2024 ರ ಭಯಾನಕ ಭವಿಷ್ಯ ನುಡಿದಿದ್ದ ಬಾಬಾ ವಂಗ..! ಕೋಡಿಶ್ರೀ ಗಿಂತಲೂ ಭಯಾನಕ ಭವಿಷ್ಯ

2024 ರ ಭಯಾನಕ ಭವಿಷ್ಯ ನುಡಿದಿದ್ದ ಬಾಬಾ ವಂಗ..! ಕೋಡಿಶ್ರೀ ಗಿಂತಲೂ ಭಯಾನಕ ಭವಿಷ್ಯ

ನಮ್ಮ ರಾಜ್ಯದ ಹಾಸನದ ಕೋಡಿಮಠದ ಖ್ಯಾತಿ ಹೊಂದಿರುವ ಕೂಡಿ ಮಠದ ಕೂಡಿ ಶ್ರೀಗಳು ಎಂದೇ ಕರೆಯಲ್ಪಡುವ ರಾಘವೇಂದ್ರ ರಾಯರು ಈಗಾಗಲೇ ಸಾಕಷ್ಟು ವಿಚಾರಗಳ ಭವಿಷ್ಯವನ್ನು ನುಡಿದಿದ್ದಾರೆ..ಹಾಗೆ ಕೆಲವುಗಳು ಅವು ನಿಜವಾಗಿವೆ. ಇನ್ನು ಕೆಲವುಗಳು ನಂಬಲು ಅಸಾಧ್ಯ ಎನ್ನುವಂತೆ ಕಂಡುಬಂದಿವೆ. ಕೊಡಿ ಶ್ರೀಗಳು ಆಗಾಗ ಹೆಚ್ಚಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಅದು ಭವಿಷ್ಯ ನುಡಿಯುವ ವಿಚಾರಕ್ಕಾಗಿಯೇ. ಈ ವರ್ಷ ಹೆಚ್ಚಾಗಿ ಮಳೆಯಾಗಲಿದೆ, ಕೆಲವು ಕಡೆ ಮಳೆಬಳೆ ಕುಂಠಿತ ಆಗಲಿದೆ ಎಂದು ಹೇಳಿದ್ದರು.. ಅದೇ ರೀತಿ ಈ ವರ್ಷ ಕೆಲವು ಕಡೆ ಮಳೆಯಾದರೆ, ಇನ್ನೂ ಕೆಲವು ಕಡೆ ಮಳೆ ಹೆಚ್ಚಾಗಿಲ್ಲ. ಭರ ಬಿದ್ದಿದೆ.

ಇದೆಲ್ಲ ಒಂದು ಕಡೆಯಾದರೆ, ಇನ್ನೊಂದು ಕಡೆ ಹೇಳುವುದಾದರೆ ನಮ್ಮ ಜಗತ್ತಿನ ನಾಸ್ಟ್ರಾಡಮಸ್ ಅವರು ಹೇಳುತ್ತಿದ್ದ ಭವಿಷ್ಯ ಮಹತ್ವದ್ದಾಗಿರುತ್ತಿತ್ತು. ಅವರಷ್ಟೇ ಖ್ಯಾತಿ ಹೊಂದಿರುವ ವಂಗ ಬಾಬಾ ಅವರು ನುಡಿದಿರುವ 2024ರ ಭವಿಷ್ಯವಾಣಿ ಈಗ ಎಲ್ಲರಲೂ ಭಯ ಹುಟ್ಟಿಸಿದೆ. ಭಾರತ ದೇಶಕ್ಕೂ ಸಹ ಇವರ ಭವಿಷ್ಯವಾಣಿ ಜರುಗಲಿದೆ ಎಂದು ಕೇಳಿ ಬಂದಿದೆ. ಈ ಬಾಬಾ ವಂಗ ಅಸಲಿಗೆ ಯಾರು ಅಂದ್ರೆ, ಬಲ್ಗೇರಿ ಎಂಬ ದೇಶದಲ್ಲಿ ಹುಟ್ಟಿದ ಈ ಮಹಿಳೆ, ಕೇವಲ 12 ವರ್ಷಕ್ಕೆ ತಮ್ಮ ಎರಡು ಕಣ್ಣುಗಳನ್ನು ಕಳೆದುಕೊಳ್ಳುತ್ತಾರೆ.

ನಂತರ ತನ್ನ ಅಂದತ್ವದಿಂದಲೇ ಭವಿಷ್ಯವನ್ನು ಹೇಳುತ್ತಾ ಭವಿಷ್ಯವಾಣಿ ನುಡಿಯುತ್ತಾ ಸುದ್ದಿಯಾಗಿದ್ದರು. ಆದರೆ ಇವರು ಇದೀಗ ಬದುಕಿಲ್ಲ, ಸುಮಾರು 27 ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರಂತೆ. ಮುಂಚಿತವಾಗಿ ಯಾವ ಯಾವ ವರ್ಷಗಳಲ್ಲಿ ಏನೇನು ಆಗಲಿದೆ ಎಂದು ಈ ಹಿಂದೆಯೇ ಇವರು ಭವಿಷ್ಯ ನುಡಿದು ಹೋಗಿದ್ದಾರೆಂದು ತಿಳಿದು ಬಂದಿದೆ. ಈ ಜಗತ್ತಿಗೆ ಯಾವ ರೀತಿ ಪ್ರಕೃತಿ ವಿಕೋಪ ಆಗಲಿದೆ. 2022-23 ರಲ್ಲಿ ಇವರು ಹೇಳಿದಂತೆಯೇ ಕೆಲವು ಘಟನೆಗಳು ನಡೆದವು. ಈಗ 2024ರಲ್ಲಿ ಜಗತ್ತೇ ಬೆಚ್ಚಿ ಬೀಳುವ ಘಟನೆಗಳು ಸಹ ನಡೆಯಲಿವೆ ಎಂದು ಬಾಬಾ ಅವರು ಹೇಳಿದ್ದಾರಂತೆ, ಅಸಲಿಗೆ ಆ ಘಟನೆಗಳು ಯಾವುವು ಗೊತ್ತಾ..? ಇಲ್ಲಿದೆ ನೋಡಿ ವಿಡಿಯೋ. ವಂಗಾ ಬಾಬಾ ಅವರು ಹೇಳಿರುವ ಈ ಭವಿಷ್ಯ ನಿಜ ಆಗುತ್ತಾ ಎಂದು ಕಾದು ನೋಡಬೇಕು, ಧನ್ಯವಾದಗಳು...

VIDEO CREDIT :  INSIGHT KANNADA