ಸರಿಗಮಪ ಸೀಸನ್ 20ರ ಫಿನಾಲೆ ವೇದಿಕೆಯಲ್ಲಿ ಮೋಸ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್?

ಸರಿಗಮಪ ಸೀಸನ್ 20ರ ಫಿನಾಲೆ ವೇದಿಕೆಯಲ್ಲಿ  ಮೋಸ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್?

ಇನ್ನೂ ಮನೋರಂಜನೆಯ ವಿಷಯಕ್ಕೆ ಬಂದರೆ ನಮ್ಮಲ್ಲಿ ಸಾಕಷ್ಟು ವೇದಿಕೆಗಳು ಇವೆ. ಈ ವೇದಿಕೆಯ ಮೂಲಕ ಸಾಕಷ್ಟು ಕಲಾವಿದರು ಇಂದು ತಮ್ಮ ನಟನೆಯ ಮೂಲಕ ಎಲ್ಲಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಬಹುದು. ಇನ್ನೂ ಕಲೆಯ ವಿಚಾರಕ್ಕೆ ಬಂದರೆ ಸಾಕಷ್ಟು ವಿಭಿನ್ನ ಕಲೆಗಳು ನಮ್ಮಲ್ಲಿ ಇದೆ ಎಂದು ಹೇಳಬಹುದು. ಆದರೆ ಎಲ್ಲಾ ಕ್ಷೇತ್ರದ ಜನರು ಇಷ್ಟ ಪಡುವ ಒಂದು ಕಲೆ ಎಂದರೆ ಅದು ಸಂಗೀತ ಕ್ಷೇತ್ರ ಎಂದು ಹೇಳಬಹುದು. ಈ ಕ್ಷೇತ್ರ ಎಲ್ಲರಿಗೂ ಕೊಡ ಅಚ್ಚು ಮೆಚ್ಚು ಎಂದ್ರೆ ತಪ್ಪಾಗಲಾರದು. ಈ ಕ್ಷೇತ್ರದಲ್ಲಿ ಕಲಿತವರು ಮಾತ್ರ ಅಭಿಮಾನಿ ಆಗಬೇಕು ಎಂದಿಲ್ಲ ತಮ್ಮ ದಿನವನ್ನು ಸುಂದರವಾಗಿ ಮಾಡಿಕೊಳ್ಳುವ ಇರುವ ಒಂದು ಶಕ್ತಿ ಎಂದ್ರೆ ಅದು ಸಂಗೀತ ಎಂದು ಹೇಳಬಹುದು.  

ಇನ್ನೂ ಈ ಸಂಗೀತ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಗಾಯಕ ಗಾಯಕಿಯರು ನಮ್ಮಲ್ಲಿ ಪರಿಚಯಿಸಿಕೊಂಡಿದ್ದಾರೆ. ಹಾಗೆಯೇ ಇನ್ನೂ ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳುವ ಒಂದು ಒಳ್ಳೆಯ ವೆದಿಕೆ ಸೃಷ್ಟಿ ಮಾಡಿದ ಒಂದು ಚಾನಲ್ ಎಂದ್ರೆ ಅದು ಜೀ ಕನ್ನಡಲ್ಲಿ ಪ್ರಸಾರ ಆಗುತ್ತಿರುವ ಸರಿಗಮಪ ಎಂದ್ರೆ ತಪ್ಪಾಗಲಾರದು. ಈ ಶೋ 19ಸೀಸನ್ ಕೊಡ ಪೂರೈಕೆ ಮಾಡಿ ಈಗ ನೆನ್ನೆಯಷ್ಟೇ ಸೀಸನ್ 20ರ ಫಿನಾಲೆ ಮುಗಿಸಿದ್ದಾರೆ. ಈಗಾಗಲೇ ಈ ಶೋ ಮುಖಾಂತರ ಸಾಕಷ್ಟು ಅದ್ಬುತ ಸಿಂಗರ್ಸ್ ನಮ್ಮ ಕಾಲ ಕ್ಷೇತ್ರದಲ್ಲಿ ಟ್ರೆಂಡ್ ನಲ್ಲಿ ಇದ್ದಾರೆ ಎಂದು ಹೇಳಬಹುದು. ಆದ್ರೆ ನೆನ್ನೆ ನಡೆದ ಫಿನಾಲೆ ನಂತರ ಇಲ್ಲಿ ಆಗಿರುವುದು ಮೋಸ ಎಂಬ ಮಾತು ಕೇಳಿಬರುತ್ತಿದೆ. ಅದೇನು ಎಂದು ಸಂಪೂರ್ಣವಾಗಿ ತಿಳಿಯಲು ನಮ್ಮ ಲೇಖನವನ್ನು ಓದಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸೀಸನ್ 20ರ ವಿಜೇತರಾಗಿ ಬೆಂಗಳೂರು ಮೂಲಕ ದರ್ಶನ್ ಹೊರಬಂದಿದ್ದ 25ಲಕ್ಷ , ರನ್ನರ್ ಅಪ್ ಆಗಿದ್ದ  ಗದಗ ಮೂಲದ ರಮೇಶ್ ಅವ್ರಿಗೆ 10ಲಕ್ಷ   ಹಾಗೆಯೇ ಕುಂದಾಪುರದ ಮೂಲದ 
ಡಾಕ್ಟರ್ ಶ್ರಾವ್ಯ ಅವರಿಗೆ 5ಲಕ್ಷ ನೀಡಲಾಗಿತ್ತು. ಆ ನಂತರ ರನ್ನರ್ ಆಫ್ ಆಗಿರುವ ರಮೇಶ್ ಅವರಿಗೆ ಬಹಳ ಕಷ್ಟ ಪಟ್ಟು ಇಲ್ಲಿತನಕ ಬಂದಿರುವ ಇವರು ನಿಜಕ್ಕೂ ಸ್ಫೂರ್ತಿದಾಯಕ ಎಂದು ಪ್ರಶಂಸೆಯ ಸಲುವಾಗಿ ಅಲ್ಲಿಯೇ 100ಗ್ರಾಂ ಚಿನ್ನದ ನಾಣ್ಯವನ್ನು ನೀಡುವುದಾಗಿ ತಿಳಿಸಿದರು. ಈ ಮೂಲಕ ಜನರು ಈ ಶೋ ನಲ್ಲಿ ಮೋಸ ನಡೆದಿದೆ ರಮೇಶ್ ಅವರು ವಿಜೇತರಾಗಿ ಹೋರಬರಬೇಕಿತ್ತು  ಆದ್ರೆ ಕೆಲ ಕಾರಣಗಳಿಂದ ದರ್ಶನ್ ಅವರನ್ನು ಗೆಲ್ಲಿಸಿದೆ ಎನ್ನುವ ಆಪಾದನೆ ಮಾಡಲಾಗುತ್ತಿದೆ.