ಧಿಗೆ ಶ್ರಮಿಸುತ್ತಿರುವ.
31) ದೇಶೀಯ ಖಾದಿ ರಾಯಭಾರಿಯಾಗಿ ಯುವ ಜನತೆಯನ್ನು ಖಾದಿಯತ್ತ ಸೆಳೆದ.
32) ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯೊಂದರಲ್ಲೇ ಹದಿನೆಂಟು ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗ ಸೃಷ್ಟಿಸಿದ.
33) ದೇಶದಲ್ಲಿ ಖಾದಿ ಮಾರಾಟವನ್ನು 914 ಕೋಟಿಯಿಂದ 1828 ಕೋಟಿಯ ವರೆಗೆ ಹೆಚ್ಚಿಸಿದ.
34) ಸೇನಾ ಸಾಮಗ್ರಿಗಳ ಖರೀದಿಯಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ನಿಲ್ಲಿಸಿದ.
35) ಸೈನಿಕರೊಂದಿಗೆ ದೀಪಾವಳಿ ಆಚರಿಸಿ ಸೈನಿಕರ ಸಂತಸದ ಭಾಗಿದಾರನಾದ.
36) ಸೈನ್ಯದಲ್ಲಿ ಖಾಲಿ ಇದ್ದ 57,೦೦೦ ಸಾವಿರ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಿ ದೇಶ ಕಾಯುವ ಚೌಕಿದಾರನಾದ.
37) ಆಧುನಿಕ ಶಾಶ್ತ್ರಸ್ತ್ರಗಳನ್ನು ಭಾರತದಲ್ಲೇ ಉತ್ಪಾದಿಸಿ ಸೈನ್ಯದ ವೆಚ್ಚ ಕಡಿಮೆ ಮಾಡಿದ.
38) ಏಕರೂಪದ ಪಿಂಚಣಿ ನೀಡಿ ನಿವೃತ್ತಿ ನಂತರವೂ ಸೈನಿಕರ ಗೌರವ ಕಾಪಾಡಿದ.
39) ಮಾಜಿ ಸೈನಿಕರ ಕುಟುಂಬದ ಕಲ್ಯಾಣಕ್ಕಾಗಿ ಯೋಜನೆ ರೂಪಿಸಿದ.
40) ಪ್ರದಾನ ಮಂತ್ರಿ ಸ್ಕಾಲರ್ಷಿಪ್ ಯೋಜನೆಯ ಮೊತ್ತವನ್ನು 4000/- ದಿಂದ 5,500/-ಕ್ಕೆ ಹೆಚ್ಚಿಸಿದ.
41) ಸೈನಿಕರಿಗೆ ಉಚಿತ …
ಇಷ್ಟು ಸಾಕಲ್ಲವೇ ಮೋದಿ ಭಾರತ ದೇಶದ ಜನರಿಗೆ ಕೊಟ್ಟಿರುವ ಕೊಡುಗೆಗಳು