ತನ್ನ ಕುಟುಂಬದವರಿಂದ ದರ್ಶನ್ ಏಕೆ ದೂರಾಗಿದ್ದಾರೆ ಎಂದು ಉತ್ತರ ಕೊಟ್ಟ ದರ್ಶನ್ ಆಪ್ತ! ಕಾರಣ ಏನು ಗೊತ್ತಾ?

ಸದ್ಯ ನಡೆಯುತ್ತಿರುವ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಮಾಹಿತಿ ಹೊರಬಿದ್ದಿದೆ. ಕನ್ನಡ ನಟ ದರ್ಶನ್ ತೂಗುದೀಪ ಮತ್ತು ಅವರ ಪತ್ನಿ ಪವಿತ್ರಾ ಗೌಡ ಅವರನ್ನು ಬಂಧಿಸಲಾಗಿದೆ. ಚಿತ್ರದುರ್ಗದ 33 ವರ್ಷದ ಫಾರ್ಮಸಿ ಕೆಲಸಗಾರ್ತಿ ರೇಣುಕಾ ಸ್ವಾಮಿ ಅವರ ಕೊಲೆಯ ಸುತ್ತ ಈ ಪ್ರಕರಣವು ಸುತ್ತುತ್ತದೆ, ಅವರು ಪವಿತ್ರ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ವರದಿಯಾಗಿದೆ, ಇದು ಹಿಂಸಾತ್ಮಕ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ. ರೇಣುಕಾ ಸ್ವಾಮಿಯನ್ನು ಅಪಹರಿಸಿ ಹಲ್ಲೆ ಮಾಡುವಂತೆ ದರ್ಶನ್ ಅಭಿಮಾನಿಗಳ ಸಂಘದ ಸದಸ್ಯರಿಗೆ ಸೂಚಿಸಿದ್ದರು ಎನ್ನಲಾಗಿದೆ. ಕೊಲೆಯ ಪತನವನ್ನು ತೆಗೆದುಕೊಳ್ಳಲು ದರ್ಶನ್ ಕೆಲವು ವ್ಯಕ್ತಿಗಳಿಗೆ ಆರ್ಥಿಕ ಪ್ರೋತ್ಸಾಹವನ್ನು ನೀಡಿದರು ಮತ್ತು ಅವರ ಕಾನೂನು ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದರು ಎಂದು ವರದಿಗಳು ಸೂಚಿಸುತ್ತವೆ.
ಕೊಲೆಯಾದ ರಾತ್ರಿ ವಾಟ್ಸಾಪ್ ಮೂಲಕ ದರ್ಶನ್ ದುಷ್ಕರ್ಮಿಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಪ್ರಸ್ತುತ, ದರ್ಶನ್, ಪವಿತ್ರಾ ಮತ್ತು ಇತರ ಶಂಕಿತರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದು, ತನಿಖೆ ಮುಂದುವರೆದಿದೆ. ಇನ್ನೂ ತಲೆಮರೆಸಿಕೊಂಡಿರುವ ಹೆಚ್ಚುವರಿ ಶಂಕಿತರಿಗಾಗಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಇನ್ನೂ ಈ ಬಗ್ಗೆ ಸಾಕಷ್ಟು ವರ್ಷಗಳಿಂದಲೂ ದರ್ಶನ್ ಜೊತೆ ಸಂಪರ್ಕದಲ್ಲಿ ಇದ್ದ ಹಿರಿಯ ಪತ್ರ ಕರ್ತ ಆಗಿರುವ ದರ್ಶನ್ ಅವರು ತನ್ನ ಮನೆಯವರಿಂದ ಯಾಕೆ ದೂರ ಇದ್ದಾರೇ ಎಂದು ಮಾದ್ಯಮಗಳಲ್ಲಿ ತಿಳಿಸಿದ್ದಾರೆ. ದರ್ಶನ್ ತನ್ನ ಕುಟುಂಬ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದ ಕಾರಣ ತನ್ನ ಅಮ್ಮ ಹಾಗೂ ತಮ್ಮನಿಗೆ ತನಗಿಂತ ಹೆಚ್ಚು ನೀಡಲು ಬಯಸುತ್ತಿದ್ದ. ಇನ್ನೂ ತನ್ನ ತಮ್ಮನಿಗೆ ತಾನು ದುಡಿದ ದುಡ್ಡಿನಲ್ಲಿ ಅವನಿಗಿಂತ ಮೊದಲು ಒಂದು ಬೈಕನ್ನು ಕೊಡಿಸುತ್ತಾನೆ ಹಾಗೂ ತಾನು ದುಡ್ಡು ಹಾಕುತ್ತೇನೆ ನೀನು ಸಿನಿಮಾ ನಿರ್ದೇಶನ ಮಾಡಿ ಎಂದು ಪ್ರೋತ್ಸಾಹ ನೀಡುತ್ತಾನೆ.
ಇಂತವನು ಯಾಕೆ ತನ್ನ ಕುಟುಂಬವನ್ನು ಹೇಗೆ ದೂರ ಮಾಡಿಕೊಳ್ಳುತ್ತಾನೆ ಎಂದು ಹೇಳಿದ್ದಾರೆ. ಹಾಗಿದ್ದರೂ ಅವರ ತಾಯಿ ಯಾಕೆ ಇಷ್ಟು ದಿನಗಳೂ ಆದರೂ ಕೊಡ ದರ್ಶನ್ ನೋಡಲು ಬಂದಿಲ್ಲ ಎಂದಾಗ ಯಾವ ತಾಯಿಗೆ ತಾನೇ ತನ್ನ ಮಗನನ್ನು ಜೈಲಿನಲ್ಲಿ ನೋಡಲು ಇಷ್ಟ ಪಡುತ್ತಾಳೆ ಎಂದು ತಿಳಿಸಿದರು. ಹಾಗೆಯೇ ವಿಜಯಲಕ್ಷ್ಮಿ ಬಗ್ಗೆ ಮಾತನಾಡಿದ ಇವರು ಆಕೆ ದೇವತೆ ಎಂದಿದ್ದಾರೆ ಏಕೆಂದರೆ ಅವಳು ಅವನ ಕೋಪಕ್ಕೆ ಬಲಿಯಾದ್ರೋ ಕೊಡ ತನ್ನ ಗಂಡನಿಗಾಗಿ ಎಲ್ಲವನ್ನೂ ಮರೆತು ಅವನ ಜೊತೆ ನಿಲ್ಲುತ್ತಾಳೆ. ಹಾಗೆಯೇ ತನ್ನನ್ನು ಬಿಟ್ಟು ಪವಿತ್ರ ಗೌಡ ಅವರ ಹಿಂದೆ ಹೋಗಿ ತನ್ನ ಬಳಿ ಇರುವ ಎಲ್ಲಾ ವಸ್ತುಗಳನ್ನು ತನ್ನ ಗಂಡನಿಂದಲೇ ತೆಗೆದುಕೊಂಡಿದ್ದಾರೆ ಎಂದಾಗ ಯಾರಿಗೆ ತಾನೆ ಸಹಿಸಲು ಸಾದ್ಯವಾಗುತ್ತದೆ. ಇನ್ನೂ ದೂರಾಗಿದ್ದರು ಕೊಡ ಈಗಲೂ ಕೊಡ ಆಕೆ ತನ್ನ ಗಂಡನ ಮೇಲೆ ಇರುವ ಪ್ರೀತಿ ಕಡಿಮೆ ಮಾಡಿಲ್ಲ ಎಷ್ಟೆಲ್ಲಾ ಆದರೂ ಕೊಡ ಈಗಲೂ ತನ್ನ ಗಂಡನನ್ನು ಆಚೆ ಕರೆತರಲು ಶತ ಪ್ರಯತ್ನ ಮಾಡುತ್ತಾ ಇದ್ದಾರೆ. ಆಕೆ ನಿಜಕ್ಕೂ ದೇವತೆ ಎಂದಿದ್ದಾರೆ.