ದರ್ಶನ ಭೇಟಿ ಮಾಡಿ ರಚಿತಾ ರಾಮ್ ಕಣ್ಣೀರು!! ಬಾಸ್ ಗಾಗಿ ಕಾಯ್ತಿದ್ದೀನಿ ರಾಜನ್ನ ರಾಜನಂತೆಯೇ ನೋಡ್ತೀನಿ

ದರ್ಶನ ಭೇಟಿ ಮಾಡಿ ರಚಿತಾ ರಾಮ್ ಕಣ್ಣೀರು!! ಬಾಸ್ ಗಾಗಿ ಕಾಯ್ತಿದ್ದೀನಿ ರಾಜನ್ನ ರಾಜನಂತೆಯೇ ನೋಡ್ತೀನಿ

ರಚಿತಾ ರಾಮ್ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಜನಪ್ರಿಯ ಭಾರತೀಯ ನಟಿ.  ಅವರು ದರ್ಶನ್ ಎದುರು "ಬುಲ್ಬುಲ್" (2013) ಚಿತ್ರದಲ್ಲಿ ತಮ್ಮ ಚೊಚ್ಚಲ ಪ್ರವೇಶ ಮಾಡಿದರು, ಇದು ಗಮನಾರ್ಹ ಹಿಟ್ ಮತ್ತು ಕನ್ನಡ ಚಿತ್ರರಂಗದಲ್ಲಿ ಪ್ರಮುಖ ನಟಿಯಾಗಿ ಸ್ಥಾಪಿಸಿತು. ಇನ್ನೂ ಸ್ಯಾಂಡಲ್ ವುಡ್ ನ ಡಿಂಪಲ್ ಕ್ವಿನ್ ನ ತಂದೆ ಕೆ.ಎಸ್.  ರಾಮು ಅವರು ಪ್ರಸಿದ್ಧ ಶಾಸ್ತ್ರೀಯ ನೃತ್ಯಗಾರರಾಗಿದ್ದಾರೆ, ಇದು ಕಲೆಯಲ್ಲಿ ಅವರ ಆರಂಭಿಕ ಆಸಕ್ತಿಯನ್ನು ಪ್ರಭಾವಿಸಿತು. ಅಕ್ಕ ಕೊಡ ಮೊದಲಿನಿಂದಲೂ  ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ರಿಂದ ರಚಿತಾ ರಾಮ್ ಕೊಡ ಕಿರುತೆರೆಯ ಮೂಲಕ ಬಣ್ಣದ ರಂಗಕ್ಕೆ ಎಂಟ್ರಿ ಕೊಟ್ಟರೂ.

 ಕಿರುತೆರೆಯ ನಂತರ ರಚಿತಾ ರಾಮ್ ಅವರಿಗೆ ಸಿಕ್ಕ ಚೊಚ್ಚಲ ಚಿತ್ರ ಬುಲ್ಬುಲ್ (2013)
 ಅವರ ಮೊದಲ ಚಿತ್ರವೇ ದೊಡ್ಡ ಮಟ್ಟದ  ಬ್ರೇಕ್‌ಥ್ರೂ ತಂದು ಕೊಟ್ಟಿತು ಎಂದು ಹೇಳಬಹುದು. ಈಗ  ರಚಿತಾ ಅವರ ಚೊಚ್ಚಲ ಚಿತ್ರವು ವ್ಯಾಪಕವಾಗಿ ಮೆಚ್ಚುಗೆ ಗಳಿಸಿತು ಮತ್ತು ಅವರು ಶೀಘ್ರವಾಗಿ ಕನ್ನಡ ಚಲನಚಿತ್ರೋದ್ಯಮದಲ್ಲಿ ಹೆಚ್ಚು ಬೇಡಿಕೆಯಿರುವ ನಟಿಯರಲ್ಲಿ ಒಬ್ಬರಾದರು.  ಬುಲ್‌ಬುಲ್‌ನಲ್ಲಿ ಅವರ ಪಾತ್ರವು ವಿಮರ್ಶಾತ್ಮಕ ಪ್ರಶಂಸೆ ಮತ್ತು ದೊಡ್ಡ ಅಭಿಮಾನಿಗಳನ್ನು ಗಳಿಸಿತು. ಅದಾದ ಬಳಿಕ ಇವರಿಗೂ ಕೊಡ ತನ್ನ ಮೊದಲ ಸಿನಿಮಾ ಯಶಸ್ಸಿನ ಬಳಿಕ ಗಮನಾರ್ಹ ಚಲನಚಿತ್ರಗಳು ಸಿಕ್ಕವು ಎಂದು ಹೇಳಬಹುದು. ರನ್ನ(2015), ಚಕ್ರವ್ಯೂಹ (2016),ಅಯೋಗ್ಯ (2018) ಸೀತಾರಾಮ ಕಲ್ಯಾಣ (2019),100  (2021) ಹೀಗೆ ಸಾಕಷ್ಟು ಯಶಸ್ವಿ ನಟಿಯಾಗಿ ಗುರುತಿಸಿಕೊಂಡು ಈಗ ಸ್ಯಾಂಡಲ್ ವುಡ್ ನ ಬ್ಯುಸಿ ನಟಿ ಎಂದು ಗುರುತಿಸಿಕೊಂಡಿದ್ದಾರೆ. 

ದರ್ಶನ್ ಸರ್ ಅಭಿಮಾನಿ ನಾನು ಹಾಗೂ ಅವರೇ ನನ್ನ ಗಾಡ್ ಫಾದರ್ ಎಂದು ಹೇಳುವ ರಚಿತಾ ರಾಮ್ ದರ್ಶನ್ ಅವರ ಕೇಸ್ ಆದಾಗ ಯಾವ ಪ್ರತಿಕ್ರಿಯೆ ಕೊಡ ನೀಡಿರಲಿಲ್ಲ. ಅದ್ರೆ ಕೆಲವ್ರು ದಿನಗಳ ಬಳಿಕ ಸತ್ಯ ಏನೇ ಆಗಿದ್ದರೂ ಕೊಡ ನಾವು ದರ್ಶನ್ ಸರ್ ಪರವಾಗಿ ನಿಲ್ಲುತ್ತೇವೆ ಎಂದು ಟ್ವೀಟ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇಂದು ದರ್ಶನ್ ನೋಡಲು ಜೈಲಿಗೆ ಬಂದ ರಚಿತಾ ರಾಮ್ ಅರ್ಧ ಗಂಟೆ ಸಮಯ ಕಳೆದಿದ್ದಾರೆ ಎಂದು ಹೇಳಲಾಗುತ್ತಿದೆ. ಹೋರ ಬಂದು ಮಾತನಾಡಿದ ಇವರು ದರ್ಶನ್ ಸರ್ ಆರೋಗ್ಯವಾಗಿ ಇದ್ದಾರೆ ಹಾಗೂ ಆಚೆ ಖಂಡಿತ ಬರುತ್ತಾರೆ. ಅವರ ಅಭಿಮಾನಿಗಳು ಯಾವ ಚಿಂತೆ ಮಾಡುವ ಅಗತ್ಯವಿಲ್ಲ ರಾಜ ಎಲ್ಲಿದ್ದರೂ ಕೊಡ ರಾಜನೆ ಆಗಿರುತ್ತಾನೆ ಎಂಬ ಉತ್ತರ ನೀಡಿ ಹೊರಟ್ಟಿದ್ದಾರೆ.