ಲೋಕ ಸಭೆ ಚುನಾವಣಾ ಸಮಯದಲ್ಲಿ ಚಿತ್ರ ರಂಗಕ್ಕೆ ಗುಡ್ ಬೈ ಹೇಳಿದ ರಮ್ಯಾ! ಕಾರಣ ಏನೂ ಗೊತ್ತಾ?

ಲೋಕ ಸಭೆ ಚುನಾವಣಾ ಸಮಯದಲ್ಲಿ ಚಿತ್ರ ರಂಗಕ್ಕೆ ಗುಡ್ ಬೈ ಹೇಳಿದ ರಮ್ಯಾ! ಕಾರಣ ಏನೂ ಗೊತ್ತಾ?

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಟಿಯರು ಗುರುತಿಸಿಕೊಂಡಿದ್ದಾರೆ ಹಾಗೆಯೇ ಉದಯೋನ್ಮುಖ ನಟಿಯರು ಕೊಡ ಗುರುತಿಸಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಬಹುದು. ಆದ್ರೆ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಯಾವ ನಟಿಯರು ಬಂದರು ಕೊಡ ನಮ್ಮ ಮೋಹಕ ತಾರೆ ರಮ್ಯಾ ಅವರನ್ನು ಇಂದಿಗೂ ಎಂದಿಗೂ ಮಿರಿಸಲು  ಸಾದ್ಯವಿಲ್ಲ ಎಂದು ಹೇಳಬಹುದು. ನಾವೇನು ನಟಿ ರಮ್ಯಾ ಅವರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರು ಚಿತ್ರ ರಂಗಕ್ಕೆ ಕಾಲಿಟ್ಟ ದಶಕಗಳೇ ಉರುಳಿದೆ. ಒಂದು ಕಾಲದಲ್ಲಿ ಟ್ರೆಂಡ್  ನಲ್ಲಿ ಇದ್ದ ನಟಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹಾರುತ್ತಾರೆ. 

ಒಂದರ ಹಿಂದೆ ಮತ್ತೊಂದು ಸಿನಿಮಾಗಳನ್ನು ಮಾಡುತ್ತಿದ್ದ ಸಮಯದಲ್ಲಿ ಚಿತ್ರ ರಂಗವನ್ನು ತೊರೆಯುವ ನಿರ್ಧಾರ ಮಾಡುತ್ತಾರೆ. ಆ ನಂತರ ಇವರು ಆಯ್ಕೆ ಮಾಡಿಕೊಂಡ ದಾರಿ ರಾಜಕೀಯ. MLA ಹಾಗೂ MP ಆಗಿ ಕೊಡ ಕಾರ್ಯ ನಿರ್ವಹಿಸುತ್ತಾರೆ. ಅದಾದ ಬಳಿಕ ರಾಜಕೀಯವನ್ನು ಕೊಡ ತೊರೆದು ವಿದೇಶಕ್ಕೆ ಮರಳುತ್ತಾರೆ. ಇನ್ನೂ ಮತ್ತೆ ಕಳೆದ ವರ್ಷ ವಿದೇಶದಿಂದ ಭಾರತಕ್ಕೆ ಮರಳಿದ ರಮ್ಯ ಅವರು ಮತ್ತೆ ಚಿತ್ರ ರಂಗಕ್ಕೆ ಮರಳುವುದಾಗಿ ತಿಳಿಸಿದ್ದರು. ಇನ್ನೂ ಅವರು ಹೇಳಿದನಂತೆ ತಮ್ಮ ಬ್ಯಾನರ್ ಅಲ್ಲಿ ಆಪಲ್ ಬಾಕ್ಸ್ ಎಂಬ ನಿರ್ಮಾಣ ಸಂಸ್ತೆ ತೆರೆದು ಈಗಾಗಲೇ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಆ ನಂತರ ಹಾಸ್ಟೆಲ್ ಹುಡುಗರು ಚಿತ್ರದ ಮೂಲಕ ಗೆಸ್ಟ್ ಆಗಿ ಕಾಣಿಸಿಕೊಂಡಿದ್ದರು. 

ಇದೀಗ 2023ರ ಅಂತ್ಯದಲ್ಲಿ ಉತ್ತರಕಾಂಡ ಸಿನಿಮಾ ಮೂಲಕ ಸಂಪೂರ್ಣ ನಟಿಯಾಗಿ ಗುರುತಿಸಿಕೊಳ್ಳುತ್ತನೇ ಎಂದು ತಿಳಿಸಿದ್ದಾರೆ. ಆದರೆ ಈಗ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರದಿಂದ ಹೊರ ನಡೆಯುವುದಾಗಿ ತಿಳಿಸಿದ್ದಾರೆ. ಇದಕ್ಕೆ ಕಾರಣ ಡೇಟ್ ಗಳ ಕೊರತೆಯ ಕಾರಣ ಎಂದು ತಿಳಿಸಿದ್ದಾರೆ. ಇನ್ನೂ ಮುಂಚೆ ಒಪ್ಪಿಕೊಂಡಿದ್ದ ಸ್ವಾತಿ ಮುತ್ತಿನ ಮಳೆ ಹನಿಯ ಚಿತ್ರದಿಂದ ಕೊನೆ ಕ್ಷಣದಲ್ಲಿ ಹೋರ ಬಂದಿದ್ದು ಈಗ ಎರಡನೇ ಸಿನಿಮಾ ಆಗಿದೆ. ಇನ್ನೂ ಶಿವಣ್ಣ ಹಾಗೂ ಡಾಲಿ ಧನಂಜಯ್ ಜೊತೆ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಬಹಳ ಹುತ್ಸುಕರಗಿದ್ದೇನೇ ಎಂದು ಅವರೇ ತಿಳಿಸಿದ್ದರು. ಇನ್ನೂ ಈ ಚಿತ್ರಕ್ಕೆ ರಮ್ಯಾ ಅವರ ಬದಲಿಗೆ ಯಾರು ಆಯ್ಕೆ ಅಗಲಿದ್ದಾರೆ ಎಂದು ಕಾದು ನೋಡಬೇಕಿದೆ.