ದರ್ಶನ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಿಖಿತಾ ತುಕ್ರಾಲ್! ಈ ನಟಿ ಹೇಳೋದು ಏನು ಗೊತ್ತಾ?

ದರ್ಶನ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಿಖಿತಾ ತುಕ್ರಾಲ್! ಈ ನಟಿ ಹೇಳೋದು ಏನು ಗೊತ್ತಾ?

ಇದೀಗ ಸ್ಯಾಂಡಲ್ ವುಡ್ ನಲ್ಲಿ ಭಾರಿ ಚರ್ಚೆ ಹಾಗೂ ಗೊಂದಲ ಮಾಡುತ್ತಿರುವ ವಿಚಾರ ಎಂದರೆ ಅದು ಡೀ ಗ್ಯಾಂಗ್ ಪ್ರಕರಣ ಎಂದು ಹೇಳಬಹುದು. ಇನ್ನೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಬಂದಿರುವ ಆರೋಪದಿಂದ ದಿನಕ್ಕೊಂದು ಹೊಸ ತಿರುವನ್ನು ಈ ಪ್ರಕರಣ ಪಡೆದುಕೊಂಡು ಬರುತ್ತಿದೆ. ಇನ್ನೂ ದರ್ಶನ್ ಅವರ ಆಪ್ತ ಗೆಳತಿ  ಆಗಿರುವ  ಪವಿತ್ರ ಗೌಡ ಅವರನ್ನು ರೇಣುಕಾ ಸ್ವಾಮಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಕೊ   *ಲೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಈಗ ದರ್ಶನ್ ಹಾಗೂ ಅವ್ರ ಆಪ್ತ ಗೆಳತಿ  ಪವಿತ್ರಾ ಗೌಡ ಮತ್ತು ಈ ಪ್ರಕರಣದಲ್ಲಿ ಒಳಗೊಂಡಿರುವ ಹತ್ತು ಜನರನ್ನು ಈಗ ಪೊಲೀಸ್ ಬಂಧನದಲ್ಲಿ ಇರಿಸಲಾಗಿದೆ. ಈಗ ಸಿಕ್ಕಿರುವ ಸಾಕ್ಷಿ ಹಾಗೂ ತನಿಖೆ ಎಲ್ಲವು ಕೊಡ ದರ್ಶನ್ ಅವರ ವಿರುದ್ಧವೇ ಇದೆ ಎಂದು ಹೇಳಲಾಗುತ್ತಿದೆ.

ಈಗ ದರ್ಶನ್ ಅವ್ರ ಮೇಲೆ ಸಾಕಷ್ಟು ಮಂದಿಗೆ ಬೇಸರ ಉಂಟು ಮಾಡಿದ್ದು ಹಲವಾರು ವರ್ಷಗಳಿಂದಲೂ ಕೊಡ ಈತ ಒಂದಲ್ಲಾ ಒಂದು ಪ್ರಕರಣದಲ್ಲಿ ಸಿಲುಕುತ್ತಿರುವುದು ನಿಮಗೆ ತಿಳಿದೇ ಇದೆ. ಆದ್ರೆ ಈಗ ಒಬ್ಬ ವ್ಯಕ್ತಿಯ ಪ್ರಾಣವನ್ನು ತೆಗೆದಿರುವುದು ಎಲ್ಲರಲ್ಲೂ  ಕೂಡ  ಬೇಸರವನ್ನು ಉಂಟು ಮಾಡಿದೆ ಎಂದು ಹೇಳಬಹುದು. ಈಗ ಅವ್ರ ವಿರುದ್ಧ ಹಾಗೂ ಪರ ಮಾತುಗಳು ಕೊಡ ಕೇಳಿಬರುತ್ತಿದ್ದು ಕೆಲವರು ಮಾದರಿ ಆಗಬೇಕಾಗಿರುವ ಇವರು ಈ ರೀತಿ ವರ್ತನೆ ಮಾಡಿದರೆ ಇವರನ್ನು ಮಾದರಿಯಾಗಿ ತೆಗೆದುಕೊಳ್ಳುವ ಯುವಕರು ಕೊಡ ಇವರನ್ನು ಅನುಸರಿಸುತ್ತಾ ಇವರ ಹಾದಿಯನ್ನು ಹಾಗೂ ಶೈಲಿಯನ್ನು ಉದಾಹರಣೆಯಾಗಿ ತೆಗೆದುಕೊಂಡು ಬಿಡುತ್ತಾರೇ ಎಂಬ ಕಾರಣದಿಂದ ಇವರನ್ನು ಚಿತ್ರ ರಂಗದಿಂದ ಬ್ಯಾನ್ ಮಾಡಬೇಕು ಎಂದು ಪತಿಭಟನೆ ಮಾಡುತ್ತಾ ಇದ್ದಾರೆ. ಇತ್ತ ಅವರಿನ್ನೂ ಆರೋಪಿ ಅಪರಾಧಿ ಆಲ್ಲಾ ಅಲ್ಲಿಯವರೆಗೂ ಆದರೂ ಅವರನ್ನು ಗೌರವಿಸೋಣ ಎಂದು ಇನ್ನೂ ಕೆಲವರು ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇನ್ನೂ ಚಿತ್ರ ರಂಗದಲ್ಲೂ ದರ್ಶನ್ ಆಪ್ತರಾಗಿ ಸದಾ ಜೊತೆಗೆ ಇದ್ದವರು ಕೊಡ ಈಗ ಮೌನಕ್ಕೆ ಶರಣಾಗಿದ್ದಾರೆ. ಇತ್ತ ಅವರ ಮೊದಲನೇ ಪತ್ನಿ ಹಾಗೂ ತಾಯಿ ಹಾಗೂ ದಿನಕರ್ ತೂಗುದೀಪ ಕೊಡ ಈ ಪ್ರಕರಣಕ್ಕೆ ನಮಗೂ ಸಂಭಂದವೆ ಇಲ್ಲಾ ಎಂದಂತೆ ಇದ್ದಾರೆ. ರಮ್ಯಾ ದರ್ಶನ್ ಅವರಿಗೆ ಜೀವಾವಧಿ ಅಥವಾ ಮರಣ ದಂಡನೆಯನ್ನು ವಿಧಿಸಬೇಕು ಎಂದು ಟ್ವಿಟ್ ಮಾಡಿದ್ದಾರೆ. ಈಗ 2011ನಲ್ಲಿ ದರ್ಶನ್ ಜೊತೆ ಸಂಬಂಧ ಇದೆ ಎಂದು ಸುದ್ದಿ ಮಾಡಿದ್ದ ನಟಿ ನಿಖಿತಾ ತುಕ್ರಾಲ್ ಕೊಡ ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ನಿಖಿತಾ ಅವರು ನನಗೂ ನನ್ನದೇ ಆದ ಸಂಸಾರ ಇದೆ. ನಮಗೆ ಸಾವಿರ ಇದೆ ನಮ್ಮ ಜೀವನದಲ್ಲಿ ನಮ್ಗೆ ಯಾವ ದೊಡ್ಡ ವ್ಯಕ್ತಿಗಳ ಸಹವಾಸ  ಕೂಡ  ಬೇಕಿಲ್ಲ ಎಂದು ಪ್ರತಿಕ್ರಿಯೆ ಕೊಟ್ಟ ನಟಿ ನಿಖಿತಾ ತುಕ್ರಾಲ್.