ರವೀಂದ್ರ ಒಬ್ಬ ಮೋಸಗಾರ ಎಂದ ಮಹಾಲಕ್ಷ್ಮಿ! ಕಾರಣ ಏನೂ ಗೊತ್ತಾ?

ರವೀಂದ್ರ ಒಬ್ಬ ಮೋಸಗಾರ ಎಂದ ಮಹಾಲಕ್ಷ್ಮಿ! ಕಾರಣ ಏನೂ ಗೊತ್ತಾ?

ಕಳೆದ ಒಂದು ವರ್ಷದಿಂದ ಮದುವೆಯ ವಿಚಾರದಲ್ಲಿ ಸುದ್ದಿಯಲ್ಲಿ ಇದ್ದ ಜೋಡಿ ಎಂದರೆ ಅದು ತೆಲಗು ಕಿರುತೆರೆಯ ನಟಿ ಹಾಗೂ ನಿರೂಪಕಿ "ಮಹಾಲಕ್ಷ್ಮಿ* ಹಾಗೂ ತೆಲುಗು ಚಿತ್ರದ ನಿರ್ಮಾಪಕ "ರವೀಂದ್ರ". ಈ ಜೋಡಿ ತಮ್ಮ ಸಿನಿಮಾ ರಂಗದಲ್ಲಿ ಭೇಟಿ ಆದ ಜೋಡಿಯಾಗಿದ್ದರು. ಸಿನಿಮಾ ಹೆಸರಲ್ಲಿ ಬೇಟಿ ಆದ ಈ ಜೋಡಿ ಇಬ್ಬರು ಮದುವೆಯ ವಿಚಾರದಲ್ಲಿ ನೊಂದು ವಿಚ್ಛೇದನ ತೆಗೆದುಕೊಂಡು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದವರು. ಈ ಸಂಧರ್ಭದಲ್ಲಿ ಈ ಜೋಡಿಯ ನಡುವೆ ಸ್ನೇಹವಾಗಿ ಆ ಸ್ನೇಹ ಹೆಚ್ಚಿನ ಸಲುಗೆ ತೆಗೆದುಕೊಂಡು ಆದೆ ಸ್ನೇಹ ಪ್ರೀತಿಯಲ್ಲಿ ಮುಳುಗಿ ಭರವಸೆಯನ್ನು ಮೂಡಿದ ಬಳಿಕ ಒಂದು ವರ್ಷದ ಹಿಂದೆ ತಿರುಪತಿಯಲ್ಲಿ ಸರಳ ವಿವಾಹ ಆಗಿದ್ದರು. ಇವರಿಬ್ಬರ ಮದುವೆ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸಂಚಲನ ಮೂಡಿಸಿತ್ತು.

ಕಾರಣ ಏನೆಂದರೆ ಎಷ್ಟು ಸೌಂದರ್ಯವತಿ ಆಗಿರುವ  ಮಹಾಲಕ್ಷ್ಮಿ ಅವರು ಇಂತಹ ದಡೂತಿ ಮನುಷ್ಯನನ್ನು ಮದುವೆಯಾಗಲು ಹೇಗೆ ಸಾದ್ಯ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿ ಹಣ ಇರುವ ಕಾರಣದಿಂದ ಮದುವೆಯಾದರು ಎನ್ನುವ ಟೀಕೆ ಶುರುವಾಗಿತ್ತು. ಈ ಜೋಡಿ ಸಾಕಷ್ಟು ಸ್ಪಷ್ಟನೆ ಕೊಟ್ಟರು ಕೊಡಾ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಜೋಡಿ ತಮ್ಮ ಪಾಡಿಗೆ ತಾವು ಇದ್ದರೂ. ಹೀಗಿರುವಾಗ ರವೀಂದ್ರ ಅವರು ಜೈಲು ಪಾಲಾಗಿದ್ದಾರೆ. ಕಾರಣ ಏನೆಂದು ನಿಮಗೆಲ್ಲರಿಗೂ ಈಗಾಗಲೇ ತಿಳಿದಿದೆ.  

ಘನತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುವ ಯೋಜನೆಯನ್ನು ಮಾಡಿಕೊಡುವುದಾಗಿ "ಗಾಬಾ" ಏನ್ನವವರ ಬಳಿ  "200 ಕೋಟಿ" ಹೂಡಿಕೆ ಮಾಡಿಸಿಕೊಂಡಿದ್ದರು. ಆದರೆ ಈ ಯೋಜನೆಯನ್ನು ಶುರು ಮಾಡಲು ರವೀಂದ್ರ ಅವರಿಗೆ ಮನಸ್ಸು ಇರಲಿಲ್ಲ. ಹಾಗಾಗಿ ಗಾಬಾ ಅವರು ತಮ್ಮ ಹಣವನ್ನು ಮರುಪಾವತಿ ಮಾಡುವಂತೆ ಹೇಳಿದಾಗ ರವೀಂದ್ರ ಅವರು ನಾಲ್ಕು ಚೆಕ್ ನೀಡಲಾಗಿತ್ತು. ಆದರೆ ಈಗ ಆ ನಾಲ್ಕು ಚೆಕ್ ಬೌನ್ಸ್ ಆಗಿದೆ. ಈ ಕಾರಣದಿಂದ ರವೀಂದ್ರ ಅವರು ಪೊಲೀಸ್ ವಶದಲ್ಲಿ ಇದ್ದಾರೆ. ಇನ್ನೂ ಮಹಾಲಕ್ಷ್ಮಿ ಅವರ ಆಪ್ತರು ಈ ಪ್ರಕಾರಣದ ಬಗ್ಗೆ ಮಾತನಾಡುವಾಗ ಮಹಾಲಕ್ಷ್ಮಿ ಅವರಿಗೆ ಈ ವಿಚಾರದಿಂದ ಅಘತವಾಗಿ ನೋವಿನಲ್ಲಿ ಇದ್ದಾರೆ. ಇನ್ನೂ ಮಹಾಲಕ್ಷ್ಮಿ ಅವರಿಗೆ ಈ ವಿಚಾರವನ್ನು ಮುಚ್ಚಿಟ್ಟು ಮದುವೆಯಾಗಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ. ಇದೀಗ ರವೀಂದ್ರ ಅವರ  ಬೇಲ್   ತಿರಸ್ಕಾರ ಆಗಿರುವುದರಿಂದ ರವೀಂದ್ರ ಅವರು ಜೈಲಿನಲ್ಲಿ ಇದ್ದಾರೆ.