ಚಂದನ್ ಹಾಗೂ ನಿವೇದಿತಾ ಈ ನಾಲ್ಕು ಜನರ ಮಾತು ಕೇಳಿದ್ದರೆ ಈ ಸ್ಥಿತಿಗೆ ಬರುತ್ತಿರಲಿಲ್ಲ ಎಂದ ನೆಟ್ಟಿಗರು! ಆ ನಾಲ್ಕು ಮಂದಿ ಯಾರು ಗೊತ್ತಾ?

ಚಂದನ್ ಹಾಗೂ ನಿವೇದಿತಾ ಈ ನಾಲ್ಕು  ಜನರ   ಮಾತು   ಕೇಳಿದ್ದರೆ ಈ ಸ್ಥಿತಿಗೆ ಬರುತ್ತಿರಲಿಲ್ಲ    ಎಂದ ನೆಟ್ಟಿಗರು! ಆ ನಾಲ್ಕು ಮಂದಿ ಯಾರು ಗೊತ್ತಾ?

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯ ಜೋಡಿಗಳು ಇದ್ದಾರೆ ಅವರಲ್ಲಿ ಮುಂಚೂಣಿಯಲ್ಲಿ ಇರುವ ಹೆಸರು  ಎಂದರೆ ಅದು ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ. ಇನ್ನೂ ಇವರಿಬ್ಬರ ಮದುವೆ ನೋಡಿದಾಗ ಜಗತ್ತಿನಲ್ಲಿ ಬ್ರ್ಮಹ ನ ಲಿಖಿತ ಎಷ್ಟು ಮುಖ್ಯ ಎಂಬ ಮಾತು ಅಕ್ಷರ ಸಹ ಸತ್ಯ ಎಂಬ ನಂಬಿಕೆ ಬರುತ್ತದೆ. ಏಕೆಂದ್ರೆ ಮೈಸೂರಿನ ಭಾಗದಲ್ಲಿ ಸಣ್ಣದಾಗಿ ಖುಷಿಯ ಸಲುವಾಗಿ ಟಿಕ್ ಟಾಕ್ ಮಾಡಿಕೊಂಡು ಇದ್ದ ಹುಡುಗಿ ಆ ಬಾರಿ ಪ್ರತಿ ಭಾರಿ ಸೆಲೆಬ್ರಿಟಿಗಳನ್ನ ವಯಕ್ತಿಕ ಜೀವನದ ಶೈಲಿ ತಿಳಿಯಲೆಂದು ಮಾಡುತ್ತಿದ್ದ ದೊಡ್ಡ ರಿಯಾಲಿಟಿ ಶೋ ಆಗಿದ್ದ ಬಿಗ್ ಬಾಸ್ ನಲ್ಲಿ ಕಮಾನ್ ಪೀಪಲ್ ಗೆಂದೇ ಅವಕಾಶ ನೀಡಲಾಗಿತ್ತು. ಆಗ ನಿವೇದಿತಾ ಗೌಡ ಆಯ್ಕೆ ಆಗಿ ಸೀಸನ್ ಐದರ ಸ್ಪರ್ಧಿಯಾಗಿ ಬಂದಿದ್ದರು.

ಆ ಮೂಲಕ ನಮ್ಮ ಸ್ಯಾಂಡಲ್ ವುಡ್ ನ ರಾಪರ್ ಎಂದೇ ಪ್ರಸಿದ್ಧಿ ಪಡೆದಿದ್ದ ಚಂದನ್ ಶೆಟ್ಟಿ ಅವರನ್ನು ಭೇಟಿ ಕೊಡ ಆಗಿದ್ದರು. ಇನ್ನೂ ಈ ರೀತಿಯಲ್ಲಿ ಭೇಟಿ ಆದ ಈ ಜೋಡಿ ಸೀಸನ್ ಅಂತ್ಯದಲ್ಲಿ ಒಳ್ಳೆಯ ಸ್ನೇಹಿತರಾಗಿ ಕಾಣಿಸಿಕೊಂಡರು ಇನ್ನೂ ಈ ಸ್ನೇಹವೇ ಸಖತ್  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್  ಮಾಡಿತ್ತು ಎಂದು ಹೇಳಬಹುದು. ಇನ್ನೂ ಈ ಸೀಸನ್ ಮುಗಿದ ಬಳಿಕ ಕೊಡ ಆಗಾಗ ಭೇಟಿ ಆದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ ಇದ್ದರೂ ಆದರೆ ಯಾರಿಗೂ ಕೊಡ ಇವರಿಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರೇ ಎಂಬ ಸಣ್ಣ ಸುಳಿವು ಕೊಡ ಇರಲಿಲ್ಲ. ಆದ್ರೆ 2019ರ ಮೈಸೂರಿನ ಯುವದಸರ ಸಮಯದಲ್ಲಿ ವೇದಿಕೆಯ ಮೇಲೆ ಪ್ರೋಪಸ್ ಮಾಡಿದ್ದ ಚಂದನ್ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡು ಗ್ರೀಂ ಸಿಗನಲ್ ಕೊಡ ಪಡೆದುಕೊಂಡರು.

ಅದಾದ ಬಳಿಕ 2020ರ ಫೆಬ್ರವರಿ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನೂ  ಇವರು ಈಗ ತಮ್ಮ ನಾಲ್ಕು ವರ್ಷದ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಲಿದ್ದಾರೆ ಎಂಬ ಮಾತು ಕೊಡ ಕೇಳಿ ಬರುತಿದೆ. ಹೆಚ್ಚಿನ ಕಾಮೆಂಟ್ ಪಡೆದುಕೊಳ್ಳುತ್ತಿರುವ ಈ ಜೋಡಿಗಳು  ಇವರಿಬ್ಬರೂ ಮದುವೆಗೂ ಮುನ್ನವೇ  ಮತ್ತು  ಡೈವೋರ್ಸ್ ಪಡೆಯುವ ಮುನ್ನ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ತಮ್ಮ  ತಮ್ಮ ತಂದೆ ತಾಯಿಯ ಮಾತನ್ನು ಕೇಳಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲಎಂದು ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ. 

ಇನ್ನೂ ಇವರು ಮದುವೆಯ ಮುಂಚೆ ತಮ್ಮ ಕೆರಿಯರ್ ಹಾಗೂ ವಯಸ್ಸಿನ ಅಂತರದ ಬಗ್ಗೆ ಚರ್ಚೆ ಮಾಡಿದ್ದರೆ ಇಂತಹ ಪರಿಸ್ಥಿತಿಯನ್ನು ಎದುರಿಸುವ ಅವಶ್ಯಕತೆ ಇರುತ್ತಿರಲಿಲ್ಲ ಎಂದು ಸಾಕಷ್ಟು ಮಂದಿ ನಿವೇದಿತಾ ಹಂಚಿಕೊಳ್ಳುತ್ತಿರುವ ರೀಲ್ಸ್  ಕಾಮೆಂಟ್ ಮೂಲಕ ತಿಳಿಸುತ್ತಿದ್ದರೇ.