ಕೆಲವೊಮ್ಮೆ ತಾವು ಹೆತ್ತ ಮಕ್ಕಳಿಂದ ಪೋಷಕರು ಕಷ್ಟವನ್ನು ಅನುಭವಿಸುತ್ತಾರೆ! ಅದರ ಅಸಲಿ ಕಾರಣಗಳು ಇಲ್ಲಿವೆ ನೋಡಿ?

ಕೆಲವೊಮ್ಮೆ ತಾವು ಹೆತ್ತ ಮಕ್ಕಳಿಂದ ಪೋಷಕರು ಕಷ್ಟವನ್ನು ಅನುಭವಿಸುತ್ತಾರೆ! ಅದರ ಅಸಲಿ ಕಾರಣಗಳು ಇಲ್ಲಿವೆ ನೋಡಿ?

ತಂದೆ ತಾಯಿಗಳು ನಮ್ಮ ಜೀವನದ ಅತ್ಯಂತ ಮುಖ್ಯ ವ್ಯಕ್ತಿಗಳು. ಅವರು ನಮ್ಮ ಜೀವಿತದ ಅಡಿಪಾಯವನ್ನು ಹಾಕುತ್ತಾರೆ ಮತ್ತು ನಮ್ಮ ಬೆಳವಣಿಗೆಗೆ ಅಗತ್ಯವಿರುವ ಪೋಷಣೆಯನ್ನು ನೀಡುತ್ತಾರೆ. ಅವರ ಪ್ರೀತಿ, ಕಾಳಜಿ, ಮತ್ತು ಬಲಿಷ್ಠತೆಗೆ ನಾವು ಸದಾ ಋಣಿಯಾಗಿರುತ್ತೇವೆ. ತಾಯಿಯ ಪ್ರೀತಿ ಮತ್ತು ಕಾಳಜಿ ಅನನ್ಯವಾದದ್ದು.  ಇನ್ನೂ ಇಂದಿನ ನಮ್ಮ ಲೇಖನದಲ್ಲಿ ತಂದೆ ತಾಯಿಯ ಕಣ್ಣೆದುರೇ ಮಕ್ಕಳನ್ನು ಮಣ್ಣಿಗೆ ಹಾಕಿರುವ ಕಥೆಯನ್ನು ತಿಳಿಸಲು ಬಂದಿದ್ದೇವೆ. ಒಂದೂರಿನಲ್ಲಿ ಮರಗಳನ್ನು ಕಡೆದು ಸೌದೆಗಳನ್ನು ಮಾರುತ್ತಾ ಇದ್ದ ವ್ಯಕ್ತಿಯು ತನ್ನ ಪತ್ನಿಯೊಂದಿಗೆ ಸುಖ ಸಂಸಾರ ಸಾಗಿಸುತ್ತಾ ಇದ್ದರು. ಆ ಸಮಯದಲ್ಲಿ ತನ್ನ ಹೆಂಡತಿಯ ಗರ್ಭಧಾರಣಾ ಸಲುವಾಗಿ ತನ್ನ ಮಗುವಿನ ಪೋಷಣೆಗೆ ಹೆಚ್ಚು ದುಡಿಯಬೇಕು ಎಂಬ ಹಂಬಲದಿಂದ ದಟ್ಟ ಕಾಡಿನ ಕಡೆಗೆ ತೆರಳುತ್ತಾನೆ. ಆಗ ಆಕರ್ಷಿತವಾದ ಆಶ್ರಮ ಇವನ ಕಣ್ಣಿಗೆ ಬೀಳುತ್ತದೆ ಆಗ ಒಳಗಡೆ ಹೋದ ಇವನು ಇಲ್ಲಿ ತನಗೆ ಯಾವುದಾದರೂ ಕೆಲ್ಸ ನೀಡಿ ಹಾಗೂ ತಮ್ಮ ಜ್ಞಾನವನ್ನು ಇವನಿಗೆ ಹೇಳಿಕೊಡುವುದಾಗಿ ಕೇಳುತ್ತಾನೆ ಆಗ ಅಲ್ಲಿ ಇದ್ದ ಸ್ವಾಮೀಜಿ ಅವನ ಆಸೆಯುಂತೆಯೇ ಮಾಡಲಾಗುವುದಾಗಿ ತಿಳಿಸಿ ಆದರೆ ನಿನ್ನ ಹೆಂಡತಿಗೆ ಹುಟ್ಟುವ ಗಂಡು ಮಗುವನ್ನು ಈ ಆಶ್ರಮಕ್ಕೆ ನೀಡುವುದಾಗಿ ಮಾತು ಕೊಡಿಸಿಕೊಳ್ಳುತ್ತಾರೆ.

ಕೊಟ್ಟ ಮಾತಿನಂತೆ ಹುಟ್ಟಿದ ದಿನವೇ ತನ್ನ ಮಗುವಿನೊಂದಿಗೆ ಗಂಡ ಹೆಂಡತಿ ಆಶ್ರಮಕ್ಕೆ ತೆರಳುತ್ತಾರೆ ಆಗ ಅಲ್ಲಿ ತೆರೆದ ಗುಂಡಿಯಲ್ಲಿ ಹಾಕಿ ಮುಚ್ಚಿತ್ತಾರೆ. ಗುರುಗಳ ಮೇಲೆ ಇದ್ದ ಗೌರವಕ್ಕೆ ಯಾವ ಮಾತನಾಡದ ಇವರು ಮನೆಗೆ ತೆರಳುವಾಗ ಮತ್ತೆ ನಿಮ್ಮ ಹೆಂಡತಿ ಗರ್ಭ ಧರಿಸಿ ಗಂಡು ಮಗುವನ್ನು ಹೇರುತ್ತಾಳ ಆ ಮಗುವನ್ನು ನೀನು ಇಲ್ಲಿಗೆ ನೀಡಬೇಕು ಎಂದು ಹೇಳುತ್ತಾರೆ. ಆಗಲು ಕೊಡ ಮುಂಚೆಯಂತೆ ಈ ಬಾರಿ ಮಾಡುವುದಿಲ್ಲ ಎಂದು ತೆಗೆದುಕೊಂಡು ಹೋದಾಗ ಮತ್ತೆ ಗುಂಡಿಯಲ್ಲಿ ಹಾಕಿ ಮುಚ್ಚುತ್ತಾರೆ. ಎರಡು ಮಕ್ಕಳನ್ನು ಕಳೆದುಕೊಂಡ ಇವರು ಬೇಸರದಿಂದ ಮನೆಗೆ ಬರುತ್ತಾರೆ. ಮತ್ತೆ ಆಕೆ ಗರ್ಭ ಧರಿಸಿ ಗಂಡು ಮಗುವನ್ನು ಜನ್ಮ ನೀಡುತ್ತಾಳೆ    

ಆದರೆ ಈ ಬಾರಿ ಗುರುಗಳಿಗೆ ವಿಶ್ಯವೇ ಮುಟ್ಟಿಸದಂತೆ ಗುಟ್ಟಾಗಿ ಆ ಮಗುವನ್ನು ಬೆಳೆಸುತ್ತಿರುತ್ತಾರೆ. ಒಂದು ದಿನ ಗುರುಗಳೇ ಮನೆಗೆ ಬಂದು ಆ ಮಗುವನ್ನು ತನಗೆ ಕೊಡುವುದಾಗಿ ಕೇಳಿದಾಗ ದಂಪತಿಗಳು ನಿರಾಕರಿಸುತ್ತಾರೆ. ಆಗ ಮಗುವನ್ನು ತೆಗೆದುಕೊಂಡು ನನ್ನ ಜೊತೆ ಬನ್ನಿ ಎಂದಾಗ ಅವರು ತನ್ನ ಎರಡು ಮಕ್ಕಳನ್ನು ಆ ರೀತಿ ಮಾಡಲು ಇರುವ ಉದ್ದೇಶವನ್ನು ತಿಳಿದುಕೊಳ್ಳುವ ಸಲುವಾಗಿ ಅವರನ್ನು ಹಿಂಬಾಲಿಸುತ್ತಾರೆ. ಮತ್ತೆ ಆ ಮಗುವನ್ನು ಕೊಡ ಈ ಎರಡು ಮಕ್ಕಳನ್ನು ಮಣ್ಣು ಮಾಡಿದ ಜಾಗಕ್ಕೆ ಕರೆದುಕೊಂಡು ಬರುತ್ತಾರೆ. 

ಆಗ ಆ ಮಗುವನ್ನು ಕೊಡ ಸಾಯಿಸುತ್ತಾರೆ ಎಂಬ ಭಯದಲ್ಲಿ ಇದ್ದ ದಂಪತಿಗಳಿಗೆ ಆ ಮಗುವನ್ನು ಆ ಎರಡು ಮಕ್ಕಳ ಸಮಾಧಿಯ ಮದ್ಯದಲ್ಲಿ ಮಲಗಿಸಲು ಹೇಳುತ್ತಾರೆ. ಆಗ ಸಮಾಧಿಯಿಂದ ಮಾತನಾಡುವ ಸದ್ದು ಹೊರಗಡೆ ಬರುತ್ತದೆ. ಇನ್ನೂ ಆತನ ಮೊದಲನೇ ಹಾಗೂ ಎರಡನೇ ಮಗುವಾಗಿ ಬಂದಿದ್ದು ಆತನ ಹಿಂದಿನ ಜನ್ಮದಲ್ಲಿ ಮೋಸ ಮಾಡಿದ್ದ ವ್ಯಕ್ತಿಗಳು ಸೇಡು ತೀರಿಸಿಕೊಳ್ಳಲು ಬಂದಿದ್ದು ಎಂದು ತಿಳಿಸುತ್ತಾರೆ. ಹಾಗೆಯೇ ಮೂರನೇ ಮಗುವಾಗಿ ಬಂದಿರುವುದು  ಹಿಂದಿನ ಜನ್ಮದಲ್ಲಿ ಸಹಾಯ ಮಾಡಿರುವ ವ್ಯಕ್ತಿಯು ಋಣವನ್ನು ತಿಳಿಸಲು ಎಂದು ತಿಳಿಯುತ್ತದೆ. ಆಗ ದಂಪತಿಗಳು ಗುರುಗಳ ಕಾಲಿಗೆ ಬಿದ್ದು ಕ್ಷಮೆ ಕೇಳಿ ಆಶೀರ್ವಾದ ಪಡೆದುಕೊಂಡು ತನ್ನ ಎರಡು ಮಕ್ಕಳಿಗೂ ಕ್ಷಮೆ ಕೇಳಿ ಮೂರನೇ ಮಗುವನ್ನು ಎತ್ತಿಕೊಂಡು ತನ್ನ ಮನೆಯ ಕಡೆಗೆ ತೆರಳುತ್ತಾರೆ.  ( video credit : KANNADA TECH FOR YOU :