ತಾನು ಮಾಡಿದ ಸಾಲ ತೀರಿಸಲು ರವಿಚಂದ್ರನ್ ಮಾರಿದ ಆಸ್ತಿ ಇದ್ದಿದ್ರೆ ಇಂದು ನೂರಾರು ಕೋಟಿ ಒಡೆಯ ; ಆ ಆಸ್ತಿಗಳು ಯಾವುದು ನೋಡಿ

ತಾನು ಮಾಡಿದ ಸಾಲ ತೀರಿಸಲು ರವಿಚಂದ್ರನ್ ಮಾರಿದ ಆಸ್ತಿ ಇದ್ದಿದ್ರೆ ಇಂದು ನೂರಾರು ಕೋಟಿ ಒಡೆಯ ; ಆ ಆಸ್ತಿಗಳು ಯಾವುದು ನೋಡಿ

ನಮ್ಮ ಸ್ಯಾಂಡಲ್ ವುಡ್ ನಲ್ಲಿ ನಿರ್ದೇಶನ ಹಾಗೂ ಸಿನಿಮಾಗಳ ರಾಜ ಎಂದ್ರೆ ನಮಗೆಲ್ಲರಿಗೂ ಕೊಡ ನೆನಪಾಗುವ ವಿಚಾರ ಎಂದ್ರೆ ಅದು ವಿ ರವಿಚಂದ್ರನ್. ಈತನ ಸಿನಿಮಾ ಎಂದ್ರೆ ಜನರಿಗೆ ಹುಚ್ಚು ಹಿಡಿಸುವಷ್ಟು ಅದ್ಬುತವಾಗಿ ಪ್ರೇಕ್ಷಕರಿಗೆ ನೀಡುತ್ತಾ ಬಂದಿದ್ದವರು ಎಂದ್ರೆ ತಪ್ಪಾಗಲಾರದು. ಒಂದು ಕಾಲದಲ್ಲಿ ಇವರ ಸಿನಿಮಾಗಳು ವರ್ಷಗಳ ವರೆಗೂ ಚಿತ್ರ ಮಂದಿರಗಳಲ್ಲಿ ಸದ್ದು ಮಾಡುತ್ತಿದವರು ಎಂದ್ರೆ ತಪ್ಪಾಗಲಾರದು. ಆದರೆ ದಿನ ಕಳೆಯುತ್ತಾ ಇವರ ಸಿನಿಮಾಗಳ ಕಾಲ ಬದಲಾದಂತೆ ಜನರ ಆಯ್ಕೆ ಕೊಡ ಕಡಿಮೆ ಆಗಿ ಇವರ ಸಿನಿಮಾಗಳು ಚಿತ್ರ ಮಂದಿರಗಳಲ್ಲಿ ದಿನಗಟ್ಟಲೆ ಓಡುವುದು ಕೊಡ ಕಡಿಮೆಯಾಗಿತ್ತು. ಇನ್ನು ಇವರಿಗೆ ಮೊಟ್ಟ ಮೊದಲ ಹೊಡೆತ ಕೊಟ್ಟ ಚಿತ್ರ ಎಂದ್ರೆ ಅದು ಶಾಂತಿ ಕ್ರಾಂತಿ. ಈ ಸಿನಿಮಾಗೆ ಮಾಡಿಸಿದ ಸಾಲ ಸತತ ಹದಿನೈದು ವರ್ಷಗಳ ಹಿಡಿಯುತ್ತು ಎಂದು ಅವರೇ ತಿಳಿಸಿದ್ದಾರೆ.

ವೇಣುಕುಮಾರ್ ವರದರಾಜ (ವಿ. ರವಿಚಂದ್ರನ್) ಕನ್ನಡ ಚಲನಚಿತ್ರರಂಗದ ಪ್ರಮುಖ ನಟ, ನಿರ್ದೇಶಕ, ನಿರ್ಮಾಪಕ, ಮತ್ತು ಸಂಗೀತ ನಿರ್ದೇಶಕರಾಗಿದ್ದಾರೆ. ಇವರು 'Crazy Star' ಎಂದು ಜನಪ್ರಿಯರಾಗಿದ್ದಾರೆ. 1961 ಜುಲೈ ನಲ್ಲಿ ಜನಿಸಿದ ರವಿಚಂದ್ರನ್, ಹಾಸನ ಜಿಲ್ಲೆಯವರು ಆಗಿರುತ್ತಾರೆ. ಇವರ ಚಿತ್ರರಂಗ ಪ್ರವೇಶ 1980 ರಲ್ಲಿ "ಖಾರ್ಖಾನೆ" ಚಿತ್ರದ ಮೂಲಕ. ಆದರೆ 1987 ರಲ್ಲಿ 'ಪ್ರೇಮಲೋಕ' ಚಿತ್ರವು ಇವರ ಯಶಸ್ಸಿಗೆ ಕಾರಣವಾಯಿತು. ಇದರಲ್ಲಿ ಅವರ ನಿರ್ದೇಶನ ಹಾಗೂ ಅಭಿನಯ ಎರಡೂ ಮೆಚ್ಚುಗೆಯನ್ನು ಗಳಿಸಿತು. ರವಿಚಂದ್ರನ್ ಅವರು ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಹೊಸತನವನ್ನು ಪರಿಚಯಿಸಿದ್ದಾರೆ. ಇವರು "ಪೂಷ್ಪಕ ವಿಮಾನ", "ಅನಂತ ನಗು", "ರಸಿಕ" ಹಾಗೂ "ಮಲ್ಲಿಗೆ" ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇವರ ನಿರ್ದೇಶನ ಹಾಗೂ ಸಂಗೀತ ನಿರ್ದೇಶನವು ತಂತ್ರಜ್ಞಾನ ಹಾಗೂ ಕಲಾತ್ಮಕತೆಯ ಉನ್ನತ ಮಟ್ಟವನ್ನು ತಲುಪಿದೆ.

ಸಿನಿಮಾ ಹುಚ್ಚಿನಿಂದಾ ತನ್ನ ಎಲ್ಲಾ ಆಸ್ತಿಯನ್ನು  ಕೊಡ ಕಳೆದುಕೊಂಡಿದ್ದಾರೆ. ವೇದಿಕೆಯ ಮೇಲೆ ತನ್ನ ಸಿನಿಮಾ ಹುಚ್ಚಿನಿಂದ ನನ್ನ ಮಕ್ಕಳಿಗೆ ಯಾವ ಆಸ್ತಿ ಕೊಡ ನಾನು ಮಾಡಲು ಸಾಧ್ಯವಾಗಲಿಲ್ಲ ಎಂದು ಸ್ವತ ಅವರೇ ತಿಳಿಸಿದ್ದಾರೆ. ಇವರು ಹುಟ್ಟುತ್ತಾ ಗೋಲ್ಡನ್ ಸ್ಪೂನ್ ಆದರೂ ಕೊಡ ಈಗ ಬಾಡಿಗೆ ಮನೆಯಲ್ಲಿ ಕಾಲ ಕಳೆಯುವ ಸ್ಥಿತಿಯನ್ನು ತಂದುಕೊಂಡಿದ್ದಾರೆ. ಸಿನಿಮಾ ಹುಚ್ಚಿನಿಂದ ವಜ್ರೇಶ್ವರಿ ಕಂಬೈನ್ಸ್ ಇರುವ 100×100 ಸೈಟ್ ಮಾರಾಟ ಮಾಡುತ್ತಾರೆ, ತಾಯಿ ಹೆಸರಿನಲ್ಲಿ ಇದ್ದ ಮಲ್ಲೇಶ್ವರಂ ನ ನಟರಾಜ ತಿಯೇಟರ್ ಹಾಗೂ ಕಮರ್ಷಿಯಲ್ ಬಿಲ್ಡಿಂಗ್, ರಾಜಾಜಿನಗರದಲ್ಲಿ ಇರುವ ಕಮರ್ಶಿಯಲ್ ಬಿಲ್ಡಿಂಗ್, ಹೆಸರುಗಟ್ಟ ಹತ್ರ 20ಏಕೆರೆ  ಮಾರಾಟ ಮಾಡುತ್ತಾರೆ. ತನ್ನ ಸಿನಿಮಾ ಗೆ ಜನರಿಗೆ ಪೇಮೆಂಟ್ ನೀಡಬೇಕೆಂದು ತಮ್ಮ ಐಷಾರಾಮಿ ಕಾರನ್ನು ಕೊಡ ಮಾರಾಟ ಮಾಡಿದ್ದಾರೆ. ಈ ರೀತಿ ತನ್ನ ಎಲ್ಲಾ ಆಸ್ತಿಯನ್ನು ಕೊಡ ಸಿನಿಮಾ ಗೆ ಹಾಕಿ ಇಂದು ಸಂಪೂರ್ಣ ಕಾಲಿ ಕೈಯಲ್ಲಿ ಇದ್ದರೂ ಕೊಡ ಈತ ಎಂದಿಗೂ ದೃತಿಗೆಡದೆ ಇದ್ದಾರೆ ಎಂದ್ರೆ ತಪ್ಪಾಗಲಾರದು.

​( video credit : Third Eye )