ನಿದ್ರೆಯಿಂದ ಎಬ್ಬಿಸಿ ‘ಅದನ್ನು’ ಮಾಡು ಅಂತಾರೆ... ನನ್ಗೆ ಸಾಧ್ಯವಿಲ್ಲ!! ಇವ್ರ ಕಣ್ಣೀರಿಗೆ ಕಾರಣ ಏನು ಗೊತ್ತಾ?

ನಿದ್ರೆಯಿಂದ ಎಬ್ಬಿಸಿ ‘ಅದನ್ನು’ ಮಾಡು ಅಂತಾರೆ... ನನ್ಗೆ ಸಾಧ್ಯವಿಲ್ಲ!! ಇವ್ರ ಕಣ್ಣೀರಿಗೆ ಕಾರಣ ಏನು ಗೊತ್ತಾ?

ಸತತ ಒಂದು ವರ್ಷದಿಂದಲೂ ಟ್ರೋಲ್ ಆಗುತ್ತಿರುವ ಜೋಡಿ ಎಂದರೆ ಅದು ತಮಿಳು ನಿರ್ದೇಶಕ ಹಾಗೂ ನಿರ್ಮಾಪಕ ಎಂದು ಹೆಸರು ಮಾಡಿರುವ ರವಿಂದರ್ ಹಾಗೂ ನಟಿ ಮತ್ತು ನಿರೂಪಕಿ ಎಂದು ಗುರುತಿಸಿಕೊಂಡಿರುವ ಮಹಾಲಕ್ಷ್ಮಿ. ಇನ್ನೂ ಇವರಿಬ್ಬರಿಗೂ ಕೊಡ ಇದು ಎರಡನೇ ಮದುವೆ. ಆದರೆ ಇವರ ಎರಡನೇ ಮದುವೆಯ ಬಗ್ಗೆ ಟ್ರೊಲ್ ಮಾಡದೇ ಇದ್ದರೂ ಕೊಡ ಇವರಿಬ್ಬರ ದೇಹದ ದೇಹ ದಾಡ್ಯದ ಬಗ್ಗೆ ಹೆಚ್ಚಿನ ಟ್ರೊಲ್ ಮಾಡುತ್ತಿದ್ದಾರೆ. ಮೊದಲು ಕೊಡ ರವಿಂದರ್ ಅವರು ಮದುವೆಯಾಗಿ ಒಬ್ಬ ಮಗನ ಜೊತೆ ಸುಖ ಸಂಸಾರ ನಡೆಸುತ್ತಿದ್ದರು. ಆದರೆ ಇವರ ನಡುವೆ ಮೂಡಿದ ಭಿನ್ನಾಭಿಪ್ರಾಯ ಬಗೆ ಹರಿಸಿಕೊಳ್ಳಲು ಆಗದೆ ಡೈವರ್ಸ್ ಪಡೆದುಕೊಂಡಿದ್ದಾರೆ.

ಇತ್ತ ಮಹಾಲಕ್ಷ್ಮಿ ಅವರು ಕೊಡ ತಮ್ಮ ಪತಿಯಿಂದ ಮಾನಸಿಕ ಚಿತ್ರ ಹಿಂಸೆ ಅನುಭವಿಸಿ ಅವರಿಂದ ದೂರ ಉಳಿಯುವ ನಿರ್ಧಾರ ಮಾಡುತ್ತಾರೆ. ಹೀಗೆ ದೂರಾಗಿದ್ದ ಈ ಜೋಡಿ ಒಂದು ಸಿನಿಮಾ ಮುಖಾಂತರ ಭೇಟಿ ಆಗುತ್ತದೆ. ಆ ಭೇಟಿ ಸ್ನೇಹ ಸ್ನೇಹದಿಂದ ಪ್ರೀತಿ ಆ ನಂತರ 2022ರಲ್ಲಿ ತಿರುಪತಿಯಲ್ಲಿ ಮದುವೆ ಕೊಡ ಆಗಿದ್ದಾರೆ. ಇನ್ನೂ ಇವರಿಬ್ಬರ ಮದುವೆಯಾಗಿ ಒಂದು ವರ್ಷ ಕಳೆದಿದ್ದರೂ ಕೊಡ ಇವರ ಜೋಡಿಗೆ ಟ್ರೋಲ್ ಮಾಡುವುದು ಇಂದಿಗೂ ಕುಗ್ಗಿಲ್ಲ. ಇನ್ನೂ ಇತ್ತೀಚೆಗೆ ಹಣಕಾಸಿನ ವ್ಯವಹಾರದಲ್ಲಿ ಸ್ನೇಹಿತನಿಗೆ ಮೋಸ ಮಾಡಿದ ಕಾರಣವಾಗಿ ರವಿಂದರ್ ಅವರು ಜೈಲು ಪಾಲಗಿದ್ದರು. ಆದರೆ ಈಗ ಭೇಲ್  ಮೇಲೆ ಹೋರ ಬಂದಿದ್ದಾರೆ. 

ತಮ್ಮ ಪತಿ ಜೈಲಿನಲ್ಲಿ ಇದ್ದಾಗಿನಿಂದ ಬಹಿರಂಗವಾಗಿ ಕಾಣಿಸಿಕೊಳ್ಳದ ಮಹಾಲಕ್ಷ್ಮಿ ಅವರು ತಮ್ಮ ಪತಿ  ಹೊರ  ಬಂದ ನಂತರ ಮೊನ್ನೆ ಒಂದು ಇಂಟರ್ವ್ಯೂ ನಲ್ಲಿ ಭಾಗಿ ಆಗಿದ್ದರು. ಆಗ ತಮ್ಮ ಡಯಟ್ ಹಾಗೂ ತಮ್ಮ ಗಂಡನ ಡಯಟ್ ಬಗ್ಗೆ ಕೊಡ ಮಾತನಾಡಿದ್ದಾರೆ. ಇನ್ನೂ ತಮ್ಮ ಪತಿ ಸಣ್ಣ ಆಗಬೇಕು ಎಂದು ಸಾಕಷ್ಟು ಪ್ರಯತ್ನ ಮಾಡುತ್ತಿದ್ದರು ಕೊಡ ಅವರ ದೇಹ ಸ್ಪಂದಿಸುತ್ತಿಲ್ಲ. ಇನ್ನೂ ಇವರೋಟ್ಟಿಗೆ ಇದ್ದರೆ ನನ್ನ ಡಯಟ್ ಕೊಡ ಹಾಳಾಗುತ್ತದೆ. ಪ್ರತಿ ದಿನ ಒಂದು ವಿಭಿನ್ನ ರೀತಿಯ ಉಪಹಾರವನ್ನು ಇವರು ಬಯಸುತ್ತಾರೆ. ನಾನು ಮಲಗಿದ್ದರು ಕೊಡ ಎಬ್ಬಿಸಿ ಊಟ ಮಾಡು ಎಂದು ಹೇಳುತ್ತಾರೆ. ಹಾಗಾಗಿ ನನ್ನ ನಿದ್ದೆ ಹಾಗೂ ಊಟ ಎರಡು ಹಾಳಾಗಿ ನಾನು ಕೊಡ ಅವರಂತೆ  ಆದರೆ ಅಚ್ಚರಿ ಏನು ಇಲ್ಲಾ ಎಂದು ಹೇಳಿದ್ದಾರೆ.