2024 -2050 ರ ವರೆಗೂ ಬಹಳ ಕೆಟ್ಟ ಭವಿಷ್ಯವನ್ನು ಹೊಂದಿದೆ ಎಂದ ಕಾಲಜ್ಞಾನಿ ಯತಿಗಳು! ಇದರ ಭವಿಷ್ಯ ಹೇಗಿದೆ ಗೊತ್ತಾ?

2024 -2050 ರ ವರೆಗೂ ಬಹಳ ಕೆಟ್ಟ ಭವಿಷ್ಯವನ್ನು ಹೊಂದಿದೆ ಎಂದ ಕಾಲಜ್ಞಾನಿ ಯತಿಗಳು! ಇದರ ಭವಿಷ್ಯ ಹೇಗಿದೆ ಗೊತ್ತಾ?

ಕಾಲ ಜ್ಞಾನ ಎಂದರೆ ಹೊಸತುಗಳನ್ನು ತಿಳಿಯಲು ಅಥವಾ ಹಿಂದಿನ ಅನುಭವಗಳಿಂದ ಕಲಿತುಕೊಳ್ಳುವ ಸಾಮರ್ಥ್ಯ. ಈ ಜ್ಞಾನವು ಕಾಲಕ್ರಮದಲ್ಲಿ ಬೆಳೆದು ಬರುತ್ತದೆ ಮತ್ತು ವ್ಯಕ್ತಿಯ ಜೀವನದ ವಿಭಿನ್ನ ಹಂತಗಳಲ್ಲಿ ಬೆಳೆಯುತ್ತದೆ. ಉದಾಹರಣೆಗೆ, ವಯಸ್ಸಾದಂತೆ ಬೆಳೆಯುವ ಅನುಭವಗಳು ಕಾಲದ ಜ್ಞಾನಕ್ಕೆ ಒಂದು ಮೂಲ ಆಧಾರವಾಗಿರಬಹುದು. ಇನ್ನೂ ಈ ರೀತಿ ಮುಂದಿನ ಭವಿಷ್ಯ ಹೇಳಲು ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಶ್ರೀ ಗುರುಗಳು ಇದ್ದಾರೆ. ಇನ್ನೂ ಇಲ್ಲೊಬ್ಬ ಗುರುಗಳು 2024 ರಿಂದ 2050 ರ ವರೆಗೂ ಇರುವ ಕರಾಳ ಭವಿಷ್ಯವನ್ನು ಹೇಳಿದ್ದಾರೆ. ಇನ್ನೂ ಇವರು ಹೇಳಿರುವ ಭವಿಷ್ಯದ ಬಗ್ಗೆ ನಮ್ಮ ಲೇಖನದ ಮೂಲಕ ತಿಳಿಯೋಣ ಬನ್ನಿ.

ಇನ್ನೂ 2024 ರಿಂದ 2050 ರ ವರೆಗೂ ಜನರು ಕೇವಲ ಕೆಟ್ಟ ಅಭಿವೃದ್ದಿಯನ್ನು ಪಡೆದುಕೊಳ್ಳುತ್ತಾರೆ ಎಂದು ಭವಿಷ್ಯ ನೀಡಿದ್ದಾರೆ. ಇನ್ನೂ 2030 ರಲ್ಲಿ ದಕ್ಷಿಣ ಕನ್ನಡ, ಮಂಗಳೂರು, ಉಡುಪಿ, ತಮಿಳುನಾಡು, ಕೇರಳ ಹಾಗೂ ಇನ್ನಿತರೆ ಭಾಗಗಳಿಗೆ ಜಲ ಪ್ರಳಯ ಆಗಲಿದೆ ಎಂದು ಭವಿಷ್ಯ ನೀಡಿದ್ದಾರೆ. ಹಾಗೆಯೇ 2032 ದಲ್ಲಿ ಕುಂಟೆಗೆ ಹೆಂಡತಿಯನ್ನ ಕಟ್ಟಿ ಬಂಧಾಟ ಆಡಬೇಕು . ಮುಂದಿನ ದಿನಗಳಲ್ಲಿ ಅನ್ನವನ್ನು ತೂಕ ಹಾಕಿ ಕೊಡುವ ಕಾಲ್ ಕೊಡ ಬರಲಿದೆ ಎಂದಿದ್ದಾರೆ. 2035 ರಲ್ಲಿ ಶಿವಮೊಗ್ಗದಲ್ಲಿ ಗಂಡನಿಲ್ಲದ ಗರ್ಭ ಧರಿಸಿ ಮೂರು ಮಕ್ಕಳಿಗೆ ಜನ್ಮ ನೀಡಿ ಅದರಲ್ಲಿ ಇಬ್ಬರು ಸತ್ತು ಒಬ್ಬರು ವೀರ ವಸಂತರಾಗುತ್ತಾರೆ. ಮುಂದಿನ ದಿನಮಾನಗಲ್ಲಿ ಸಗಣಿ ಕೊಡ ಮಾರಾಟ ಮಾಡುವ ಕಾಲ ಬರಲಿದೆ.  

2040 ರಲ್ಲಿ ಹಂಪಿಯಲ್ಲಿ ಇರುವ ಕಲ್ಲಿನ ಕೋಳಿ ಕೋಗಲಿದೆ ಮುಳ್ಳು ಶಸ್ತ್ರ ಓದಬೇಕಾಗುತ್ತದೆ, ಕಲ್ಲಿನ ಬಸವ ಎದ್ದು ಹುಲ್ಲು ಮೇಯುತ್ತೆ ಕಂಚಿನ ಕಾಗೆ ನೀರು ಕುಡಿಯಲಿದೆ. 2048 ಕ್ಕ ಬಡವ ಶ್ರೀಮಂತ ಆಗಿ ಶ್ರೀಮಂತ ಬಡವಾನಾಗಿ ಬದುಕುತ್ತಾರೆ. ಇನ್ನೂ ದೊಡ್ಡ ದೊಡ್ಡ ತಲೆಗಳು ಉರುಳಲಿದೆ. ಹಾಗೆಯೇ ಹೆಚ್ಚಿನ ರಾಜಕಾರಣಿಗಳು ಅಧಿಕಾರಕ್ಕೆ ಗುದ್ದಾಡಿ ಸಾವು ನೋವುಗಳು ಕೊಡ ಆಗಲಿದೆ. 2050 ರಲ್ಲಿ ತಂದೆ ಮಗನಿಗೂ ಒಬ್ಬಳೇ ಹೆಂಡ್ತಿ ಹಾಗೂ ತಾಯಿ ಮಗಳಿಗೂ ಒಬ್ಬನೇ ಗಂಡ ಇರುವ ಕಾಲ ಕೊಡ ಬರಲಿದೆ. ಇನ್ನೂ ಈಗಾಗಲೇ ಕಾಲ ಬಡವರ ಕೈಗೆಟುಕದ ಸ್ಥಿತಿಯಲ್ಲಿ ಇದೆ ಇವರ ಕಾಲ ಗಣಗಳನ್ನ ನಾವು ನೋಡಿದರೆ ಮುಂದೆ ಬದುಕು ನಡೆಸುವುದು ಬಹಳ ಕಷ್ಟ ಎಂದು ಸಾಕಷ್ಟು ಮಂದೀ ಅಭಿಪ್ರಾಯ ತಿಳಿಸಿದ್ದಾರೆ .

( video credit : Update Magaa Kannada )