ಬೆಂಗಳೂರಿನಲ್ಲಿ ಮನೆ ಬಾಡಿಗೆ ದುಪ್ಪಟ್ಟು ಪಾವತಿಸಿ ಸಿದ್ಧರಾಗಿ !! ಇದಕ್ಕೆ ಪ್ರಮುಖ ಕಾರಣಗಳು ನೀವೇ ನೋಡಿ?

ಬೆಂಗಳೂರಿನಲ್ಲಿ ಮನೆ ಬಾಡಿಗೆ ದುಪ್ಪಟ್ಟು ಪಾವತಿಸಿ ಸಿದ್ಧರಾಗಿ !! ಇದಕ್ಕೆ ಪ್ರಮುಖ ಕಾರಣಗಳು ನೀವೇ ನೋಡಿ?

ಇನ್ನೂ ನಮ್ಮ ಜಾಗತಿಕ ಹವಾಮಾನ ಬದಲಾದಂತೆ ಎಲ್ಲವು ಕೊಡ ಗಗನದ ಕಡೆಗೆ ಪಯಣ ಬೆಳೆಸುತ್ತಿದೆ. ಇನ್ನೂ ಟೆಕ್ನಾಲಜಿ ಬೆಳೆದಂತೆ ಕೊಡ ಹಣದ ವಿಚಾರ ಕೊಡ ಎಲ್ಲವು ದುಬಾರಿ ಆಗುತ್ತಾ ಬರುತ್ತಿದೆ. ಇನ್ನೂ ನಮ್ಮ ಜಾಗತಿಕ ಮಟ್ಟದಲ್ಲಿ ಮುಂಚಿನ ರೀತಿಯಲ್ಲಿ ಯಾವುದು ಕೊಡ ಇಲ್ಲ. ಈ ಹಿಂದೆ ಮನೆಯಲ್ಲಿ ಇರುವ ಒಬ್ಬ ಸದಸ್ಯರು ಕೆಲ್ಸದಲ್ಲಿ ಇದ್ದರೆ ಸಾಕು ಇಡೀ ಮನೆ ಕೊತು ತಿನ್ನುವ ರೀತಿಯಲ್ಲಿ ಇತ್ತು. ಆದರೆ ಈಗ ಇಡೀ ಮನೆಯ ಸದಸ್ಯರು ಕೆಲಸದಲ್ಲಿ ಇದ್ದರೂ ಕೊಡ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಕೇವಲ ಎರಡು ಸಾವಿರದಲ್ಲಿ ಇಡೀ ಮನೆಯನ್ನು ನಿಭಾಯಿಸಬಹುಸಾಗಿತ್ತು.

 ಆದ್ರೆ ಈಗ ಎರಡು ಸಾವಿರಕ್ಕೆ ಅಕ್ಕಿ ಸಹ ಕರಿದಿ ಮಾಡಲು ಸಾಧ್ಯವಾಗಿಲ್ಲ. ಇನ್ನೂ ಎದೆಲ್ಲದುರ ಜೊತೆಗೆ ಮನೆ ಸೈಟು ಈ ರೀತಿಯ ವಿಚಾರಗಳು ಕೊಡ ಹೆಚ್ಚು ದುಬಾರಿಯ ಹಾದಿ ಹಿಡಿದಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಕರೋನ. ಇನ್ನೂ ಕರೋನಾ ಕಾರಣದಿಂದ ಅದೆಷ್ಟು ಖಾಸಗಿ ಕೆಲ್ಸ ಮಾಡುವ  ಜನರ ಕೆಲ್ಸಗಳಿಗೆ ಕುತ್ತು ಬಂದಿತ್ತು. ಈ ಕಾರಣದಿಂದ ತಮ್ಮ ಮನೆಯನ್ನು ಕಾಲಿ ಮಾಡಿ ತಮ್ಮ ನೆಲೆಗೆ ಮರಳಿರುವ ಜನರು ಹೆಚ್ಚಾಗಿದ್ದರೂ. ಆ ಸಮಯದಲ್ಲಿ ಭೂ ಒಡೆತನದ ಮಂದಿ ಸಿಕ್ಕ ಸಿಕ್ಕ ಬೇಲೆಗೆ ಮನೆಯನ್ನು ಖರೀದಿ, ಬಾಡಿಗೆ ಇನ್ನಿತರ ರೀತಿಯಲ್ಲಿ ನೀಡುತ್ತಾ ಬಂದರು. ಇದೀಗ ಈ ಸಂಕ್ರಾಮಿಕ ರೋಗದ ಸಮಸ್ಯೆ ಬಗೆ ಹರಿದಿರುವ ಕಾರಣ.ಈಗ ಬೆಲೆ ಎಲ್ಲವು ಕೊಡ ಗಗನದಲ್ಲಿ ಇದೆ.    

ಇನ್ನೂ ಮೊದಲೆಲ್ಲಾ ಕರೋನ ಕಾರಣ ಖಾಸಗಿ ಕಂಪನಿಯವರು ನಷ್ಟದಿಂದ ಪಾರಾಗಲು ಸಾಕಷ್ಟು ಉದ್ಯೋಗಿಗಳನ್ನು ಕೆಲ್ಸದಿಂದ ತೆಗೆದುಹಾಕಿದ್ದರು. ಇದೀಗ ಎಲ್ಲಾ ಸಮಸ್ಯೆ ಯಿಂದ ಬಗೆ ಹರಿದ ಕಾರಣದಿಂದ ಮತ್ತೆ ಉದ್ಯೋಗಿಗಳನ್ನು ಹೊಸದಾಗಿ ಸೇರ್ಪಡೆ ಆಗುತ್ತಿರುವ ಕಾರಣ ಈಗ ಮನೆ, ಅಪಾರ್ಟ್ಮೆಂಟ್ ಹೀಗೆ ಇನ್ನಿತರ ವಿಚಾರಗಳಲ್ಲಿ ಬೆಲೆ ತುಂಬಾನೇ ಏರಿಕೆ ಕಂಡಿದೆ. ಇನ್ನೂ ಈ ದುಪ್ಪಟ್ಟಿನ ಕಾರಣದಿಂದ ಕೊಡ ಈ ಉದ್ಯೋಗಿಗಳ ವಿಚಾರದಲ್ಲಿ ಕೊಂಚ ಹಿಂದೂ ಮುಂದೂ ನೋಡುವ ಪರಿಸ್ಥಿತಿ ಕೊಡ ಹೆಚ್ಚಾಗಿದೆ. ಇನ್ನೂ ಈ ರೀತಿ ಭೂ ಬೆಲೆ ಏರಿಕೆ ಆಗುತ್ತಾ ಬಂದರೆ ನಾವು ನಮ್ಮ ಮುಂದಿನ ಪೀಳಿಗೆಗೆ ನಮ್ಮ ಹೆಸರಿನಲ್ಲಿ ಯಾವ ಆಸ್ತಿಯನ್ನು ಮಾಡುವ ಶಕ್ತಿಯನ್ನು ನಾವು ಹೊಂದಿರುವುದಿಲ್ಲ ಎನ್ನುವುದು ಖಚಿತವಾಗಿದೆ.