ಸಾಯುವ ಮುನ್ನ ಅಪರ್ಣಾ ಅವರ ಕೊನೆಯ ಮೆಸೇಜ್ ಈಗ ವೈರಲ್! ಆ ಮೆಸೇಜ್ ಏನಾಗಿತ್ತು ಗೊತ್ತಾ?

ಸಾಯುವ ಮುನ್ನ ಅಪರ್ಣಾ ಅವರ ಕೊನೆಯ ಮೆಸೇಜ್ ಈಗ ವೈರಲ್! ಆ ಮೆಸೇಜ್ ಏನಾಗಿತ್ತು ಗೊತ್ತಾ?

ಕನ್ನಡದ ನಿರೂಪಣೆ ಎಂದ ಕೂಡಲೇ ನಮಗೆ ನೆನಪಾಗುವ ಸಾಕಷ್ಟು ನಿರೂಪಕರು ನಮ್ಮಲ್ಲಿ ಇದ್ದಾರೆ. ಆದರೆ ಕನ್ನಡ ಅಚ್ಚು ಕಟ್ಟಿನ ಭಾಷೆಯ ನಿರೂಪಣೆ ಎಂದ ಕೂಡಲೇ ನೆನಪಾಗುವುದು ಒಂದೇ ಹೆಸರು. ಅದು ಅಪರ್ಣಾ ಮಾತ್ರ. ಇನ್ನು ಈಕೆ ಚಿಕ್ಕ ವಯಸ್ಸಿನಿಂದಲೂ ಕೊಡ ಕನ್ನಡ ಅಪ್ಪಟ ಅಭಿಮಾನಿಯಾಗಿರುತ್ತಾರೇ. ಹುಟ್ಟಿದ್ದು ಬೆಳೆದಿದ್ದು ಎಲ್ಲವು ಕೊಡ ಬೆಂಗಳೂರಿನಲ್ಲಿ ಹಾಗೂ ಓದಿದ್ದು ಕೊಡ ಆಂಗ್ಲ ಮಾದ್ಯಮಗಳಲ್ಲಿ ಆದರೂ ಕೊಡ ಈಕೆಗೆ ಬಹಳ ಚಿಕ್ಕ ವಯಸ್ಸಿನಲ್ಲಿ ಕನ್ನಡದ ಅಭಿಮಾನ ಚಿಗುರೊಡೆದಿತ್ತು. ಆಕೆಗೆ ಚಿಕ್ಕ ವಯಸ್ಸಿನಿಂದಲೂ ಕೊಡ ಬಹಳ ಅಭಿಮಾನವನ್ನು ಕೊಡ ಬೆಳೆಸಿಕೊಂಡರು.


ಈ ಅಭಿಮಾನದಿಂದ ಇವರಿಗೆ ಕನ್ನಡ ನಿರರ್ಗಳವಾಗಿ ಮಾತನಾಡಲು ಬಂದಿತ್ತು. ಈ ಕಾರಣದಿಂದ ಅವರು ರೇಡಿಯೋ ಜಾಕಿ ಆಗಿ ಕೊಡ ಕೆಲ್ಸಕ್ಕೆ ಸೇರ್ಪಡೆ ಆಗಿತ್ತಾರೇ. ಸೇರಿದ ಕೆಲವೇ ದಿನಗಳಲ್ಲಿ ಇವರ ಮಾತಿನ ಶೈಲಿಗೆ ಸಾಕಷ್ಟು ಮಂದಿ ಸ್ವಲ್ಪ ದಿನಗಳಲ್ಲಿ ಇವರ ಅಭಿಮಾನೆಯಾಗಿದ್ದರು. ಹಾಗೆಯೇ ಅಷ್ಟೇ ಬೇಗ ಇವರಿಗೆ ಸಾಕಷ್ಟು ಯಶಸ್ಸು ಹಾಗೂ ಪ್ರಸಿದ್ಧಿಯನ್ನು ತಂದು ಕೊಟ್ಟಿತ್ತು ಎಂದು ಹೇಳಬಹುದು. ಆ ಪ್ರಸಿದ್ದಿ ಎಷ್ಟರ ಮಟ್ಟಿಗೆ ಇದ್ದರೂ ಎಂದರೆ ಡಿಡೀ ಚಂದನ ವಾಹಿನಿ ಕೊಡ ತಮ್ಮ ಚಾನಲ್ ನಲ್ಲಿ ಕೆಲ್ಸ ಮಾಡಲು ಅಮಂತ್ರಣ  ನೀಡುವ ಮಟ್ಟಿಗೆ ಬೆಳೆದಿತ್ತು. ಚಂದನ ಟಿವಿಯ ನಿರೂಪಕಿ ಅಪರ್ಣಾ ಕುರಿತಂತೆ, ಅವರು ಕನ್ನಡದ ಪ್ರಸಿದ್ಧ ಟಿವಿ ನಿರೂಪಕಿಯಾಗಿ ಪಿ.ಬಿ. ಕಮರ್ಷಿಯಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.  

 ಬಾಹ್ಯಜಗತ್ತಿನೊಂದಿಗೆ ಟಿವಿ ಮೂಲಕ ಸಂಪರ್ಕ ಹೊಂದುವ ಅಪರ್ಣಾ, ತಮ್ಮ ಕಂಠಧ್ವನಿಯ ಮೂಲಕ ಗಮನಸೆಳೆಯುತ್ತಿದ್ದಾರೆ. ಅವರು ಹಲವಾರು ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುತ್ತಾರೆ ಮತ್ತು ಮೆಟ್ರೋಗೆ ಘೋಷಣೆ ನೀಡಿರುವುದರಿಂದ ಕನ್ನಡಿಗರಲ್ಲಿ ಹೆಸರಾಗಿದ್ದಾರೆ. ಈಗ ಈಕೆ ಶ್ವಾಸಕೋಶದ ಕ್ಯಾನ್ಸರ್ ಇಂದ ಸತತ ಎರಡು ವರ್ಷಗಳಿಂದ ಬಳಲುತ್ತಿದ್ದು ಈಗ ಚಿಕಿತ್ಸೆ ಫಲಕಾರಿ ಆಗದೆ ನೆನ್ನೆ ರಾತ್ರಿ ಕೊನೆ ಉಸಿರು ಎಳೆದಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ.

ಇನ್ನು ಅವರು ಇಹಲೋಕ ತ್ಯಜಿಸುವ ಮುನ್ನ ತನ್ನ ಅಭಿಮಾನಿಗಳಿಗೆ ಒಂದು ಸಂದೇಶ ನೀಡಿರುವುದಾಗಿ ಸ್ವತಃ ಅವರ ಪತಿ ನೆನ್ನೆ  ರಾತ್ರಿ 10ಗಂಟೆಯಲ್ಲಿ ಸಾಮಾಜಿಕ ಜಾಲತಾಣಗಳ ಲೈವ್ ನಲ್ಲಿ ಹೇಳಿದರು. ನಾನು ಕರ್ನಾಟಕದ ಸ್ವತ್ತು ಎಂದು ಹೇಳಿದ್ದಾರೆ ಎಂದು ಅಳುತ್ತಾ ಹೇಳಿದ್ದಾರೆ.ನನ್ನ ಅನಾರೋಗ್ಯದ ವಿಷಯ  ನಾವು ಇಷ್ಟು ದಿವಸ ಮುಚ್ಚಿಟ್ಟಿದ್ದು ಸಾಕು . ನಮ್ಮ ಮಜಾ ಟಾಕೀಸ್ ಟೀಮ್ ಅವರಿಗೆ ಈ ವಿಷಯ ಗೊತ್ತಿಲ್ಲ 
ಆದ್ದರಿಂದ ನೀನು ಈ ವಿಷಯ ಎಲ್ಲರ ಮುಂದೆ ತಿಳಿಸು ಎಂದು ಪತಿಗೆ ತಿಳಿಸಿದ್ದಾರೆ  ಇನ್ನು ಕನ್ನಡದ ಅಪ್ಪಟ ಅಭಿಮಾನಿಯಾಗಿದ್ದ  ಅಪರ್ಣಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲರೂ ಆಶಿಸೋಣ.

​( video credit :Avaniyana )