ನಿಜವಾಯ್ತು ಕೊಡಿ ಮಠದ ಸ್ವಾಮೀಜಿ ಭವಿಷ್ಯ! ಯಾವೆಲ್ಲಾ ಗೊತ್ತಾ?

ನಿಜವಾಯ್ತು ಕೊಡಿ ಮಠದ ಸ್ವಾಮೀಜಿ ಭವಿಷ್ಯ! ಯಾವೆಲ್ಲಾ ಗೊತ್ತಾ?

ನಮ್ಮ ಹಿಂದೂ ಸನಾತನದ ಧರ್ಮದಲ್ಲಿ ಸಾಕಷ್ಟು ಬದಲಾವಣೆಯನ್ನು ನಾವು ಕಾಣುತ್ತಾ ಬರುತ್ತಿದ್ದೇವೆ. ಇನ್ನೂ ಕಾಲ ಬದಲಾದರೂ ಕೊಡ ಕೆಲವೊಂದು ಆಚರಣೆಗಳು ಬದಲಾಗಿಲ್ಲ ಎಂದೇ ಹೇಳಬಹುದು. ಹಾಗೆಯೇ ನಮ್ಮಲ್ಲಿ ಇರುವ ಕಾಲಜ್ಞಾನಿಗಳು ಎಪ್ಪತ್ತು ಎಂಬತ್ತರ ದಶಕದಲ್ಲಿ ಇಂದಿನ ಭವಿಷ್ಯವನ್ನು ತಮ್ಮ ಕಾಲಜ್ಞಾನದ ಮೂಲಕ ತಿಳಿದು ಬರೆದಿದ್ದಾರೆ. ಇನ್ನೂ ಹಾಗೆಯೇ ಕೆಲವೊಬ್ಬರು ತನ್ನಲ್ಲಿ ಇರುವ ದೈವಾಗುಣಗಳಿಂದ ಮುದಾಗುವ ಘಟನೆಗಳ ಬಗ್ಗೆ ಎಚ್ಚರಿಕೆಯ ಗಂಟೆ ಕೊಡ ಬಾರಿಸುತ್ತಾ ಇದ್ದಾರೆ. ಅದ್ರಲ್ಲಿ ಮುಂಚೂಣಿಯಲ್ಲಿ ಇರುವ ಹೆಸ್ರು ಎಂದ್ರೆ ಅದು ಕೊಡಿ ಮಠದ ಡಾಕ್ಟರ್ ಶಿವಾನಂದ ಸ್ವಾಮೀಜಿ.

ಇನ್ನೂ ಅವರು ಈ ರೀತಿಯ ಮುಂದಿನ ಭವಿಷ್ಯ ಹೇಳುವುದರಲ್ಲಿ ಅತ್ಯಂತ ಪ್ರಖ್ಯಾತ ವ್ಯಕ್ತಿಗಳು ಎಂದು ಹೇಳಬಹುದು. ಅವರು ವೇದಾಂತ ಸಂನ್ಯಾಸಿ ಮತ್ತು ಧಾರ್ಮಿಕ ಗುರುಗಳು ಆಗಿದ್ದರು. ಇನ್ನೂ ಇವರ ಭವಿಷ್ಯವನ್ನು ನಮ್ಮ ಹಿಂದೂ ಧರ್ಮದ ಜನರು ಬಹಳ ನಂಬುತ್ತಾರೆ ಎಂದು ಹೇಳಬಹುದು. ಏಕೆಂದರೆ ಇವರು ಹೇಳಿರುವ ಭವಿಷ್ಯ ಈ ವರೆಗೂ ಎಲ್ಲವು ಕಾಲ ರೂಪಕ್ಕೆ ಬಂದಿದೆ. ಇದೀಗ ಮತ್ತೆ ಶ್ರೀಗಳು ಮಾದ್ಯಮಗಳ ಮುಂದೆ ಬಂದು ತಮ್ಮ ಜಗತ್ತಿನ ಭವಿಷ್ಯವನ್ನು ನುಡಿದ್ದಾರೆ. ಈ ಹೊಸ ಸಂವಸ್ತರದಲ್ಲಿ ನಮ್ಮ ಜಗತ್ತಿನಲ್ಲಿ ಆಗುವ ಬದಲಾವಣೆಗಳಿಂದ ಒಂದಿಷ್ಟು ಭಾಗಕ್ಕೆ ಒಳಿತು ಆದರೆ ಇನ್ನೊಂದಿಷ್ಟು ಭಾಗಕ್ಕೆ ಕಪ್ಪು ಕವಿದಂತೆ ಆಗಲಿದೆ ಎಂದು ತಿಳಿಸಿದ್ದಾರೆ.

ಅದ್ರಲ್ಲೂ ಈಗ ಕ್ರೋಧಿ ನಾಮ ಸಂವತ್ಸರ ಇರುವುದರಿಂದ ಕ್ರೋಧವೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಮುಂಚೆ ತಿಳಿಸಿದ್ದ ಹಾಗೆ ಈ ವರ್ಷ ವರುಣನ ಕಂಟಕ ಹೆಚ್ಚಾಗಲಿದೆ. ದೊಡ್ಡ ದೊಡ್ಡ ಮನುಷ್ಯರಿಗೆ ಪ್ರಾಣಾಪಾಯ ಇದೆ ಎಂದು ತಿಳಿಸಿದಿದ್ದರೂ. ಇನ್ನು ಇವರು ಹೇಳಿರುವ ಹಾಗೆ ಸ್ವಲ್ಪ ದಿನಗಳ ಹಿಂದೆ ಅಂತರದಲ್ಲಿ ಡೊನಾಲ್ಡ್ ಟ್ರಂಪ್ ಪಾರಾಗಿದ್ದಾರೆ. ಮಳೆಯಾದ ಜಾಗದಲ್ಲಿ ಮಳೆಯಾಗಿ ಬೆಳೆ ಕೊಡ ಹಾನಿಯಾಗಿ ಬರಗಾಲ ಉಂಟಾಗಲಿದೆ. ಹಾಗೆಯೇ ನಮ್ಮ ರಾಜ್ಯದಲ್ಲಿ ಅಲ್ಲದೆ ಪರ ದೇಶಗಳಲ್ಲಿ ಕೊಡ ಮಳೆಯ ಆರ್ಭಟ ಹೆಚ್ಚಾಗಲಿದೆ ಎಂದು ಹೇಳಿದ್ದರೂ ಇನ್ನೂ ಇವರು  ಹೇಳಿದಂತೆ ಚೀನಾದಲ್ಲಿ ಮಳೆಯ ಪ್ರವಾಹ ಸೃಷ್ಟಿಯಾಗಿದೆ. ಹಾಗೆಯೇ ಈ ಬಾರಿ ಮನುಷ್ಯರ ನಡುವೆ ಹೊಡೆದಾಟ ಹೆಚ್ಚಾಗಲಿದೆ ಎಂದು ಹೇಳಿದ್ದರು ಈಗ ಪರ ರಾಷ್ಟ್ರದ ಜೊತೆ ಪಾಕಿಸ್ತಾನ ಹೊಡೆದಾಡಲು ಶುರು ಮಾಡಿದೆ ಮುಂದಿನ ದಿನಗಳಲ್ಲಿ ನಮ್ಮ ಸ್ಥಿತಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.

( video credit ; Update Magaa Kannada )