ನಿಜ ಆಯ್ತು ಕೋಡಿ ಶ್ರೀಗಳ ಮತ್ತೊಂದು ಭವಿಷ್ಯ..! ಆದ್ರೆ ರೈತರಿಗೆ ಸಂತಸ ಇಲ್ಲ..!

ನಿಜ ಆಯ್ತು ಕೋಡಿ ಶ್ರೀಗಳ ಮತ್ತೊಂದು ಭವಿಷ್ಯ..! ಆದ್ರೆ ರೈತರಿಗೆ ಸಂತಸ ಇಲ್ಲ..!

ರಾಜ್ಯದ ಪ್ರಮುಖ ಸ್ವಾಮೀಜಿಗಳಲ್ಲಿ ಒಬ್ಬರಾದ ನಮ್ಮ ಕೋಡಿಮಠದ ಶ್ರೀಗಳು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕೋಡಿಮಠದ ಶ್ರೀಗಳಾದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿಗಳು ಈಗಾಗಲೇ ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗಿದ್ದಾರೆ.. ರೈತರ ವಿಷಯಕ್ಕೆ ಮತ್ತು ರಾಜ್ಯದಲ್ಲಿಯ ರಾಜಕೀಯ ಕುರಿತಾದ ಸಾಕಷ್ಟು ವಿಚಾರಗಳ ಬಗ್ಗೆ ಮೊದಲೇ ಹೇಳಿ ಆ ಭವಿಷ್ಯಗಳು ನಿಜ ಆಗುತ್ತವೆ ಎಂಬುದಾಗಿ ಈಗಾಗಲೇ ಸಾಕಷ್ಟು ಜನರು ಇವರ ಮಾತುಗಳನ್ನು, ಇವರ ಭವಿಷ್ಯವನ್ನ ನಂಬಿದ್ದಾರೆ.

ಇವರು ನುಡಿದ ಭವಿಷ್ಯಗಳು ಈಗಾಗಲೇ ನಿಜವೇ ಕೆಲವು ಆಗಿವೆ. ಇತ್ತೀಚಿಗೆ ಸಂದರ್ಶನದಲ್ಲಿ ಕೆಲವು ದಿನಗಳ ಹಿಂದೆ ಕೊಡಿ ಶ್ರೀಮಠದ ಸ್ವಾಮೀಜಿಗಳು ಈ ವರ್ಷದ ಮಳೆ ಮತ್ತು ಬೆಳೆ ಬಗ್ಗೆ ಭವಿಷ್ಯ ನುಡಿದಿದ್ದರು. ಶ್ರಾವಣ ಮಾಸದ ಮಧ್ಯಂತರದಿಂದ ಕಾರ್ತಿಕದವರೆಗೂ ಹೆಚ್ಚು ಮಳೆ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅವರು ಹೇಳಿದಂತೆ ಇದೀಗ ರಾಜ್ಯದಲ್ಲಿ ಸಾಕಷ್ಟು ಮಳೆ ಸತತವಾಗಿ ಬರುತ್ತಿದೆ. ಬೆಂಗಳೂರಿನಲ್ಲಿಯೂ ಸಹ ಮಳೆ ನಿನ್ನೆಯಿಂದ ಹೆಚ್ಚಾಗಿದೆ. ಹಳ್ಳಿಗಳಲ್ಲಿ ಕೂಡ ಅಲ್ಲಲ್ಲಿ ಮಳೆ ಬರುತ್ತಿದ್ದು, ಇವತ್ತಿನಿಂದ ಎಲ್ಲಾ ಕಡೆ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.  

ಜೊತೆಗೆ ಈಗ ಸುರಿಯುತ್ತಿರುವ ಮಳೆ ಬಗ್ಗೆ ಹವಾಮಾನ ಇಲಾಖೆಯವರು ಕೂಡ ಇನ್ನೂ ಒಂದು ವಾರ ಹೀಗೆ ಈ ಮಳೆ ಸುರಿಯುವ ಸಾದ್ಯತೆ ಹೆಚ್ಚಿದೆ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೌದು, ರಾಜ್ಯದಲ್ಲಿ ಈ ವರ್ಷ ಮಳೆ ಮತ್ತು ಅನ್ನಕ್ಕೆ ಯಾವುದೇ ಕೊರತೆ ಇಲ್ಲ ಎಂದಿದ್ದ ಕೊಡಿ ಶ್ರೀಮಠದ ರಾಯರ ಮತ್ತೊಂದು ಭವಿಷ್ಯ ಈಗ ನಿಜ ಆಗುತ್ತಿದೆ ಎಂದು ಹಲವರು ಹೇಳುತ್ತಿದ್ದಾರೆ. ನೀವು ಕೂಡ ಶ್ರೀಗಳ ಭವಿಷ್ಯವನ್ನು ನಂಬುವುದಾದರೆ ಇವರು ಹೇಳಿದಂತೆ ಈಗ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆ ಬಗ್ಗೆ ನಿಮ್ಮ ಅನಿಸಿಕೆ ಹೇಳಿ, ನಿಮ್ಮ ಕಡೆಯೂ ಕೂಡ ಮಳೆ ಹೆಚ್ಚು ಬರುತ್ತಿದ್ದರೆ, ತಪ್ಪದೆ ನಮಗೆ ಕಾಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು...