ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿ ಪವಿತ್ರ ಗೌಡ ಕಿರಿಕ್ !!

ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿ ಪವಿತ್ರ ಗೌಡ ಕಿರಿಕ್   !!

ಕನ್ನಡ ನಟ ದರ್ಶನ್ ತೂಗುದೀಪ ಅವರನ್ನೂ ಒಳಗೊಂಡು 12ಜನ ಆರೋಪಿಗಳನ್ನು ಈಗ ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಂದಿಸಲಾಗಿದೆ. ಇನ್ನೂ ದರ್ಶನ್ ಎರಡನೇ ಪತ್ನಿ ಎಂದು ಎಲ್ಲೆಡೆ ಸದ್ದು ಮಾಡುತ್ತಿರುವ ಪವಿತ್ರಾ ಗೌಡ ಅವರೆ ಈ ಘಟನೆಗೆ ಕಾರಣ ಎಂದು ಕೊಡ ಹೇಳಲಾಗುತ್ತಿದೆ.ಇನ್ನೂ ಈ  ಪ್ರಕರಣ ಇತ್ತೀಚೆಗೆ ಮಹತ್ವದ ಬೆಳವಣಿಗೆಗಳನ್ನು ಕಂಡಿದೆ.  ದರ್ಶನ್, ಪವಿತ್ರಾ ಸೇರಿದಂತೆ ಹಲವರನ್ನು ಬಂಧಿಸಲಾಗಿದ್ದು, ಸದ್ಯ ಪೊಲೀಸರ ವಶದಲ್ಲಿದ್ದಾರೆ.  ನಡೆಯುತ್ತಿರುವ ತನಿಖೆಗೆ ಸಹಾಯ ಮಾಡಲು ನ್ಯಾಯಾಲಯವು ಅವರ ಕಸ್ಟಡಿಯನ್ನು ಹೆಚ್ಚುವರಿ ಐದು ದಿನಗಳವರೆಗೆ ವಿಸ್ತರಿಸಿದೆ. ರೇಣುಕಾ ಸ್ವಾಮಿ, 47 ವರ್ಷದ ಫಾರ್ಮಸಿ ಉದ್ಯೋಗಿ, ಅನೇಕ ಗಾಯಗಳೊಂದಿಗೆ ಸಾವನ್ನಪ್ಪಿದ್ದಾರೆ.  

ಅವರು ಸಾಮಾಜಿಕ ಮಾಧ್ಯಮದಲ್ಲಿ ಪವಿತ್ರ ಗೌಡ ಅವರ ಬಗ್ಗೆ ಅನುಚಿತ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ವರದಿಯಾಗಿದೆ, ಇದು ದರ್ಶನ್ ಮತ್ತು ಅವರ ಸಹಚರರು ಅವರನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಸಾಯಿಸಲು ಕಾರಣವಾಯಿತು. ಪವಿತ್ರಾ ಗೌಡ ನಟ ದರ್ಶನ್ ಸಂಗಾತಿ ಬಂಧಿತ  ರೇಣುಕಾ ಸ್ವಾಮಿ ಕೊಲೆ ಪ್ರಕರಣ ಆರ್ಕೆಕೆ ಸೇಯವು.  ಪೊಲೀಸರು ಹೆಚ್ಚಿನ ಪುರಾವೆಗಳನ್ನು ಸಂಗ್ರಹಿಸುತ್ತಿದ್ದಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸುವುದರೊಂದಿಗೆ ತನಿಖೆಯು ತೆರೆದುಕೊಳ್ಳುತ್ತಲೇ ಇದೆ. ಹಾಗಾಗಿ ಇವರನ್ನು ಹೊರಗೆ ಬಿಟ್ಟರೆ ಸಾಕ್ಷಿಗಳನ್ನು ನಾಶ ಮಾಡುತ್ತಾರೆ ಎಂದು ಎಲ್ಲರನ್ನೂ ಕೊಡ ಪರಪ್ಪನ ಅಗ್ರಹಾರ ಜೈಲಿಗೆ ವರ್ಗಾವಣೆ  ಮಾಡಲಾಗಿತ್ತು. ಆದ್ರೆ ಈಗ ಪವಿತ್ರ ಗೌಡ ಅವರು ಅಲ್ಲಿಯೂ ಕೊಡ ಹೆಚ್ಚು ಕಿರಿಕ್ ಮಾಡುತ್ತಿದ್ದಾರೆ ಎಂದು ಸುದ್ದಿಯಾಗುತ್ತಿದೆ.  

ಇನ್ನೂ ನಾಲ್ಕು ದಿನಗಳಿಂದ ಜೈಲು ಸೇರಿರುವ ಪವಿತ್ರಾ ಗೌಡ ಅವರು ಜೈಲಿನಲ್ಲಿ ಸಿಗುವ ಅನುಕೊಲಕ್ಕೆ  ಹೊಂದಿಕೊಳಲ್ಲೂ ಆಗದೆ ಈಗ ಅಲ್ಲಿಯ ಸಿಬ್ಬಂದಿಗಳ ಮೇಲೆ ಜಗಳ ಆಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಅಲ್ಲಿಯ ಹೊದಿಕೆಯನ್ನು ಏಸೆದು ಮನೆಯಿಂದ ಹೊದಿಕೆಯನ್ನು ನನಗೆ ತರಿಸಿಕೊಡುವಂತೆ ಅಲ್ಲಿಯ ಸಿಬ್ಬಂದಿಗಳಿಗೆ ಹೇಳುತ್ತಾ ಇದ್ದಾರೆ. ಹಾಗೆಯೇ ಅಲ್ಲಿ ತಿನ್ನುವುದಕ್ಕೂ ಕೊಡ ಇಂತದ್ದೇ ಬೇಕು ಎಂದು ಹಠ ಮಾಡುತ್ತಿದ್ದಾರೆ ಎಂದು ಅಲ್ಲಿಯ ಸಿಬಂದಿಗಳು ದೂರು ನೀಡಿದ್ದಾರೆ. ಮತ್ತು ಅಲ್ಲಿನ ಸಿಬ್ಬಂದಿಗಳು ಇವಳು ಏಕಾದ್ರು ಜೈಲ್ ಗೆ ಬಂದಳು ಅಂತ ಪರದಾಡು ತ್ತಿದ್ದಾರೆ  ಇನ್ನೂ ಇವರ ತೀರ್ಪು ಜೂಲೈ 4ಕ್ಕೇ ಇದ್ದು ಅಲ್ಲಿಯ ವರೆಗೂ ಈ ಕೇಸ್ ಅಂತ್ಯ ಏನು ಎಂದು ಯಾರೊಬ್ಬರೂ ಕೊಡ ಊಹಿಸಲು ಸಾದ್ಯವಾಗುತ್ತಿಲ್ಲ

( video credit :asianet Suvarna news ).